ಅನಿವಾಸಿ ಕನ್ನಡಿಗರ ಮರ್ಡರ್‌ ಮಿಸ್ಟರಿ ‘ರತ್ನಮಂಜರಿ’ಚಿತ್ರದ ಟೀಸರ್ ಬಿಡುಗಡೆ

ಕರುನಾಡ ಮೇಲಿನ ಅಭಿಮಾನದಿಂದಾಗಿ ಅನೇಕ ಅನಿವಾಸಿ ಕನ್ನಡಿಗರು ಸಿನಿಮಾ ರಂಗದತ್ತ ಮುಖ   ಮಾಡುತ್ತಿದ್ದಾರೆ. ಈ ಯಾದಿಗೆ ಹೊಸ ಸೇರ್ಪಡೆ ರತ್ನಮಂಜರಿ ಟೀಮ್‌. ಅಮೆರಿಕಾದಲ್ಲಿ ನಡೆದ ಭಾರತೀಯರೊಬ್ಬರ ಕೊಲೆಯ ಹಿನ್ನೆಲೆಯಾಗಿಟ್ಟುಕೊಂಡು ಇವರು ಸಿನಿಮಾ ಮಾಡುತ್ತಿದ್ದು, ಕೆಲ ಅನಿವಾಸಿ ಕನ್ನಡಿಗರು ಈ ಚಿತ್ರದಲ್ಲಿ ಪಾತ್ರ ಮಾಡುತ್ತಿದ್ದಾರೆ.  ಕನ್ನಡ ಚಿತ್ರರಂಗಕ್ಕೆ ಹೆಚ್ಚು ವಿಭಿನ್ನ ಚಿತ್ರಗಳೊಂದಿಗೆ ಕಾಲಿಡುತ್ತಿದ್ದಾರೆ.ಇದೊಂದು ಮರ್ಡರ್‌ ಮಿಸ್ಟರಿ ಕಥೆಯಾಗಿದ್ದು, ಅಮೆರಿಕಾದಲ್ಲಿ ಕನ್ನಡಕ್ಕಾಗಿ ಸಾಕಷ್ಟು ಕೆಲಸ ಮಾಡುತ್ತಿರುವ ನಟರಾಜ್‌ ಹಳೇಬಿಡು ಮತ್ತು ತಂಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಸಂದೀಪ್‌ ಕುಮಾರ್‌ […]

ಬಹುಭಾಷಾ ಸಿನಿಮಾಗೆ ಹೊಸ ಭಾಷ್ಯ ಬರೆದ ಕರಾವಳಿಯ ಶ್ರದ್ಧೆಯ ನಟಿ ಶ್ರದ್ಧಾ ಸಾಲ್ಯಾನ್

ಈಗಿನ ಕಾಲದಲ್ಲಿ ಒಂದು ಕಿರುಚಿತ್ರ ದಲ್ಲಿ ನಟಿಸಿದರೆ ಸಾಕು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದ ನಟಿಯರಂತೆ ಭಿಗುತ್ತಾರೆ, ಅಹಂ ಎನ್ನುವುದನ್ನು ಬದಿಗಿಟ್ಟು ನಟಿಸುವವರು ಇಂತಹವರಲ್ಲಿ ಮಾತ್ರ ಕಾಣ ಸಿಗುತ್ತಾರೆ. ಇವರು ತನ್ನ ಕಲಾಚಾತುರ್ಯದಿಂದ, ಕಲಾಸೇವೆಯಲ್ಲಿ ಅದೆಷ್ಟೋ ಉನ್ನತ ಶಿಖರ ಏರಿದರು ಗರ್ವ ಎನ್ನುವ ಹಿರಿತನವಿಲ್ಲದೆ ಕಲಾಸೇವೆಯಲ್ಲಿ ಸಿರಿತನ ಮೆರೆದ ಕರಾವಳಿಯ ಹೆಮ್ಮೆಯ ಬಹು ಭಾಷಾ ನಟಿ ಶ್ರದ್ಧಾ ಸಾಲ್ಯಾನ್. ಜಾಹೀರಾತಿನಿಂದ ಜಾಹೀರಾದರು: ಅಂದು  ಓರ್ವ ನಟಿಯಾಗಬೇಕೆಂಬ ಕನಸನ್ನು ಕಂಡ ಚಿಕ್ಕ ಹುಡುಗಿ, 17 ನೇ ವಯಸ್ಸಿನಲ್ಲಿ ಗ್ಲಾಮರ್ […]

ಅಕ್ಷಯ್ ಕುಮಾರ್ ಅಭಿನಯದ “ಕೇಸರಿ” ಚಿತ್ರ ಮಾ.21ರಂದು ಜಗತ್ತಿನಾದ್ಯಂತೆ ಬಿಡುಗಡೆ

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಅಭಿನಯದ ಕೇಸರಿ ಚಿತ್ರ ಇದೇ ಮಾ.21ರಂದು ಜಗತ್ತಿನಾದ್ಯಂತೆ ಬಿಡುಗಡೆಯಾಗಲಿದೆ. ಈ ಚಿತ್ರದ ಟ್ರೈಲರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಗಳಿಸಿಕೊಂಡಿದೆ. ನೈಜ ಕಥೆಗಳಿಗೆ ನಾನೇ ದಿ ಬೆಸ್ಟ್ ಎಂದು ಮತ್ತೊಮ್ಮೆ ಅಕ್ಷಯ್ ಕುಮಾರ್ ತೋರಿಸಲು ಹೊರಟಂತಿದೆ ಈ ಟ್ರೈಲರ್. 1987ರಲ್ಲಿ ನಡೆದ ಸಾರಗರ್ಹಿ ಕದನದ ಕಥೆ ಹೊಂದಿರುವ ಕೇಸರಿ ಸಿನಿಮಾ ಅತ್ಯಂತ ರೋಚಕವಾಗಿ ಮೂಡಿಬಂದಿದೆ ಈ ಕದನದಲ್ಲಿ 21 ಸಿಖ್ಖರು, 10 ಸಾವಿರ ಅಫ್ಘಾನ್ ಗಳ ವಿರುದ್ಧ ಹೋರಾಡಿದ್ದರು. ಆ ದೃಶ್ಯಗಳು […]

‘ನಟ ಸಾರ್ವಭೌಮ’ ಅಪ್ಪು ಆಕ್ಟಿಂಗ್, ಡ್ಯಾನ್ಸಿಂಗ್ ಗೆ ಅಭಿಮಾನಿಗಳು ಕ್ಲೀನ್ ಬೌಲ್ಡ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ನಟ ಸಾರ್ವಭೌಮ’ ಚಿತ್ರ ರಾಜ್ಯಾದ್ಯಂತ ಬಿಡುಗಡೆಗೊಂಡಿದ್ದು. ಇದೇ ಮೊದಲ ಬಾರಿಗೆ ಹಾರರ್-ಸಸ್ಪೆನ್ಸ್ ಅಂಶಗಳಿರುವ ಚಿತ್ರದಲ್ಲಿ ಪುನೀತ್ ಕಾಣಿಸಿಕೊಂಡಿದ್ದಾರೆ.   ನಟ ಸಾರ್ವಭೌಮ ರಿಲೀಸ್ ಆಗಿ, ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅಪ್ಪು ಆಕ್ಟಿಂಗ್, ಡ್ಯಾನ್ಸಿಂಗ್ ಗೆ ಅಭಿಮಾನಿಗಳು ಕ್ಲೀನ್ ಬೌಲ್ಡ್ ಆಗಿದ್ದಾರೆ. ಭೂತ, ಆತ್ಮಗಳ ಕಥೆಗಳುಳ್ಳ ಸಿನಿಮಾಗಳನ್ನು ಮಾಡುವುದು ಈಗಿನ ಸಂದರ್ಭದಲ್ಲಿ ಮೂಢನಂಬಿಕೆಯನ್ನು ಪೋಷಿಸಿದಂತೆಯೇ. ಆದರೆ ಬುದ್ಧಿವಂತ ನಿರ್ದೇಶಕನೊಬ್ಬ ಇಂತಹ ಕಥೆಯನ್ನು ಇಟ್ಟುಕೊಂಡು ತರ್ಕವನ್ನು ಮೀರದೆ ಒಂದು ಸಹಜ […]

ಜ.27 : ಚಲನಚಿತ್ರ ಅಭಿನಯ ತರಬೇತಿ ಕಾರ್ಯಾಗಾರ

ಯುನಿಸೆಫ್‌ ಪ್ರಸಾರ ಭಾರತಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ದಿಶಾ ಕಮ್ಯೂನಿಕೇಷನ್ಸ್‌ ಕಟಪಾಡಿ, ಸೃಷ್ಟಿ ಕ್ರಿಯೇಷನ್ಸ್‌ ಉಡುಪಿ, ಕಾಪು ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಚಲನಚಿತ್ರ ಅಭಿನಯ ತರಬೇತಿ ಕಾರ್ಯಾಗಾರವು ಕಾಪು ವಿದ್ಯಾನಿಕೇತನ ಸೆಮಿನಾರ್‌ ಹಾಲ್‌ನಲ್ಲಿ ಜ.27ರಂದು ಬೆಳಗ್ಗೆ 9.30ಕ್ಕೆ ನಡೆಯಲಿದೆ. ಒಂದು ಶಾಲೆಯ ಕಥೆ ಚಿತ್ರದ ನಿರ್ಮಾಪಕಿ ವಿದ್ಯಾಲತಾ ಯು.ಶೆಟ್ಟಿ ಕಾರ್ಯಾಗಾರವನ್ನು ಉದ್ಘಾಟಿಸಲಿರುವರು. ಕಾಪು ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಪಿ.ಆಚಾರ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಚಿತ್ರನಿರ್ದೇಶಕ ಕೃಷ್ಣಪ್ರಸಾದ್‌ ಉಪ್ಪಿನಕೋಟೆ, ಸಮಾಜ ಸೇವಕಿ […]