ಈ ಮಂಗಳವಾರದ ರಾಶಿ ಫಲದಲ್ಲಿ ವಿಶೇಷವೇನಿದೆ?ಇಲ್ಲಿದೆ ನೋಡಿ ಜೋತಿಷಿ ರಾಮಚಂದ್ರರಾವ್ ಹೇಳಿದ ಭವಿಷ್ಯ

ಸಾಯಿ ವೈಷ್ಣವಿ ಜ್ಯೋತಿಷ್ಯ ಶಾಸ್ತ್ರಂ ಭಗವತಿ ಭದ್ರಕಾಳಿ ಅಮ್ಮನವರ ಆರಾಧಕರ ರಾಮಚಂದ್ರರಾವ್ 9845307809 ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ನೆನೆದು ಮಂಗಳವಾರದ ರಾಶಿ ಫಲವನ್ನು ನೋಡೋಣ ಮೇಷ ರಾಶಿ :-ವ್ಯವಹಾರ ಮತ್ತು ಮನೆಯಲ್ಲಿಭಿನ್ನಾಭಿಪ್ರಾಯಗಳು ಬರುವುದು ಸಹಜ. ಆದರೆ ಅದನ್ನು ಮನೆಯ ಸದಸ್ಯರ ಜತೆ ಕುಳಿತು ಇಲ್ಲವೇ ಸಂಬಂಧಪಟ್ಟ ವ್ಯಕ್ತಿಗಳ ಸಮ್ಮುಖದಲ್ಲಿಕುಳಿತು ಬಗೆಹರಿಸಿಕೊಳ್ಳುವುದು ಸೂಕ್ತ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9845307809 ವೃಷಭ ರಾಶಿ :-ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಿ ಮನೆಯಲ್ಲಿರಂಪಾಟ ಮಾಡುವುದು ತರವಲ್ಲ. ಇದರಿಂದ ಮನೆಯ ಇತರೆ […]
ಈ ದಿನದ ನಿಮ್ಮ ರಾಶಿಯಲ್ಲಿ ಏನೆಲ್ಲಾ ವಿಶೇಷವಿದೆ?:ಜೋತಿಷಿ ರಾಮಚಂದ್ರ ರಾವ್ ಕೊಟ್ಟ ರಾಶಿ ಭವಿಷ್ಯ

ಶ್ರೀ ಸಾಯಿ ವೈಷ್ಣವಿ ಜ್ಯೋತಿಷ್ಯ ಶಾಸ್ತ್ರಂ ಜ್ಯೋತಿಷ್ಯ ಪ್ರವೀಣ್ ::ರಾಮಚಂದ್ರ ರಾವ್ 9845307809 ಮೇಷ ರಾಶಿ : ಹತಾಶೆಯ ಭಾವನೆ ನಿಮ್ಮನ್ನುಅವರಿಸಲು ಬಿಡಬೇಡಿ. ನಿಮ್ಮ ಸೃಜನಶೀಲ ಪ್ರತಿಭೆಯನ್ನು ಸರಿಯಾಗಿ ಬಳಸಿದಲ್ಲಿ ಅದು ಅತ್ಯಂತ ಲಾಭದಾಯಕವೆಂದು ಸಾಬೀತಾಗಬಹುದು. ಬಾಕಿಯಿರುವ ಮನೆಯ ಕೆಲಸ ಮುಗಿಸಲು ನಿಮ್ಮ ಸಂಗಾತಿಯ ಜೊತೆ ಏರ್ಪಾಡುಗಳನ್ನು ಮಾಡಿ. ಮನೆಯ ಕರ್ತವ್ಯಗಳನ್ನು ತಪ್ಪಿಸುವುದು ಮತ್ತು ಹಣಕ್ಕಾಗಿ ಪರಿತಪಿಸುವುದು ನಿಮ್ಮ ವೈವಾಹಿಕ ಜೀವನಕ್ಕೆ ಹಾನಿ ತರಬಹುದು ದಿನ ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತದೆ; ಅದನ್ನು ಕೆಲಸದಲ್ಲಿ ಇಂದು ಕಳೆದುಕೊಳ್ಳಬೇಡಿ. ಯಾವುದಾದರೂ […]
ಈ ಭಾನುವಾರ ಯಾವ ರಾಶಿಗೆ ಏನು ಫಲ?: ಇಲ್ಲಿದೆ ಜೋತಿಷಿ ಪ್ರವೀಣ ರಾಮಚಂದ್ರರಾವ್ ಹೇಳಿದ ರಾಶಿ ಭವಿಷ್ಯ

– ಶ್ರೀ ಸಾಯಿ ವೈಷ್ಣವಿ ಜ್ಯೋತಿಷ್ಯ ಶಾಸ್ತ್ರಂ ಜ್ಯೋತಿಷ್ಯ ಪ್ರವೀಣ ರಾಮಚಂದ್ರರಾವ್ 9845307809 ಈ ದಿನದ ರಾಶಿ ಭವಿಷ್ಯದಲ್ಲಿ ನಿಮಗೆ ಏನು ಲಾಭ? ಏನು ನಷ್ಟ ಎನ್ನುವ ಕುರಿತು ತಿಳಿಸಿದ್ದಾರೆ ಜ್ಯೋತಿಷಿ ಪ್ರವೀಣ ರಾಮಚಂದ್ರರಾವ್ ಮೇಷ ರಾಶಿ : ನಿಮ್ಮ ಸಮಸ್ಯೆಯನ್ನು ನಿಭಾಯಿಸಲು ಸ್ನೇಹಿತರ ನೆರವು ಪಡೆದುಕೊಳ್ಳಿ. ಕಳೆದುಹೋದದ್ದರ ಬಗ್ಗೆ ಚಿಂತಿಸಿ ಮರೆಯುವ ಮತ್ತು ಚಿಂತಿಸುವುದರಿಂದ ಕೇವಲ ನಿಮ್ಮ ಮಾನಸಿಕ ಹಾಗೂ ದೈಹಿಕ ಶಕ್ತಿ ಹಾಳಾಗುತ್ತದೆ ಹಾಗೂ ಇದರಿಂದ ಯಾವುದೇ ಪ್ರಯೋಜನವಿಲ್ಲ. ಬುದ್ಧಿವಂತ ಹೂಡಿಕೆಗಳು ಮಾತ್ರ ಆದಾಯಗಳನ್ನು […]
ಯಾವ ರಾಶಿಗೆ ಏನು ಫಲ:ಏನು ಲಾಭ?ಏನು ನಷ್ಟ?: ಇಲ್ಲಿದೆ ಜೋತಿಷಿ ರಾಮಚಂದ್ರರಾವ್ ಕೊಟ್ಟ ರಾಶಿ ಭವಿಷ್ಯ

ಶ್ರೀ ಸಾಯಿ ವೈಷ್ಣವಿ ಜ್ಯೋತಿಷ್ಯ ಶಾಸ್ತ್ರಂ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಇರಲಿ ಪರಿಹಾರ ಮತ್ತು ಮಾರ್ಗದರ್ಶನ ಜ್ಯೋತಿಷ್ಯ ಆಚಾರ್ಯ:: ರಾಮಚಂದ್ರರಾವ್ ನಂಬಿ ಕರೆಮಾಡಿ 9845307809 ಈ ದಿನದ ರಾಶಿ ಭವಿಷ್ಯದ ಲಾಭ-ನಷ್ಟ-ಫಲ ಏನು ಇಲ್ಲಿದೆ ಮಾಹಿತಿ ಮೇಷ ರಾಶಿ : ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮೊದಲು ಎರಡು ಬಾರಿ ಯೋಚಿಸಿ. ಆಂತರಿಕ ಯೋಚನೆಗಳ ಕುರಿತು ಯೋಚನೆ ಮಾಡಲು ಈ ದಿನವನ್ನು ಬಳಸಿಕೊಳ್ಳಿ.ವಿವಾದಗಳಿಂದ ದೂರವಿರಲು ಪ್ರಯತ್ನಿಸಿ. ಅದೃಷ್ಟ ಸಂಖ್ಯೆ 6 ಸಂಪರ್ಕಿಸಿ,9845307809 ವೃಷಭ ರಾಶಿ : […]
ನೀವಿಷ್ಟು ಮಾಡಿದರೆ ಸಾಕು, ಡೆಂಗ್ಯೂ ಜ್ವರದ ಬಗ್ಗೆ ಹೆದರಬೇಕಿಲ್ಲ:ಇಲ್ಲಿದೆ ಸಿಂಪಲ್ ಸಲಹೆಗಳು

ಇದೀಗ ಎಲ್ಲೆಲ್ಲೂ ಡೆಂಗ್ಯೂ ಜ್ವರದ ಸುದ್ದಿ ಕೇಳಿಸುತ್ತಿದೆ. ಡೆಂಗ್ಯೂ ಎಂದರೆ ಬೆಚ್ಚಿ ಬೀಳುವವರ ಸಂಖ್ಯೆ ಜಾಸ್ತಿಯಾಗಿದೆ. ಡೆಂಗ್ಯೂ ಜ್ವರ ಬರದಂತೆ ನಾವು ಮೊದಲೇ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಯಾವ ಜ್ವರಕ್ಕೂ ಹೆದರಬೇಕಿಲ್ಲ. ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್: ಡೆಂಗ್ಯೂ ತಡೆಗಟ್ಟಲು ಏನು ಮಾಡಬೇಕು?* ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯಿರಿ * ಹಗಲಿನಲ್ಲಿ ಸೊಳ್ಳೆ ಕಚ್ಚದಂತೆ ಎಚ್ಚರವಹಿಸಿ * ನೀರು ಶೇಖರಣಾ ತೊಟ್ಟಿ, ಟ್ಯಾಂಕ್ಗಳ ಮುಚ್ಚಳವನ್ನು ಭದ್ರವಾಗಿ ಮುಚ್ಚಿಡಿ. * ತೆಂಗಿನ ಚಿಪ್ಪು, ಟಯರ್ […]