ಬದುಕಿಗೆ ಬೆಳಕು ತುಂಬುವ ದೀಪಾವಳಿ: ಹಣತೆಯ ಬೆಳಕಿನಲ್ಲಿ ಕಳೆದು ಹೋಗೋಣ ಬನ್ನಿ.

ಬದುಕಿಗೆ ಬೆಳಕು ತುಂಬುವ ಹಬ್ಬ ದೀಪಾವಳಿ. ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ. ಮುಂಗಾರು ಬೆಳೆ ಕೊಯ್ಲಿಗೆ ಬರುವ ಸಮಯದಲ್ಲಿ ಈ ಹಬ್ಬ ಬರುವುದು ವಿಶೇಷ. ಕೆಲ ಕಡೆ ಆಶ್ವಯುಜ ಮಾಸದ ಕೊನೆಯ ಎರಡು ದಿನಗಳು ಹಾಗೂ ಕಾರ್ತಿಕ ಮಾಸದ ಮೊದಲನೆಯ ದಿನ ಈ ಹಬ್ಬವನ್ನು ಆಚರಿಸಿದರೆ ಇನ್ನು ಕೆಲ ಕಡೆ ಮುಂದಿನ ಎರಡು ದಿನಗಳನ್ನು ಸೇರಿಸಿ 5 ದಿನ ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ. ದೀಪಾವಳಿಯ […]

ಉಡುಪಿ: ದೀಪಾವಳಿ ಹಬ್ಬದ ಪ್ರಯುಕ್ತ ಅಂಬಲಪಾಡಿ “LED POINT”ನಲ್ಲಿ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಉತ್ಪನ್ನಗಳ ಮಾರಾಟ.

ಉಡುಪಿ: ಅಂಬಲಪಾಡಿ, ಸರವರ ಕಟ್ಟಡ, ಕಪ್ಪೆಟ್ಟು ರಸ್ತೆಯಲ್ಲಿ ಇರುವ ಅಲಂಕಾರಿಕ ದೀಪಗಳು ಮತ್ತು ನೇತಾಡುವ ದೀಪಗಳ ಅಧಿಕೃತ ಡೀಲರ್ ಆಗಿರುವ ಎಲ್ಇಡಿ ಪಾಯಿಂಟ್ ನಲ್ಲಿ ಗ್ರಾಹಕರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ರಿಯಾಯಿತಿ ದರದಲ್ಲಿ ಉತ್ಪನ್ನಗಳು ಸಿಗಲಿದೆ. ಲೈಟಿಂಗ್ಸ್, ಜೂಮರ್ ಶೋ ಲೈಟ್’ಗಳು, ಫ್ಯಾನ್ಸ್, ಗೀಸರ್, ವಾಟರ್ ಪ್ಯೂರಿಫೈಯರ್ ಹಾಗೂ ಫ್ಯಾನ್ಸಿ ಲೈಟ್ಸ್ ಸಿಗಲಿದ್ದು, ಪ್ರತಿಷ್ಠಿತ ಕಂಪನಿಯ ಬ್ರಾಂಡ್ಗಳ ಉತ್ಪನ್ನಗಳು ಲಭ್ಯಿ ಇವೆ. ಗ್ರಾಹಕರಿಗೆ ನೇರವಾಗಿ ಕಾರ್ಖಾನೆಯಿಂದ ರಿಯಾಯಿತಿ ದರದಲ್ಲಿ ಮಾರಾಟವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ಶರತ್ ಸಿ. ಹೆಗಡೆ […]

ಉಡುಪಿಯ ಹೆಸರಾಂತ ರಾಯಲ್ ಬೇಕರಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸ್ವೀಟ್ಸ್ ಹಾಗೂ ಸ್ವೀಟ್ ಬಾಕ್ಸ್ ಮೇಲೆ ವಿಶೇಷ ರಿಯಾಯಿತಿ

ಉಡುಪಿಯ ಜನರಿಗೆ ಐದು ದಶಕಗಳಿಂದ ರುಚಿಕರ ತಿನಿಸುಗಳನ್ನು ಉಣಬಡಿಸುತ್ತಿರುವ ರಾಯಲ್ ಬೇಕರಿ ಮಳಿಗೆಯಲ್ಲಿ ದೀಪಾವಳಿ ಹಬ್ಬ ಸಂಭ್ರಮದ ಪ್ರಯುಕ್ತ ವೈರೆಟಿ ತಿನಿಸುಗಳು ಲಭ್ಯವಿದ್ದು, ನಿಮ್ಮ ದೀಪಾವಳಿಯನ್ನು ರಾಯಲ್ ಬೇಕರಿಯ ಸಿಹಿತಿಂಡಿಗಳೊಂದಿಗೆ ಇನ್ನಷ್ಟು ರುಚಿಕರವಾಗಿಸಬಹುದು. ಮನೆಯಲ್ಲೇ ತಯಾರಿಸಿದ ವಿವಿಧ ಬಗೆಯ ಸ್ವೀಟ್ಸ್ ಗಳು ಹಾಗೂ ಸ್ವೀಟ್ ಬಾಕ್ಸ್ಗಳು ಇಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ರಿಯಾಯತಿ ಪಡೆಯಬಹುದು. ಕೂಡಲೇ ಭೇಟಿ ನೀಡಿ.

Diwali Offers: ಉಡುಪಿಯ ಬಲ್ಲಾಳ್ ಮೊಬೈಲ್ಸ್ :ದೀಪಾವಳಿ ಆಫರ್ ಗೆ ಮುಗಿಬಿದ್ದ ಗ್ರಾಹಕರು

ಹಬ್ಬದ ಖರೀದಿಯಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವ ಯೋಚನೆ ಇದ್ದರೆ, ಅದಕ್ಕೆ ಪೂರಕವಾಗಿ ವಿವಿಧ ಮಳಿಗೆಗಳು ಕೊಡುಗೆ ನೀಡುತ್ತಿವೆ. ಬಲ್ಲಾಳ್ ಮೊಬೈಲ್ಸ್ ಕೂಡ ವಿಶೇಷ ಡಿಸ್ಕೌಂಟ್ ಅನ್ನು ಮೊಬೈಲ್ ಖರೀದಿಗೆ ನೀಡುತ್ತಿದೆ. ಹಬ್ಬದ ಅವಧಿಯ ಖರೀದಿ ಭರಾಟೆ ಜೋರಾಗಿದ್ದು, ಹೊಸ ಹೊಸ ಸ್ಮಾರ್ಟ್‌ಫೋನ್ ಮಾರುಕಟ್ಟೆ ಪ್ರವೇಶಿಸಿದೆ. ಅದರ ಜತೆಗೆ ಡಿಸ್ಕೌಂಟ್, ಆಫರ್ ಕೂಡ ಇದ್ದು, ಗ್ರಾಹಕರಿಗೆ ಉಳಿತಾಯವಾಗುತ್ತಿದೆ. ಉಡುಪಿಯ ಬಲ್ಲಾಳ್ ಮೊಬೈಲ್ಸ್‌ನಲ್ಲಿ ಇದೀಗ ದೀಪಾವಳಿಗೆ ವಿಶೇಷ ಆಫರ್‌ ನಡೆಯುತ್ತಿದ್ದು ಗ್ರಾಹಕರು ಸ್ಮಾರ್ಟ್‌ಫೋನ್‌ ಖರೀದಿಸುವುದರೊಂದಿಗೆ ಬಹುಮಾನವಾಗಿ ಹೀರೋ ಬೈಕ್ ,ಸ್ಮಾರ್ಟ್ ಟಿವಿ […]

ಕಂಬಳ ಪ್ರೇಮಿಗಳಿಗೆ ಸಿಹಿಸುದ್ದಿ. ಈ ಬಾರಿಯ ಕಂಬಳ ವೇಳಾಪಟ್ಟಿ ಬಿಡುಗಡೆ

ಮಂಗಳೂರು: ಕರಾವಳಿಯಲ್ಲಿ ಕೋಣಗಳ ಓಟದ ಅಬ್ಬರ ಶುರುವಾಗಲಿದೆ. ದಕ್ಷಿಣ ಉಡುಪಿ ಮತ್ತು ಕಾಸರಗೋಡು ಜಿಲ್ಲೆಯನ್ನೊಳಗೊಂಡ ಜಿಲ್ಲಾ ಕಂಬಳ ಸಮಿತಿ ಈ ಬಾರಿಯ ಕಂಬಳದ ವೇಳಾ ಪಟ್ಟಿಯನ್ನು‌ ಬಿಡುಗಡೆ ಮಾಡಿದೆ. ಮೊದಲ ಕಂಬಳವು ನವಂಬರ್ ಒಂಬತ್ತರಂದು ಪನಿಪಿಲ್ಲಾದಲ್ಲಿ ಅರಂಭಗೊಳ್ಳಲಿದೆ.