ತಾಳಿ ಕಟ್ಟಲು ಕೊಂಚ ತಾಳಿ: ಬೇಗ ಮದ್ವೆಯಾಗುವವರೇ ಇಲ್ಲಿ ಕೇಳಿ !

 ಒಂದೊಳ್ಳೆ ಕೆಲಸ ಸಿಕ್ಕಿ ಬೇಗ ಮದ್ವೆಯಾಗಿಬಿಟ್ರೆ  ಲೈಫ್ ಸೆಟಲ್ಲಾಗಿಬಿಡುತ್ತೆ. ಆ ಮೇಲೆ ಆರಾಮಾಗಿ ಇರಬಹುದು ಅಂತ ಬೇಗ ಮದ್ವೆಯಾಗಿಬಿಡುವ ಹುಡುಗ ಹುಡುಗಿಯರು ಜಾಸ್ತಿ. ನಾನೊಂದು ಚಂದದ ಹುಡುಗಿಗೆ ಬೇಗ ತಾಳಿ ಕಟ್ಟಬೇಕು ಎಂದು ಆಸೆ ಪಡುವ ಹುಡುಗರು, ತಾನು ಚಂದದ ಹುಡುಗನಿಂದ ಬೇಗ ತಾಳಿ ಕಟ್ಟಿಸಿಕೊಂಡರೆ ಸಾಕು ಅಂತ ಓದು ಮುಗಿಯುವ ಮೊದಲೇ ಮದ್ವೆಯಾಗುವ ಯೋಚನೆಯಲ್ಲಿರುವ ಹುಡುಗಿಯರಿಗೆ ನಾವಿಲ್ಲಿ ಒಂದಷ್ಟು ಸಲಹೆ ನೀಡಿದ್ದೇವೆ. ನಾನು ಬೇಗ ಮದ್ವೆಯಾಗ್ಬೇಕು ಅಂತ ಯೋಚಿಸುವ ಮೊದಲೊಮ್ಮೆ ಈ ಎಲ್ಲಾ ಪಾಯಿಂಟ್ ಗಳನ್ನು […]

ಬಾಳೆ ಹಣ್ಣಿನ ಸಿಪ್ಪೆ ವೇಸ್ಟ್ ಅಂತ ಬಿಸಾಕುವ ಮುನ್ನ ಯೋಚಿಸಿ: ಯಾಕೆ ಗೊತ್ತಾ?ಇಲ್ಲಿದೆ ಮಾಹಿತಿ

ನಾವೆಲ್ಲಾ ಬಾಳೆಹಣ್ಣು ಚಂದ ಮಾಡಿ ತಿನ್ನುತ್ತೇವೆ, ಆದ್ರೆ ಬಾಳೆಹಣ್ಣಿನ ಸಿಪ್ಪೆಯನ್ನು ಮಾತ್ರ ವೇಸ್ಟ್ ಅಂತ ತಿಳಿದು ಸಿಕ್ಕ ಕಡೆ ಬಿಸಾಕಿಬಿಡ್ತೇವೆ. ಆದ್ರೆ ಬಾಳೆಹಣ್ಣಿನ ಸಿಪ್ಪೆಯ ಪ್ರಯೋಜನ ಗೊತ್ತಾದ್ರೆ ನೀವು ಸಿಪ್ಪೆ ಬಿಸಾಡುವ ಮೊದಲು ಒಮ್ಮೆ ಯೋಚನೆ ಮಾಡೇ ಮಾಡ್ತೀರಾ. ಹಲವು ಮಂದಿಗೆ ಹಲ್ಲು ಹಳದಿಯಾಗಿ ಕಾಣುವುದೇ ದೊಡ್ಡ ಸಮಸ್ಯೆ.ಹಳದಿಯಾಗಿದ್ರೆ ಹಲ್ಲಿನ ಚಂದವೇ ಹೋಗಿಬಿಡುತ್ತೆ ಅನ್ನುವವರು ತುಂಬಾ ಮಂದಿ. ಅಂತಹವರು ಮಾಡಬೇಕಾವುದು ಇಷ್ಟೇ, ಎರಡು ವಾರಗಳ ಕಾಲ ಬಾಳೆಹಣ್ಣಿನ ಸಿಪ್ಪೆಯಿಂದ ನಿಮ್ಮ ಹಲ್ಲನ್ನು ಚೆನ್ನಾಗಿ ಉಜ್ಜಿ ಆಮೇಲೆ ನೋಡಿ […]

ಲವಂಗದಿಂದ ಈ ರೀತಿ ಪೂಜೆ ಮಾಡಿದ್ರೆ ಸಂಪತ್ತು ಒಲಿಯುತ್ತೆ:ವಾದಿರಾಜ್ ಭಟ್ ಹೇಳುವ ಜ್ಯೋತಿಷ್ಯ

ಲಕ್ಷ್ಮೀ ಮಾತೆ ನಿಜಕ್ಕೂ ಚಂಚಲೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಮಾತೆಯೂ ಯಾರ ಮನೆಯಲ್ಲಿ ಇರುತ್ತಾಳೋ ಆ ಮನೆಯಲ್ಲಿ ಹಣದ ಕೊರತೆ ಇರೋದಿಲ್ಲ. ಜತೆಗೆ ಅಷ್ಟ ಐಶ್ವರ್ಯಗಳು ಆ ಮನೆಯಲ್ಲಿರುತ್ತವೆ. ಆದ್ರೆ ಧನಲಕ್ಷ್ಮೀ ಮಾತ್ರ ಯಾವಾಗಲೂ ತನ್ನದೇ ಲೆಕ್ಕಾಚಾರದಲ್ಲಿ ಇರುತ್ತಾಳೆ. ಇವತ್ತು ಈ ಮನೆಯಲ್ಲಿದ್ದರೆ ನಾಳೆ ಆ ಮನೆಯಿಂದ ಹೊರಟು ಹೋಗಿರುತ್ತಾಳೆ. ಹೀಗೆ ಮಾತೆ ಹೊರಟು ಹೋದ ಮನೆಗೆ ದರಿದ್ರ ಅಂಟಿಕೊಳ್ಳುತ್ತದೆ. ಆದ್ರೆ ಲಕ್ಷ್ಮೀ ಮಾತೆ ನೆಲೆಸಿದ ಮನೆ ಮಾತ್ರ ಯಾವಾಗಲೂ ಸಮೃದ್ಧವಾಗಿರುತ್ತದೆ. ಕಡು ಬಡವನು ಸಹ […]

ಈ ರಾಶಿಯವರಿಗೆ ವಾಹನಗಳನ್ನು ಓಡಿಸುವಾಗ ಹೆಚ್ಚಿನ ಕಾಳಜಿ ಇರಲೇಬೇಕು: ನಿಮ್ಮದು ಯಾವ ರಾಶಿ?

ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ ಪಂಡಿತ್ ::ವಾದಿರಾಜ್ ಭಟ್ 9743666601 ಮೇಷ:- ನೀವು ಸಾಮಾಜಿಕವಾಗಿ ನಡೆಸಲಿರುವಂತಹ ಚಟುವಟಿಕೆಗಳಿಂದ ಒತ್ತಡವಿದ್ದರು ಅದು ಸಂತೋಷವನ್ನುಂಟು ಮಾಡುವುದು. ಜ್ಞಾನದ ಸಂವರ್ಧನೆಗಳಿಗಾಗಿ ಪ್ರವಾಸವನ್ನು ಕೈಗೊಳ್ಳುವಿರಿ. ಇದಕ್ಕೆ ಪೂರಕವಾಗಿ ಹಣಕಾಸು ಬರುವುದು. ವೃಷಭ:- ವಾಹನಗಳನ್ನು ಓಡಿಸುವಾಗ ಹೆಚ್ಚಿನ ಕಾಳಜಿ ಇರಲಿ. ನಿರ್ಲಕ್ಷ ್ಯ ವಹಿಸಿದರೆ ತೊಂದರೆಗಳು ಹೆಚ್ಚು. ಮಕ್ಕಳ ವಿದ್ಯಾಭ್ಯಾಸದಲ್ಲಿ ಕೊಂಚ ಹಿನ್ನಡೆ ಕಂಡು ಬರುವುದು. ಗುರುರಾಯರ ಸ್ಮರಿಸಿ ದಿನವನ್ನು ಆರಂಭಿಸಿ. ಮಿಥುನ:- ಸದಾ ಪಾದರಸದಂತೆ ಚುರುಕಾಗಿರುವ ನಿಮ್ಮನ್ನು ಕಂಡು ಹಲವರಿಗೆ ಅಚ್ಚರಿ. ನಿಮ್ಮ […]

ಈ ರಾಶಿಯವರು ಧೈರ್ಯದಿಂದ ಮುನ್ನುಗ್ಗಿದರೆ ಸಕ್ಸಸ್ ಗ್ಯಾರಂಟಿ: ಪಂ.ವಾದಿರಾಜ್ ಭಟ್ಟರು ಹೇಳಿದ ರಾಶಿಫಲ

ಶ್ರೀ ಕಾಳಿಕಾದುರ್ಗಾಜ್ಯೋತಿಷ್ಯಂ ಪಂಡಿತ್;: ವಾದಿರಾಜ್ ಭಟ್ 9743666601 ಮೇಷ:- ಹಿರಿಯರನ್ನು ನಂಬಿ ಮನಬಿಚ್ಚಿ ಮಾತನಾಡಿ. ನಿಮ್ಮಲ್ಲಿರುವ ಒತ್ತಡಗಳಿಗೆ ಆ ಮೂಲಕ ಮುಕ್ತಿಯನ್ನು ನೀಡಿ ಮತ್ತು ನೀವು ನಿರಮ್ಮಳರಾಗಿ. ಇಂದಿನ ಕಾರ್ಯಗಳು ದೈವಕೃಪೆಯಿಂದ ಸುಲಭವಾಗಿ ಮುಕ್ತಾಯ ಹಂತ ತಲುಪುವುದು. ವೃಷಭ: ವೃಷಭ:- ಅನ್ಯಮನಸ್ಕತೆ, ಚಾಂಚಲ್ಯದ ಚಿತ್ತವನ್ನು ಬಿಟ್ಟು ಬಿಡಿ. ಹೊಸ ತಂತ್ರಗಳಿಂದ ಕಾರ್ಯ ಆರಂಭಿಸಿದಲ್ಲಿ ಗೆಲುವು ನಿಮ್ಮದಾಗುವುದು. ಗುರುವಿನ ಮಂತ್ರವನ್ನು ತಪ್ಪದೆ ಪಠಿಸಿ. ಮಿಥುನ:- ನಿಮ್ಮ ದಾರಿ ಬಿಟ್ಟು ಅನ್ಯ ಮಾರ್ಗ ಹಿಡಿಯಲು ಹೋಗದಿರಿ. ಇದರಿಂದ ನೀವು ತೊಂದರೆಗೆ […]