ವಾಮಾಚಾರ, ಮಾಟ, ಮಂತ್ರಗಳ ಪ್ರಯೋಗವಾಗಿದ್ದರೆ, ಈ ವಿಶೇಷ ಪ್ರಯೋಗ ಮಾಡಿ ನೋಡಿ

ಕೆಲವು ಬಾರಿ ನಮ್ಮ ಜೀವನದಲ್ಲಿ ಯಾವೂದು ಸರಿಯಾದ ರೀತಿಯಲ್ಲಿ ನಡೆಯುತ್ತಿರೋದಿಲ್ಲ. ತೀವ್ರವಾದ ಭಯ ನಮ್ಮನ್ನು ಕಾಡುತ್ತಿರುತ್ತದೆ. ಏನಾದ್ರೂ ಕೆಟ್ಟದ್ದಾಗಲಿದೆ ಅಂತ ಅನ್ನಿಸಿ ಪದೇ ಪದೇ ಹೆದರಿಕೆಗೆ ಈಡಾಗುತ್ತಿರುತ್ತೆವೆ. ಕೆಟ್ಟ ಕೆಟ್ಟ ಕನಸುಗಳು ಬೀಳೋದು, ಯಾರಾದ್ರೂ ನಮಗೆ ಭಾನಾಮತಿ, ಮಾಟ ಮಂತ್ರ, ವಾಮಾಚಾರ  ಮಾಡಿಸಿದ್ದಾರೆ ಅಂತ ಅನ್ನಿಸುತ್ತಿರುತ್ತದೆ. ಇದಕ್ಕೆಲ್ಲ ಕಾರಣವಿಲ್ಲದೇ ಹೀಗೆ ಆಗೋದಿಲ್ಲ. ತಂತ್ರ ಮಂತ್ರಗಳ ಪ್ರಯೋಗಗಳು ನಮ್ಮ ಮೇಲೆ ನಡೆದಾಗ ಹೀಗಾಗುತ್ತಿರುತ್ತದೆ.
ವಾಮಾಚಾರದಂತಹ ಪ್ರಯೋಗಗಳು ನಡೆದಾಗ ಮನೆಯಲ್ಲಿ ಸದಾ ಕಲಹ ಜಗಳಗಳು, ಒಬ್ಬರನ್ನ ಕಂಡರೆ ಒಬ್ಬರಿಗೆ ಆಗೋದಿಲ್ಲಾ, ಹಣಕಾಸಿನ ಸಮಸ್ಯೆ, ಮನಸ್ಸಿಗೆ ನಮ್ಮೆದಿ ಇಲ್ಲದಿರೋದು, ಮನೆಯಲ್ಲಿ ರಾತ್ರಿ ನಿದ್ರೆ ಮಾಡಬೇಕೆಂದ್ರೆ ನಿದ್ದೆ ಬರೋದಿರೋದು ಆಗುತ್ತಿರುತ್ತದೆ. ಹೀಗಾದಾಗ ನಾವು ತುಂಬ ವ್ಯಾಕುಲತೆಗೆ ಒಳಗಾಗಿ ಬಿಡುತ್ತೇವೆ. ಆದ್ರೆ ಈ ಸಮಸ್ಯೆಗೆ ಪರಿಹಾರವೂ ಇದೆ. ಮನೆಯ ಮೇಲೆ ಕೆಟ್ಟ ಪ್ರಯೋಗಗಳು ನಡೆದಾಗ ಈ ಒಂದು ಗಿಡವನ್ನು ನಿಮ್ಮ ಮುಂಬಾಗಿಲಿನ ಮೇಲೆ ತೂಗು ಹಾಕಿ ನೋಡಿ ಯಾವ ರೀತಿಯ ಬದಲಾವಣೆಗಳಾಗುತ್ತವೆ ಎಂದು ನಿಮಗೆ ಗೊತ್ತಾಗುತ್ತೆ.
ಈ ಗಿಡವೂ ತ್ರಿಶಕ್ತಿಯ ಸ್ವರೂಪ, ಈ ಗಿಡದಲ್ಲಿ ಮುಕ್ಕೋಟಿ ದೇವತೆಗಳು ನೆಲೆಸಿರುತ್ತಾರೆ. ಹೀಗಾಗಿ ಈ ಲೋಳೆ ಗಿಡವನ್ನು ನೀವು ಮೊದಲು ನಿಮ್ಮ ಮನೆಯ ಬಾಗಿಲಿಗೆ ಹಾಕಿ ನಂತರ ಈ ಗಿಡವನ್ನು ಹೇಗೆ ಪೂಜಿಸಬೇಕು ಅನ್ನೋದನ್ನು ನೋಡುವುದಾದ್ರೆ, ಲೋಳೆರಸಕ್ಕೆ  ವಿಶೇಷವಾದ ಶಕ್ತಿ ಇದ್ದು, ಆಂಗ್ಲ ಬಾಷೆಯಲ್ಲಿ ಈ ಗಿಡಕ್ಕೆ ಆಲೋವೆರಾ ಅಂತ ಕರಿತಾರೆ‌. ಮಾರುಕಟ್ಟೆಯಲ್ಲಿ ಸುಲಭವಾಗಿ ನಿಮಗೆ ಸಿಗುತ್ತದೆ. ಇದನ್ನು ಆಯುರ್ವೇದದಲ್ಲಿ ಹೆಚ್ಚಾಗಿ ಬಳಸ್ತಾರೆ‌. ಲೋಳೆ ಗಿಡದಲ್ಲಿ ನವಗ್ರಹಗಳ ವಾಸವಿರುತ್ತೆ.  ಶನಿ ರಾಹು ಕೇತು ಬೇರಿನಲ್ಲಿ ಇದ್ರೆ, ಇದರ ಹೋರಗಿನ  ಭಾಗದಲ್ಲಿ ಬುಧ ಹಾಗೂ ಶುಕ್ರ ಸೇರಿ ಉಳಿದ ಐದು ಗ್ರಹಗಳು ಪ್ರತಿನಿಧಿಸುತ್ತವೆ.
ಹೀಗಾಗಿ ಲೋಳೆ ಗಿಡಕ್ಕೆ ವಿಶೇಷವಾದ ಪೂಜೆ ಮಾಡಿ ಮನೆಗೆ ಕಟ್ಟಿದ್ದೆ ಆದರೆ ನಿಮ್ಮ ಮನೆಗ ಪ್ರವೇಶ ಅಥವಾ ನಿರ್ಗಮನ ಮಾಡೋವಾಗ ವಿಶೇಷವಾದ ಶಕ್ತಿಯನ್ನ ತುಂಬುತ್ತೆ‌. ಆ ಗಿಡದ ಕೆಳಗೆ ನಿವು ಓಡಾಡ್ತಾ ಇದ್ದರೆ ನಿಮಗೆ ಪಾಸಿಟಿವ್ ಎನರ್ಜಿ ಬರುತ್ತೆ‌. ನಿಮ್ಮ ಸಮಸ್ಯೆಗಳೆನೆ ಇರಲಿ‌ ವಾಮಾಚಾರಾ ಮಾಟ ಮಂತ್ರ, ಹಣಕಾಸು, ನೆಮ್ಮದಿ, ಶತ್ರುಗಳ ಕಾಟ, ಹೀಗೆ ಏನ ಸಮಸ್ಯೆಗಳಿಗೆ ಈ ಗಿಡ ಶಕ್ತಿಯನ್ನ ತುಂಬುತ್ತೆ  ಕೂಡಲೇ ಸಮಸ್ಯೆಗಳು  ಪರಿಹಾರ ಆಗುತ್ತೆ.
ಈ ಗಿಡವನ್ನು ಯಾವಾಗ ಯಾವ ರೀತಿ ಕಟ್ಟಬೇಕೆಂದರೆ ವಿಶೇಷವಾಗಿ ಮಂಗಳವಾರದಂದು ನಿಮ್ಮ ಮನೆಯ ಮುಂಬಾಗಿಲಿಗೆ ಕಟ್ಟಬೇಕು. ಬೆಳೆಗ್ಗೆ 6 ರಿಂದ -7  ಗಂಟೆಯೊಳಗೆ ಈ ಗಿಡವನ್ನು ಕಟ್ಟಬೇಕು. ಹೇಗೆ ಕಟ್ಟಬೇಕೆಂದ್ರೆ ಗಿಡದ ಬೇರು ಮೇಲೆ ಬರುವ ಹಾಗೆ ಅಂದರೆ ಬುಡಮೇಲೆ ಮಾಡಿ ಕಟ್ಟಬೇಕು. ಹಾಗೆ ಪ್ರತಿ ಮಂಗಳವಾರ ವಿಶೇಷವಾಗಿ ಪೂಜೆಯನ್ನ ಮಾಡ್ತಾ ಬರ್ಬೇಕು ಆಗ ನಿಮ್ಮ ಮನೆಯ ನರಪೀಡೆ ದೋಷಗಳು ನರದೃಷ್ಠಿ ದೋಷಗಳು ಕಳೆಯುತ್ತೆ. ಜೊತೆಗೆ ಪ್ರತಿ ದಿನ ಅಥವಾ ಅಮವಾಸ್ಯೆ ಹುಣ್ಣಿಮೆ‌ ದಿನ ಕೂಡಾ ಇದನ್ನ ಪೂಜೆ ಮಾಡಬಹುದು. ಸತಿಪತಿ ಕಲಹ, ಮಾಟ ಮಂತ್ರ, ಹಣಕಾಸಿನ ಸಮಸ್ಯೆ, ಜಗಳ ಕಲಹಗಳು, ಆರೋಗ್ಯ, ನೆಮ್ಮದಿ, ಈ ತರಹದ ಯಾವುದೇ ಸಮಸ್ಯೆಗಳು ಇದ್ದದು ಅದ್ಭುತವಾದ ಫಲ ಸಿಗುತ್ತದೆ.
ಶ್ರೀ ಕಲ್ಕತ್ತಾ ಮಹಾಕಾಳಿ ಅಮ್ಮನವರ ಪರಮ ಭಕ್ತರು, ಅಮ್ಮನವರ ಸರ್ವಾಭಿಷ್ಟ ಸಿದ್ದಿ ಪೂಜೆಗಳಿಂದ ನಿಮ್ಮ ಸಮಸ್ಯೆ ಗಳಾದ ಉದ್ಯೋಗ, ಹಣಕಾಸು, ಸಾಲಬಾಧೆ, ಕೋರ್ಟ್ ಕೇಸ್, ದಾಂಪತ್ಯ ಕಲಹ, ಮನೆಯಲ್ಲಿ ಅಶಾಂತಿ, ಅರೋಗ್ಯ ಬಾಧೆ, ಪ್ರೇಮ ವಿಚಾರ, ಸಂತಾನ ಸಮಸ್ಯೆ ಗಳಿಗೆ ಕೇವಲ 1 ಗಂಟೆಯಲ್ಲಿ ಶಾಶ್ವತ ಪರಿಹಾರ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯಂ
ಶ್ರೀ ಕಲ್ಕತ್ತಾ ಮಹಾಕಾಳಿ ಅಮ್ಮನವರ ಪರಮ ಭಕ್ತರು
ಪಂ. ವಾದಿರಾಜ ಭಟ್ : 97436 66601