ಇಂಗ್ಲೆಂಡ್ ಸೇರಿ 8 ತಂಡಗಳಿಗೆ ಅರ್ಹತೆ: ಚಾಂಪಿಯನ್ಸ್ ಟ್ರೋಫಿ 2025

ಇಂಗ್ಲೆಂಡ್ ಅತ್ಯಂತ ಪ್ರಬಲ ತಂಡವಾಗಿತ್ತು. ಆದರೆ ಈ ಬಾರಿ ಎಂತಹ ಕಳಪೆ ಪ್ರದರ್ಶನ ನೀಡಿತೆಂದರೆ, ಕೊನೆಯ ಸ್ಥಾನಕ್ಕೆ ಹೋಗಿತ್ತು. ಕಡೆಯಲ್ಲಿ ಎರಡು ಪಂದ್ಯಗಳನ್ನು ಸತತವಾಗಿ ಗೆದ್ದು 7ನೇ ಸ್ಥಾನಿಯಾಗಿ ಬಚಾವಾಯಿತು. ಬಾಂಗ್ಲಾದೇಶದ್ದೂ ಇಲ್ಲಿ ಕಳಪೆ ಪ್ರದರ್ಶನ. ಅಚ್ಚರಿಯೆಂದರೆ ಅಫ್ಘಾನಿಸ್ತಾನ ಆಡಿದ ರೀತಿ, ಅದ್ಭುತವಾಗಿ ಆಡಿ ಚಾಂಪಿಯನ್ಸ್ ಲೀಗ್ಗೆ ನೇರ ಅರ್ಹತೆ ಪಡೆಯಿತು. ಶ್ರೀಲಂಕಾ ಮಾತ್ರ ಮತ್ತೆ ಅರ್ಹತಾ ಸುತ್ತಿನಲ್ಲಿ ಆಡುವ ಪರಿಸ್ಥಿತಿಗೆ ಇಳಿದಿದೆ.ಏಕದಿನ ವಿಶ್ವಕಪ್ನ ಲೀಗ್ ಹಂತದಲ್ಲಿ ಯಾವ ತಂಡಗಳು ಅಗ್ರ 8ರಲ್ಲಿ ಸ್ಥಾನ ಪಡೆದಿವೆಯೋ, ಅವು […]
T20 World Cup : 2024ರ ಟಿ20 ವಿಶ್ವಕಪ್’ಗೆ ಅರ್ಹತೆ ಪಡೆದ ‘ಉಗಾಂಡಾ’, ‘ಜಿಂಬಾಬ್ವೆ’ ಔಟ್

ನವದೆಹಲಿ: ಉಗಾಂಡಾದ ಅರ್ಹತೆಯೊಂದಿಗೆ, ಎಲ್ಲಾ 20 ತಂಡಗಳು 2024ರ ಟಿ20 ವಿಶ್ವಕಪ್ಗೆ ಅರ್ಹತೆ ಪಡೆದಿವೆ.ಜೂನ್ 4 ರಿಂದ 30 ರವರೆಗೆ ನಡೆಯಲಿರುವ 2024ರ ಟಿ20 ವಿಶ್ವಕಪ್ನಲ್ಲಿ 20 ತಂಡಗಳನ್ನ ಐದು ಜನರ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಸೂಪರ್ 8 ತಂಡವು ನಾಲ್ಕು ಗುಂಪುಗಳ ಎರಡು ಗುಂಪುಗಳನ್ನು ಒಳಗೊಂಡಿದ್ದು, ಅಗ್ರ ಎರಡು ತಂಡಗಳು ಸೆಮಿಫೈನಲ್’ಗೆ ಅರ್ಹತೆ ಪಡೆಯುತ್ತವೆ. ಆಫ್ರಿಕಾ ಪ್ರದೇಶ ಕ್ವಾಲಿಫೈಯರ್ ಪಂದ್ಯದಲ್ಲಿ ರುವಾಂಡಾ ವಿರುದ್ಧ ಒಂಬತ್ತು ವಿಕೆಟ್’ಗಳ ಗೆಲುವು ದಾಖಲಿಸಿದ ಉಗಾಂಡಾ ತಂಡ, ಟಿ20 ವಿಶ್ವಕಪ್’ಗೆ ಮೊದಲ […]
IPL 2024: ಹೀಗಿದೆ ಪ್ಲೇಯರ್ಸ್ ಹೊಸ ಪಟ್ಟಿ, ಜೋಶ್ ಸೇರಿ 11 ಆಟಗಾರರ ಕೈಬಿಟ್ಟ ಆರ್ಸಿಬಿ

ಬೆಂಗಳೂರು: ಭಾನುವಾರ ಸಂಜೆ ಆರ್ಸಿಬಿ ತನ್ನ ಕೈಬಿಟ್ಟ ಆಟಗಾರರು ಹಾಗೂ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಮುಂಬರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಕೆಲ ಸ್ಟಾರ್ ಆಟಗಾರರನ್ನು ಕೈಬಿಟ್ಟಿದೆ.ಹರ್ಷಲ್ ಪಟೇಲ್, ವನಿಂದು ಹಸರಂಗ, ಡೇವಿಡ್ ವಿಲ್ಲಿ ಸೇರಿದಂತೆ ಬರೋಬ್ಬರಿ 11 ಆಟಗಾರರನ್ನು ಬೆಂಗಳೂರು ತಂಡ ಕೈಬಿಟ್ಟಿದೆ.ಮುಂದಿನ ವರ್ಷದ ಐಪಿಎಲ್ ಟೂರ್ನಿಗೂ ಮುನ್ನ ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ, ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್ವುಡ್ ಸೇರಿ 11 ಆಟಗಾರರನ್ನು ಆರ್ಸಿಬಿ […]
ಆರ್ ಅಶ್ವಿನ್: ಆರಂಭಿಕ ಪಂದ್ಯಕ್ಕೆ ನನ್ನ ವಿಶ್ವಕಪ್ ಅಭಿಯಾನ ಅಂತ್ಯವಾಗುತ್ತದೆ ಎಂದುಕೊಂಡಿರಲಿಲ್ಲ

“ನಾನು ವಿಶ್ವಕಪ್ನಲ್ಲಿ ಚೆನ್ನೈನಲ್ಲಿ ಆಡಿದ ಒಂದೇ ಪಂದ್ಯದಲ್ಲಿ ಮುಕ್ತಾಯವಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಯಾಕೆಂದರೆ ನಾನು ಬಹಳ ಅದ್ಭುತವಾದ ಲಯದಲ್ಲಿ ಬೌಲಿಂಗ್ ನಡೆಸಿದ್ದೆ” ಎಂದು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ್ದಾರೆ ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್. ಈ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯವನ್ನು ಭಾರತ ಆಸ್ಟ್ರೇಲಿಯಾ ತಂಡದ ವಿರುದ್ಧ ಲೀಗ್ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಡಿತ್ತು. ಆ ಪಂದ್ಯದಲ್ಲಿ ಮಾತ್ರವೇ ಅನುಭವಿ ಆರ್ ಅಶ್ವಿನ್ ಭಾರತ ತಂಡದ ಪರವಾಗಿ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದರು. ಇನ್ನು […]
ವೆಸ್ಟ್ ಇಂಡೀಸ್ ಆಟಗಾರ ‘ಸ್ಯಾಮುಯೆಲ್ಸ್’ಗೆ ಎಲ್ಲಾ ಮಾದರಿಯ ಕ್ರಿಕೆಟ್’ನಿಂದ 6 ವರ್ಷ ನಿಷೇಧ

ಕೆಎನ್ಎನ್ಡಿಜಿಟಲ್ ಡೆಸ್ಕ್ : 2019ರಲ್ಲಿ ಅಬುಧಾಬಿಯಲ್ಲಿ ನಡೆದ ಟಿ10 ಟೂರ್ನಿಯಲ್ಲಿ ಕರ್ನಾಟಕ ಟಸ್ಕರ್ಸ್ ತಂಡವನ್ನ ಪ್ರತಿನಿಧಿಸಿದ್ದರು. ನಾಲ್ಕು ಅಪರಾಧಗಳಿಗಾಗಿ ಅವರು ತಪ್ಪಿತಸ್ಥರು ಎಂದು ಐಸಿಸಿ ಪತ್ರಿಕಾ ಪ್ರಕಟಣೆಯಲ್ಲಿ ಬಹಿರಂಗಪಡಿಸಿದೆ. “ಸೆಪ್ಟೆಂಬರ್ 2021 ರಲ್ಲಿ ಐಸಿಸಿಯಿಂದ (ಇಸಿಬಿ ಸಂಹಿತೆಯಡಿ ನಿಯೋಜಿತ ಭ್ರಷ್ಟಾಚಾರ ವಿರೋಧಿ ಅಧಿಕಾರಿಯಾಗಿ) ಆರೋಪ ಹೊರಿಸಲ್ಪಟ್ಟ ಸ್ಯಾಮ್ಯುಯೆಲ್ಸ್ ಈ ವರ್ಷದ ಆಗಸ್ಟ್ನಲ್ಲಿ ನಾಲ್ಕು ಅಪರಾಧಗಳಲ್ಲಿ ತಪ್ಪಿತಸ್ಥರೆಂದು ನ್ಯಾಯಮಂಡಳಿಯಿಂದ ಸಾಬೀತಾಗಿದೆ. ಸೆಪ್ಟೆಂಬರ್ 2021ರಲ್ಲಿ ಐಸಿಸಿ ಈ ಆಟಗಾರನ ವಿರುದ್ಧ ನಾಲ್ಕು ಆರೋಪಗಳನ್ನ ಹೊರಿಸಿದ್ದು, ಈ ವರ್ಷದ ಆಗಸ್ಟ್ನಲ್ಲಿ ಟಿಜಿಇ […]