ಮಣಿಪಾಲ MSDC ಯಲ್ಲಿ ಜಪಾನೀಸ್ ಭಾಷೆ ಕಲಿಯುವ ಒಂದೊಳ್ಳೆ ಅವಕಾಶ,ಜಪಾನೀಸ್ ಭಾಷಾ ಕೋರ್ಸ್‌ಗೆ ಅರ್ಜಿ ಆಹ್ವಾನ

ಮಣಿಪಾಲ: ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC), ಕೆಟಿಸಿ (KTC) ಹಾಗೂ ಜಪಾನ್‌ನ ಚುಒಹ್ ಪಬ್ಲಿಷಿಂಗ್ ಕಂಪನಿಯ ಸಹಯೋಗದಲ್ಲಿ ಜಪಾನೀಸ್ ಭಾಷಾ ಕೋರ್ಸ್ (N5 – Beginner Level) ಆರಂಭಿಸಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೋರ್ಸ್ ಜುಲೈ 20, 2026 ರಿಂದ ಆರಂಭವಾಗಲಿದ್ದು, ಜಪಾನ್‌ನಲ್ಲಿ ಕೌಶಲ್ಯಾಧಾರಿತ ಉದ್ಯೋಗಗಳನ್ನು ಗುರಿಯಾಗಿಸಿಕೊಂಡವರಿಗೆ ಇದು ಉತ್ತಮ ಅವಕಾಶವಾಗಿದೆ. ಈ ತರಬೇತಿಯಲ್ಲಿ ಜಪಾನೀಸ್ ಭಾಷೆಯನ್ನು ಓದುವುದು, ಬರೆಯುವುದು, ಬರವಣಿಗೆ ಪದ್ಧತಿಗಳನ್ನು ಕಲಿಯುವುದು, ಅರ್ಥಮಾಡಿಕೊಂಡು ಪ್ರತಿಕ್ರಿಯಿಸುವುದು, ಕಂಜಿ (Kanji) ಅಕ್ಷರಗಳ ಪಾಂಡಿತ್ಯ, ಸಂಭಾಷಣಾ […]

ಉಡುಪಿ ಹೀರೋ ಶಕ್ತಿ ಮೋಟಾರ್ಸ್’ನಲ್ಲಿ ಉದ್ಯೋಗಾವಕಾಶ

ಉಡುಪಿ: ಉಡುಪಿ ಹೀರೋ ಶಕ್ತಿ ಮೋಟಾರ್ಸ್’ನಲ್ಲಿ ಉದ್ಯೋಗಾವಕಾಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಪುರುಷ ಅಭ್ಯರ್ಥಿಗಳು -5 ಜನ ವಯಸ್ಸು: 25 ರಿಂದ 35 ರ ವರೆಗೆ #ಚಾಲನಾ ಪರವಾನಗಿ # PDI # ಪಾರ್ಸೆಲ್ ಪಿಕ್ಕೆರ್ # ಮೆಕ್ಯಾನಿಕ್‌ಗಳು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.ಮೊ:7996210666 Email: [email protected]

ಉಡುಪಿ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮ

ಉಡುಪಿ: ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು (UPMC), ಕುಂಜಿಬೆಟ್ಟು ವತಿಯಿಂದ 2026-27ನೇ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮವನ್ನು ಜುಲೈ 13 ರಂದು ಯುಪಿಎಂಸಿ ಕ್ಯಾಂಪಸ್‌ನ ವಿಬಿಸಿಎಲ್ ಆಡಿಟೋರಿಯಂನಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ನಮ್ಮ ದೇಶದಲ್ಲಿ ಯುವಜನರ ಸಂಖ್ಯೆ ಬಹಳಷ್ಟಿದೆ. ವಿದ್ಯಾರ್ಥಿಗಳಾದ ನೀವು ಇದರಲ್ಲಿ ಸೇರಿದ್ದೀರಿ. ಈಗಿನ ಕಾಲದಲ್ಲಿ ವೃತ್ತಿ ಕೌಶಲ ತುಂಬಾ ಮುಖ್ಯವಾದುದು, ವೃತ್ತಿ ಕೌಶಲ ಇಲ್ಲದಿದ್ದರೆ ಉದ್ಯೋಗ ಸಿಗುವುದು […]

ಜುಲೈ 17 ರಂದು ಪ್ರಧಾನಿ ಮೋದಿ ಅವರಿಂದ ಬಂಟ್ವಾಳ ರೈಲು ನಿಲ್ದಾಣ ಲೋಕಾರ್ಪಣೆ

ಬಂಟ್ವಾಳ: ಸುಮಾರು ₹26.18 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಂಡಿರುವ ಬಂಟ್ವಾಳ ರೈಲು ನಿಲ್ದಾಣ ಉದ್ಘಾಟನೆಗೆ ಸಜ್ಜಾಗಿದೆ. 2024ರಲ್ಲಿ ಈ ಯೋಜನೆಗೆ ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 17ರಂದು ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಅಮೃತ್ ಭಾರತ್ ಸ್ಟೇಷನ್ ಯೋಜನೆ’ಯ ಎರಡನೇ ಹಂತದಡಿ ಬಂಟ್ವಾಳ ನಿಲ್ದಾಣವನ್ನು ಆಧುನೀಕರಿಸಲಾಗಿದೆ. ನೈಋತ್ಯ ರೈಲ್ವೆ ವಲಯದಲ್ಲಿ ಈ ಯೋಜನೆಯಡಿ ಅಭಿವೃದ್ಧಿಗೊಂಡಿರುವ ನಾಲ್ಕು ಪ್ರಮುಖ ನಿಲ್ದಾಣಗಳಲ್ಲಿ ಬಂಟ್ವಾಳವೂ ಒಂದಾಗಿದೆ. ನವೀಕರಣದ ಭಾಗವಾಗಿ ಕಾಯುವಿಕೆ ಕೊಠಡಿ, ಟಿಕೆಟ್ ಕೌಂಟರ್‌ಗಳು, […]

ಮಣಿಪಾಲದಲ್ಲಿ ಶೆಣೈ’ಸ್ ಐಯ್ಯಂಗಾರ್ ಬೇಕರಿ ಕೇಕ್ಸ್‌ ಆ್ಯಂಡ್ ಕ್ರಂಬ್ ಕೆಫೆ ಉದ್ಘಾಟನೆ

ಮಣಿಪಾಲ, ಜು. 12: ಇಲ್ಲಿನ ಅಲೆವೂರು ರಸ್ತೆಯಲ್ಲಿರುವ (ಲೇಕ್ ಮಾರ್ಗ) ಬಾಳಿಗ ಟವರ್‌ನಲ್ಲಿ ಶೆಣೈ’ಸ್ ಐಯ್ಯಂಗಾರ್ ಬೇಕರಿ ಕೇಕ್ಸ್ ಆ್ಯಂಡ್ ಕ್ರಂಟ್ಸ್ ಕೆಫೆ ಜು. ೧೨ರಂದು ಉದ್ಘಾಟನೆಗೊಂಡಿತು.ಮುಖ್ಯ ಅತಿಥಿಗಳಾಗಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್, ಮಣಿಪಾಲ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್, ಪ್ರಸಾದ್, ಜಿಲ್ಲಾ ಆಹಾರ ಸುರಕ್ಷಾ ಅಧಿಕಾರಿ ವಿವೇಕ ತ್ರಿಮಲೈ ಜಿಲ್ಲಾ ಫುಡ್ ಅಸೋಸಿಯೇಶನ್ ಅಧ್ಯಕ್ಷ ವಿಶ್ವನಾಥ ಕುಲಾಲ್, ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪ್. ಸೊಸೈಟಿ ಸಿಇಒ ನಿತ್ಯಾನಂದ ನಾಯಕ್, ಉದ್ಯಮಿ […]