ಸಿಡಿಲಂದ್ರೆ ಭಯಬೀಳ್ತಿರಾ? ಹಾಗಿದ್ರೆ ಈ ಮುನ್ನೆಚ್ಚರಿಕೆ ಪಾಲಿಸಿ, ಸಿಡಿಲಿಂದ ಪಾರಾಗ್ತಿರಾ !

ಇನ್ನೇನು ಮಳೆಗಾಲ ಶುರುವಾಗಲಿದೆ. ಮಳೆಗಾಲದಲ್ಲಿ ಮಳೆಯ ಜೊತೆಜೊತೆಗೆ ಸಿಡಿಲಪ್ಪಳಿಸುವುದು ಮಾಮೂಲು.ಕೆಲವರಿಗಂತೂ ಸಿಡಿಲಂದ್ರೆ ಮೈನಡುಕ ಹುಟ್ಟಿಸುತ್ತದೆ.ವರ್ಷ ವರ್ಷ ಸಿಡಿಲೆರಗಿ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಕಡಿಮೆಯೇನಲ್ಲ.ಬಹುತೇಕ ಮಂದಿ ಸಿಡಿಲನ್ನು ನಿರ್ಲಕ್ಷಿಸಿ ಸಿಡಿಲು ಬರುವ ಹೊತ್ತಿಗೇನೇ ಮೊಬೈಲ್ ನಲ್ಲಿ ಮಾತಾಡೋದು, ಸುತ್ತಾಡೋದು,ಟಿ.ವಿ ನೋಡೋದು ಮೊದಲಾದ ಕೆಲಸಗಳನ್ನು ಮಾಡುದರಿಂದಲೇ ಜೀವ ಕಳೆದುಕೊಳ್ಳುತ್ತಿದ್ದಾರೆ.ಇಂತಹ ಅಪಾಯಕಾರಿ ಸಿಡಿಲಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದಿದ್ದರೂ ಒಂದಷ್ಟು ಮುಂಜಾಗ್ರತಾ ಕ್ರಮ ಕೈಗೊಂಡರೆ ಸಿಡಿಲಿಂದ ಪಾರಾಗಬಹುದು. ಹೀಗೆ ಮಾಡಿ: ತಗ್ಗು ಪ್ರದೇಶ ಇಲ್ಲದೆ ಬಯಲಿನಲ್ಲೆ ಇರಬೇಕಾದರೆ. ನಿಮ್ಮ ತಲೆಯನ್ನು ಮೊಣಕಾಲುಗಳ ನಡುವೆ […]
ಕಾಫಿ ಮಾಡಿದ ಮೇಲೆ ಉಳಿದ ಕಾಫಿ ಪುಡಿನಾ ಏನ್ ಮಾಡ್ತೀರಿ?

ಕಾಫಿ ಕುಡಿಯದಿದ್ದರೆ ಬಹಳಷ್ಟು ಮಂದಿಯ ದಿನಚರಿಯೇ ಸಾಗದು.ಒಂದು ದಿನ ಕಾಫಿ ಮಿಸ್ಸಾದರೂ ಏನನ್ನೋ ಕಳೆದುಕೊಳ್ಳುವವರಂತೆ ಮೂಡ್ ಔಟ್ ಆಗಿಬಿಡುತ್ತೇವೆ.ಆದರೆ ಕೆಲವರಿಗೆ ಕಾಫಿ ಅಂದರೆ ಅಲರ್ಜಿ.ಕಾಫಿಯ ಸುದ್ದಿಯೇ ಬೇಡ ಎನ್ನುವವರು ಇದ್ದಾರೆ. ಕಾಫಿ ಬೇಡ ಅನ್ನೋದೇನೋ ಸರಿ, ಆದರೆ ಕಾಫಿ ಮಾಡಿ ಉಳಿದ ಪುಡಿ ಕೆಲವೊಮ್ಮೆ ನಿಮ್ಮ ಆರೋಗ್ಯ ಕಾಪಾಡಲು ಬೇಕೇ ಬೇಕು ಎನ್ನುವುದು ಗೊತ್ತಾ? ಯಸ್. ಕಾಫಿ ಮಾಡಿ ಉಳಿದ ಪುಡಿಯನ್ನು ತುಂಬಾ ಮಂದಿ ಕಸದ ಬುಟ್ಟಿಗೋ, ಗಿಡಮರಗಳ ಬುಡಕ್ಕೋ ಎಸೆದು ಬಿಡುತ್ತಾರೆ. ಆದರೆ ಕಾಫಿ ಪುಡಿಯಿಂದ […]
ತಾಳಿ ಕಟ್ಟಲು ಕೊಂಚ ತಾಳಿ: ಬೇಗ ಮದ್ವೆಯಾಗುವವರೇ ಇಲ್ಲಿ ಕೇಳಿ !

ಒಂದೊಳ್ಳೆ ಕೆಲಸ ಸಿಕ್ಕಿ ಬೇಗ ಮದ್ವೆಯಾಗಿಬಿಟ್ರೆ ಲೈಫ್ ಸೆಟಲ್ಲಾಗಿಬಿಡುತ್ತೆ. ಆ ಮೇಲೆ ಆರಾಮಾಗಿ ಇರಬಹುದು ಅಂತ ಬೇಗ ಮದ್ವೆಯಾಗಿಬಿಡುವ ಹುಡುಗ ಹುಡುಗಿಯರು ಜಾಸ್ತಿ. ನಾನೊಂದು ಚಂದದ ಹುಡುಗಿಗೆ ಬೇಗ ತಾಳಿ ಕಟ್ಟಬೇಕು ಎಂದು ಆಸೆ ಪಡುವ ಹುಡುಗರು, ತಾನು ಚಂದದ ಹುಡುಗನಿಂದ ಬೇಗ ತಾಳಿ ಕಟ್ಟಿಸಿಕೊಂಡರೆ ಸಾಕು ಅಂತ ಓದು ಮುಗಿಯುವ ಮೊದಲೇ ಮದ್ವೆಯಾಗುವ ಯೋಚನೆಯಲ್ಲಿರುವ ಹುಡುಗಿಯರಿಗೆ ನಾವಿಲ್ಲಿ ಒಂದಷ್ಟು ಸಲಹೆ ನೀಡಿದ್ದೇವೆ. ನಾನು ಬೇಗ ಮದ್ವೆಯಾಗ್ಬೇಕು ಅಂತ ಯೋಚಿಸುವ ಮೊದಲೊಮ್ಮೆ ಈ ಎಲ್ಲಾ ಪಾಯಿಂಟ್ ಗಳನ್ನು […]
ಬಾಳೆ ಹಣ್ಣಿನ ಸಿಪ್ಪೆ ವೇಸ್ಟ್ ಅಂತ ಬಿಸಾಕುವ ಮುನ್ನ ಯೋಚಿಸಿ: ಯಾಕೆ ಗೊತ್ತಾ?ಇಲ್ಲಿದೆ ಮಾಹಿತಿ

ನಾವೆಲ್ಲಾ ಬಾಳೆಹಣ್ಣು ಚಂದ ಮಾಡಿ ತಿನ್ನುತ್ತೇವೆ, ಆದ್ರೆ ಬಾಳೆಹಣ್ಣಿನ ಸಿಪ್ಪೆಯನ್ನು ಮಾತ್ರ ವೇಸ್ಟ್ ಅಂತ ತಿಳಿದು ಸಿಕ್ಕ ಕಡೆ ಬಿಸಾಕಿಬಿಡ್ತೇವೆ. ಆದ್ರೆ ಬಾಳೆಹಣ್ಣಿನ ಸಿಪ್ಪೆಯ ಪ್ರಯೋಜನ ಗೊತ್ತಾದ್ರೆ ನೀವು ಸಿಪ್ಪೆ ಬಿಸಾಡುವ ಮೊದಲು ಒಮ್ಮೆ ಯೋಚನೆ ಮಾಡೇ ಮಾಡ್ತೀರಾ. ಹಲವು ಮಂದಿಗೆ ಹಲ್ಲು ಹಳದಿಯಾಗಿ ಕಾಣುವುದೇ ದೊಡ್ಡ ಸಮಸ್ಯೆ.ಹಳದಿಯಾಗಿದ್ರೆ ಹಲ್ಲಿನ ಚಂದವೇ ಹೋಗಿಬಿಡುತ್ತೆ ಅನ್ನುವವರು ತುಂಬಾ ಮಂದಿ. ಅಂತಹವರು ಮಾಡಬೇಕಾವುದು ಇಷ್ಟೇ, ಎರಡು ವಾರಗಳ ಕಾಲ ಬಾಳೆಹಣ್ಣಿನ ಸಿಪ್ಪೆಯಿಂದ ನಿಮ್ಮ ಹಲ್ಲನ್ನು ಚೆನ್ನಾಗಿ ಉಜ್ಜಿ ಆಮೇಲೆ ನೋಡಿ […]
ಲವಂಗದಿಂದ ಈ ರೀತಿ ಪೂಜೆ ಮಾಡಿದ್ರೆ ಸಂಪತ್ತು ಒಲಿಯುತ್ತೆ:ವಾದಿರಾಜ್ ಭಟ್ ಹೇಳುವ ಜ್ಯೋತಿಷ್ಯ

ಲಕ್ಷ್ಮೀ ಮಾತೆ ನಿಜಕ್ಕೂ ಚಂಚಲೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಮಾತೆಯೂ ಯಾರ ಮನೆಯಲ್ಲಿ ಇರುತ್ತಾಳೋ ಆ ಮನೆಯಲ್ಲಿ ಹಣದ ಕೊರತೆ ಇರೋದಿಲ್ಲ. ಜತೆಗೆ ಅಷ್ಟ ಐಶ್ವರ್ಯಗಳು ಆ ಮನೆಯಲ್ಲಿರುತ್ತವೆ. ಆದ್ರೆ ಧನಲಕ್ಷ್ಮೀ ಮಾತ್ರ ಯಾವಾಗಲೂ ತನ್ನದೇ ಲೆಕ್ಕಾಚಾರದಲ್ಲಿ ಇರುತ್ತಾಳೆ. ಇವತ್ತು ಈ ಮನೆಯಲ್ಲಿದ್ದರೆ ನಾಳೆ ಆ ಮನೆಯಿಂದ ಹೊರಟು ಹೋಗಿರುತ್ತಾಳೆ. ಹೀಗೆ ಮಾತೆ ಹೊರಟು ಹೋದ ಮನೆಗೆ ದರಿದ್ರ ಅಂಟಿಕೊಳ್ಳುತ್ತದೆ. ಆದ್ರೆ ಲಕ್ಷ್ಮೀ ಮಾತೆ ನೆಲೆಸಿದ ಮನೆ ಮಾತ್ರ ಯಾವಾಗಲೂ ಸಮೃದ್ಧವಾಗಿರುತ್ತದೆ. ಕಡು ಬಡವನು ಸಹ […]