ಈ ಭಾನುವಾರ ಯಾವ ರಾಶಿಗೆ ಏನು ಫಲ?: ಇಲ್ಲಿದೆ ಜೋತಿಷಿ ಪ್ರವೀಣ ರಾಮಚಂದ್ರರಾವ್ ಹೇಳಿದ ರಾಶಿ ಭವಿಷ್ಯ

– ಶ್ರೀ ಸಾಯಿ ವೈಷ್ಣವಿ ಜ್ಯೋತಿಷ್ಯ ಶಾಸ್ತ್ರಂ ಜ್ಯೋತಿಷ್ಯ ಪ್ರವೀಣ ರಾಮಚಂದ್ರರಾವ್ 9845307809 ಈ ದಿನದ ರಾಶಿ ಭವಿಷ್ಯದಲ್ಲಿ ನಿಮಗೆ ಏನು ಲಾಭ? ಏನು ನಷ್ಟ ಎನ್ನುವ ಕುರಿತು ತಿಳಿಸಿದ್ದಾರೆ ಜ್ಯೋತಿಷಿ ಪ್ರವೀಣ ರಾಮಚಂದ್ರರಾವ್   ಮೇಷ ರಾಶಿ : ನಿಮ್ಮ ಸಮಸ್ಯೆಯನ್ನು ನಿಭಾಯಿಸಲು ಸ್ನೇಹಿತರ ನೆರವು ಪಡೆದುಕೊಳ್ಳಿ. ಕಳೆದುಹೋದದ್ದರ ಬಗ್ಗೆ ಚಿಂತಿಸಿ ಮರೆಯುವ ಮತ್ತು ಚಿಂತಿಸುವುದರಿಂದ ಕೇವಲ ನಿಮ್ಮ ಮಾನಸಿಕ ಹಾಗೂ ದೈಹಿಕ ಶಕ್ತಿ ಹಾಳಾಗುತ್ತದೆ ಹಾಗೂ ಇದರಿಂದ ಯಾವುದೇ ಪ್ರಯೋಜನವಿಲ್ಲ. ಬುದ್ಧಿವಂತ ಹೂಡಿಕೆಗಳು ಮಾತ್ರ ಆದಾಯಗಳನ್ನು […]

ಯಾವ ರಾಶಿಗೆ ಏನು ಫಲ:ಏನು ಲಾಭ?ಏನು ನಷ್ಟ?: ಇಲ್ಲಿದೆ ಜೋತಿಷಿ ರಾಮಚಂದ್ರರಾವ್ ಕೊಟ್ಟ ರಾಶಿ ಭವಿಷ್ಯ

ಶ್ರೀ ಸಾಯಿ ವೈಷ್ಣವಿ ಜ್ಯೋತಿಷ್ಯ ಶಾಸ್ತ್ರಂ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಇರಲಿ ಪರಿಹಾರ ಮತ್ತು ಮಾರ್ಗದರ್ಶನ ಜ್ಯೋತಿಷ್ಯ ಆಚಾರ್ಯ:: ರಾಮಚಂದ್ರರಾವ್ ನಂಬಿ ಕರೆಮಾಡಿ 9845307809 ಈ ದಿನದ ರಾಶಿ ಭವಿಷ್ಯದ ಲಾಭ-ನಷ್ಟ-ಫಲ ಏನು ಇಲ್ಲಿದೆ ಮಾಹಿತಿ ಮೇಷ ರಾಶಿ : ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮೊದಲು ಎರಡು ಬಾರಿ ಯೋಚಿಸಿ. ಆಂತರಿಕ ಯೋಚನೆಗಳ ಕುರಿತು ಯೋಚನೆ ಮಾಡಲು ಈ ದಿನವನ್ನು ಬಳಸಿಕೊಳ್ಳಿ.ವಿವಾದಗಳಿಂದ ದೂರವಿರಲು ಪ್ರಯತ್ನಿಸಿ. ಅದೃಷ್ಟ ಸಂಖ್ಯೆ 6 ಸಂಪರ್ಕಿಸಿ,9845307809 ವೃಷಭ ರಾಶಿ : […]

ನೀವಿಷ್ಟು ಮಾಡಿದರೆ ಸಾಕು, ಡೆಂಗ್ಯೂ ಜ್ವರದ ಬಗ್ಗೆ ಹೆದರಬೇಕಿಲ್ಲ:ಇಲ್ಲಿದೆ ಸಿಂಪಲ್ ಸಲಹೆಗಳು

ಇದೀಗ  ಎಲ್ಲೆಲ್ಲೂ ಡೆಂಗ್ಯೂ ಜ್ವರದ ಸುದ್ದಿ ಕೇಳಿಸುತ್ತಿದೆ. ಡೆಂಗ್ಯೂ ಎಂದರೆ ಬೆಚ್ಚಿ ಬೀಳುವವರ ಸಂಖ್ಯೆ ಜಾಸ್ತಿಯಾಗಿದೆ. ಡೆಂಗ್ಯೂ ಜ್ವರ ಬರದಂತೆ ನಾವು ಮೊದಲೇ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಯಾವ ಜ್ವರಕ್ಕೂ ಹೆದರಬೇಕಿಲ್ಲ. ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್: ಡೆಂಗ್ಯೂ ತಡೆಗಟ್ಟಲು ಏನು ಮಾಡಬೇಕು?* ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯಿರಿ * ಹಗಲಿನಲ್ಲಿ ಸೊಳ್ಳೆ ಕಚ್ಚದಂತೆ ಎಚ್ಚರವಹಿಸಿ * ನೀರು ಶೇಖರಣಾ ತೊಟ್ಟಿ, ಟ್ಯಾಂಕ್‌ಗಳ ಮುಚ್ಚಳವನ್ನು ಭದ್ರವಾಗಿ ಮುಚ್ಚಿಡಿ.  * ತೆಂಗಿನ ಚಿಪ್ಪು, ಟಯರ್ […]

ಇಷ್ಟು ಮಾಡಿದ್ರೆ ರಾತ್ರಿ ಗ್ಯಾರಂಟಿ ಸುಖ ನಿದ್ರೆ ಬರುತ್ತೆ:ಮಲಗುವ ಮುನ್ನ ಏನ್ ಮಾಡ್ಬೇಕು?

ನಿದ್ರೆ ಮಾಡೋದು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಹೆಚ್ಚಿನವರು ಕೇವಲ ದೇಹಕ್ಕೆ ಸುಸ್ತಾದಾಗ ಮಾತ್ರವಲ್ಲ ಮನಸ್ಸಿಗೆ ಸುಸ್ತಾದಾಗ ಅಂದರೆ ಬೇಜಾರಾದಾಗ, ಸಿಟ್ಟು ಬಂದಾಗ  ನಿದಿರಾದೇವಿಯ ಮೊರೆ ಹೋಗಲಿಚ್ಛಿಸುತ್ತಾರೆ. ಹೌದು, ನಿದ್ರೆ ದೇಹಕ್ಕೂ ಮನಸ್ಸಿನಾರೋಗ್ಯಕ್ಕೂ ದಿವ್ಯೌಷಧ. ಶಾಂತಚಿತ್ತದಿಂದ ನಿದ್ರಿಸುವ ವ್ಯಕ್ತಿ ದೀರ್ಘಕಾಲ ಆರೋಗ್ಯವಂತನಾಗಿ ಬಾಳುತ್ತಾನೆ ಎಂದು ಅನೇಕ ಸಮೀಕ್ಷೆಗಳು ಹೇಳುತ್ತವೆ. ದಿನಕ್ಕೆ ಕನಿಷ್ಟ ಎಂಟು ಗಂಟೆಗಳ ನಿದ್ರೆ ಅವಶ್ಯಕ. ಸಾಧ್ಯವಾಗದಿದ್ದರೆ, ಕನಿಷ್ಠಪಕ್ಷ ಮಾಡುವ ಕೆಲವು ಗಂಟೆಗಳ ನಿದ್ರೆಯನ್ನಾದರೂ ನೆಮ್ಮದಿಯಿಂದ ಮಾಡಿದರೆ ಇಡೀ ದಿನ ಲವಲವಿಕೆಯಿಂದಿರಲು ಸಾಧ್ಯ. ಹಾಗಾದರೆ […]

ಒಂದು ಲೋಟ ಕಬ್ಬಿನ ಹಾಲಲ್ಲಿ ಎಷ್ಟು ಶಕ್ತಿ ಇದೆ ಅಂತ ಗೊತ್ತಾ? ಆರೋಗ್ಯದ ಅರಸ, ಕಬ್ಬಿನ ರಸ

ಬೇಸಿಗೆ ಪ್ರಾರಂಭವಾಗುತ್ತಿದ್ದಂತೆಯೇ ದಾಹ ಅಧಿಕವಾಗುತ್ತದೆ. ಬಿಸಿಲಲ್ಲಿ ಸ್ವಲ್ಪ ಸಮಯ ಹೋದರೆ ಸಾಕು ಕೋಲ್ಡ್ ಜ್ಯೂಸ್ ಕುಡಿಯುವ, ಐಸ್ ಕ್ರೀಮ್ ತಿನ್ನುವ ಬಯಕೆಯಾಗುತ್ತುದೆ. ಆದ್ರೆ ಆರೋಗ್ಯಕರ, ನೈಸರ್ಗಿಕವಾದ ಕಬ್ಬಿನ ಹಾಲು ಹೀರಿದರೆ ದೊರೆಯುವ ಪೌಷ್ಠಿಕಾಂಶಗಳ ಪಟ್ಟಿ ನೋಡಿದ್ರೆ ನೀವು ಯಾವತ್ತೂ ದೇಹಕ್ಕೆ ಹಾನಿ ಉಂಟು ಮಾಡುವ ಕೋಲ್ಡ್ ಡ್ರಿಂಕ್ಸ್, ಐಸ್ ಕ್ರೀಮ್ ಗಳತ್ತ ಕಣ್ಣೆತ್ತಿಯೂ ನೋಡದೇ ತಣ್ಣಗೇ ಶುಗರ್ ಕೇನ್ ಜ್ಯೂಸ್ ಕಡೆನೇ ವಾಲ್ತೀರಾ ಅದಂತೂ ಸತ್ಯ. ಹಾಗಾದ್ರೆ ಇದ್ರಲ್ಲಿರೋ ಔಷಧೀಯ ಗುಣಗಳನ್ನು ತಿಳ್ಕೊಳ್ಬೇಕಲ್ವಾ? ಶೇಕಡಾ 15 ನೈಸರ್ಗಿಕ […]