ಅ.11ರಂದು ದೇವರು ಬೇಕಾಗಿದ್ದಾರೆ ಕನ್ನಡ ಚಲನಚಿತ್ರ ತೆರೆಗೆ

ಉಡುಪಿ: ಹೊರಿಝೇನ್ ಮೂವೀಸ್ ಬ್ಯಾನರ್ನಡಿ ನಿರ್ಮಿಸಲಾದ ‘ದೇವರು ಬೇಕಾಗಿದ್ದಾರೆ’ ಕನ್ನಡ ಚಲನಚಿತ್ರ ಅ. 11ರಂದು ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಕೇಂಜ ಚೇತನ್ ಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಚಿತ್ರವನ್ನು ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದು, ಇದಕ್ಕೆ 16 ಮಂದಿ ಬಂಡವಾಳ ಹೂಡಿದ್ದಾರೆ. ಬೆಂಗಳೂರು, ಕೋಲಾರ ಗುಡಿಬಂಡೆ, ಕೈವಾರ ವ್ಯಾಪ್ತಿಯಲ್ಲಿ 30 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ರಸ್ತೆ ಅಪಘಾತದಲ್ಲಿ ತನ್ನ ಕುಟುಂಬದವರನ್ನು ಕಳೆದುಕೊಂಡ ಆರು ತಿಂಗಳ ಮಗು, ತನಗೆ ಬುದ್ಧಿ ಬಂದ […]
ವಿಶ್ವದ ಅತೀ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟರಲ್ಲಿ ಅಕ್ಷಯ್ ಗೆ 4 ನೇ ಸ್ಥಾನ:

ಉಡುಪಿ: ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಭಾರತದ ಬಾಲಿವುಡ್ ನಟ ಆಕ್ಷಯ್ ಕುಮಾರ್ 4ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಖ್ಯಾತ ನಟ ಜಾಕಿಚಾನ್ ಅವರನ್ನು ಹಿಂದಿಕ್ಕಿ ಅಕ್ಷಯ್ ಈ ಸ್ಥಾನ ಪಡೆದಿದ್ದಾರೆ. ಅಮೆರಿಕದ ನಿಯತಕಾಲಿಕೆ ಫೋರ್ಬ್ಸ್ 2019ರ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಫೋರ್ಬ್ಸ್ ಪಟ್ಟಿಯ ಪ್ರಕಾರ ಟಾಪ್ ಹತ್ತರ ಪಟ್ಟಿಯಲ್ಲಿ ಜಾಗ ಪಡೆದ ಭಾರತದ ಏಕೈಕ ನಟ ಅಕ್ಷಯ್ ಕುಮಾರ್. ನೂರು ಕೋಟಿ ಕ್ಲಬ್ ಸೇರಿದ ಮಿಷನ್ […]
ವೀಕ್ಷಕರ ಮನಗೆದ್ದ “ಬಣ್ಣ” ಕಿರು ಚಿತ್ರ: ಯೂ ಟ್ಯೂಬ್ ನಲ್ಲಿ ಸಕತ್ ಹಿಟ್ ಆಯ್ತು ‘ಬಣ್ಣ’

ಸದ್ಗುರು ಕ್ರಿಯೇಷನ್ಸ್ ಲಾಂಛನದಡಿಯಲ್ಲಿ ಸದಾನಂದ ಉಡುಪಿ ನಿರ್ದೇಶನದ “ಬಣ್ಣ” ಕಿರುಚಿತ್ರ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿ ವೀಕ್ಷಕರ ಮನಗೆದ್ದಿದೆ. ಈ ಕಿರುಚಿತ್ರ ಕೋಮು ಸಾಮರಸ್ಯದ ಕಥಾಹಂದರವುಳ್ಳ ಕಥೆಯಾಗಿದೆ. ಒಂದು ಸಾಮಾನ್ಯ ಹಳ್ಳಿಯಲ್ಲಿಯೂ ಒಂದು ಚಿಕ್ಕ ಘಟನೆ ಹೇಗೆ ಕೋಮುವಾದದ ಬಣ್ಣಕ್ಕೆ ತಿರುಗುತ್ತದೆ, ಈಗಿನ ಯುವ ಜನಾಂಗ ಆ ಘಟನೆಗೆ ಯಾವ ರೀತಿ ಸ್ಪಂದಿಸುತ್ತಾರೆ ಹಿಂದಿನ ಪೀಳಿಗೆ ಮತ್ತು ಇಂದಿನ ಪೀಳಿಗೆ ಆ ಘಟನೆಯನ್ನು ನೋಡುವ ದೃಷ್ಟಿಕೋನ, ಊರಿನ ಹಿರಿಯ ಮಾಸ್ಟರ್ ಆ ಯುವ ಜನಾಂಗವನ್ನು ತಿದ್ದುವ ರೀತಿ ಎಲ್ಲಾ ಸೊಗಸಾಗಿ ಮೂಡಿ […]
ತೆರೆಗಪ್ಪಳಿಸಲಿದೆ 500 ಕೋಟಿ ಬಜೆಟ್ ನ ರಾಮಾಯಣ ಕತೆ ಆಧಾರಿತ ಸಿನಿಮಾ !

ಸಿನಿ ಮಸಾಲ: ಇದೀಗ ಪೌರಾಣಿಕ ಕತೆಗಳನ್ನು ಆಧರಿಸಿದ ಸಿನಿಮಾಗಳ ಕಾಲ. ಪೌರಾಣಿಕ ಕತೆಗಳನ್ನು ಆಧರಿಸಿ ಅದ್ಧೂರಿಯಾಗಿ ಸಿನಿಮಾ ಮಾಡೋದು ಈಗಿನ ಟ್ರೆಂಡ್. ಕನ್ನಡ, ಹಿಂದಿ ಸೇರಿದಂತೆ ಬಹುಭಾಷೆಯಲ್ಲಿ ಕುರುಕ್ಷೇತ್ರ ಸದ್ದು ಮಾಡುತ್ತಿರೋದು ನಿಮಗೆಲ್ಲಾ ಗೊತ್ತು. ಇದೀಗ ದೊಡ್ಡ ದೊಡ್ಡ ಸ್ಟಾರ್ ಗಳಾದ ಎಸ್ ಎಸ್ ರಾಜಮೌಳಿ, ಅಮೀರ್ ಖಾನ್, ಮೋಹನ್ ಲಾಲ್, ಹೃತಿಕ್ ರೋಷನ್ ಹೀಗೆ ಹಲವು ಸ್ಟಾರ್ ಗಳ ಕಣ್ಣು ಪೌರಾಣಿಕ ಚಿತ್ರದ ಮೇಲೆ ಬಿದ್ದಿರೋದು ಗಮನಾರ್ಹ. ಯಸ್, ಕುರುಕ್ಷೇತ್ರ ಬಂದು ಹೋಗುತ್ತಿದ್ದಂತೆ ರಾಮಾಯಣ ಕತೆ […]
ತೆರೆಗೆ ಬರ್ತಿದೆ ಮಹಿಳಾ ಕ್ರಿಕೆಟ್ ನ ಮಿಂಚಿಂಗ್ ತಾರೆ ಮಿಥಾಲಿ ರಾಜ್ ಕತೆ !

ಮೂವಿ ಮಸಾಲ: ಈಗೀಗ ಖ್ಯಾತನಾಮರ ಕುರಿತು ಬಯೋಪಿಕ್ ಮಾಡುವುದು ಒಂದು ಟ್ರೆಂಡ್ ಆಗಿದೆ. ಈಗ ಅದೆ ಸಾಲಿಗೆ ಮತ್ತೊಂದು ಬಯೋಪಿಕ್ ಸೇರ್ಪಡೆಯಾಗುತ್ತಿದೆ. ಅದೇ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರ ಜೀವನ ಕಥೆಯನ್ನು ಆಧರಿಸಿದ ಬಯೋಪಿಕ್. ಈಗಾಗಲೇ ಮಿಥಾಲಿ ರಾಜ್ ಚಿತ್ರ ನಿರ್ಮಾಣಕ್ಕೆ ಸಾಕಷ್ಟು ತಯಾರಿಗಳು ನಡೆಯುತ್ತಿವೆ. ನಾಯಕಿ ಮಿಥಾಲಿ ರಾಜ್ ಪಾತ್ರದಲ್ಲಿ ಬಾಲಿವುಡ್ ನಟಿ ತಾಪ್ಸಿ ಪನ್ನು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಗುಸು ಗುಸು ಕೇಳಿ ಬರುತ್ತಿವೆ. ಇತ್ತೀಚಿಗೆ ನಡೆದ ಸಂದರ್ಶನ ಒಂದರಲ್ಲಿ […]