ಕೊರೋನ ಪೀಡಿತರನ್ನು ನೀವು ಈ ರೀತಿ ಕಾಣ್ತಿದ್ರೆ ಡಾ.ಶಶಿ ಕಿರಣ್ ಶೆಟ್ಟಿ ಹೇಳುವ ಕಿವಿಮಾತು ಕೇಳಿ!

ಕೊರೋನ ಕೊರೋನ ಕೊರೋನ. ಚೀನಾದಿಂದ ಭಾರತಕ್ಕೆ, ದೆಹಲಿಯಿಂದ ಹಳ್ಳಿಗೆ ಬಂದಾಗಿದೆ. ಇದು ಒಂದು ಸಾಂಕ್ರಾಮಿಕ ಕಾಯಿಲೆ. ಇದು ಯಾರ ತಪ್ಪಿನಿಂದ, ಶಾಪದಿಂದ ಬರುವ ಕಾಯಿಲೆ ಅಲ್ಲವೇ ಅಲ್ಲ .ಇಂದು ಅವರಿಗಿದೆ, ನಾಳೆ ನಮ್ಮವರಿಗೆ, ನಾಡಿದ್ದು ನಮಗೆ !!.. ಈ ವೈರಸ್ ಕಾಯಿಲೆಯಲ್ಲಿ ಒಂದು ಸಮಾಧಾನವೆಂದರೆ ಭಾರತದಲ್ಲಿ ಅಷ್ಟೊಂದು ಮಾರಣಾಂತಿಕವಗಿಲ್ಲದ ಈ ಖಾಯಿಲೆಗೆ ಶೇ. 50 ಗೂ ಅಧಿಕ ಮಂದಿ ಗುಣಮುಖರಾಗುತ್ತಿರುವುದು ನಿಜಕ್ಕೂ ಸಂತಸದ ಸುದ್ದಿ .

ಮೊಸರಲ್ಲಿದೆ ಆರೋಗ್ಯದ ನೂರು ಗುಟ್ಟು: ಆ ಗುಟ್ಟು ಈ ಡಾಕ್ಟರ್ ರಟ್ಟು ಮಾಡಿದ್ದಾರೆ ನೋಡಿ

ಮೊಸರು ಅಂದ್ರೆ ಬಹಳ ಮಂದಿಗೆ ಬೇಕೇ ಬೇಕು. ಮೊಸರಿಲ್ಲದೇ ಊಟ ಸಾಧ್ಯವಿಲ್ಲ ಎಂದು ಹೇಳುವವರಿದ್ದಾರೆ. ಆದರೆ ಮೊಸರು ತಿಂದ್ರೆ ಏನಾಗುತ್ತೆ? ಯಾರಿಗೆ ಬೇಕು ಮೊಸರು ಎಂದು ನಿರ್ಲಕ್ಷ್ಯ  ಮಾಡುವವರು ಇದ್ದಾರೆ. ದಿನಕ್ಕೆ ಒಂದು ಕಪ್ ಮೊಸರು ಕುಡಿದರೂ ಸಾಕು ಅದರಿಂದ ನಮ್ಮ ಆರೋಗ್ಯದ ಮೇಲಾಗುವ ಒಳ್ಳೆಯ ಪ್ರಭಾವಗಳೇನು ಎನ್ನುವುದರ ಕುರಿತು ಕಾರ್ಕಳದ ಆಯುರ್ವೇದ ವೈದ್ಯೆ ಡಾ.ಹರ್ಷಾ ಕಾಮತ್ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಮೊಸರು ತಿಂದ್ರೆ ದಪ್ಪವಾಗಬಹುದಾ?ಮೊಸರು ಉಷ್ಣವೇ? ಯಾವ ದೈಹಿಕ ಸಮಸ್ಯೆಗೆಲ್ಲಾ ಮೊಸರು ಒಳ್ಳೆಯದು? ಇತ್ಯಾದಿಗಳ ಬಗ್ಗೆ […]

ಒಂದು ಕೋಕಂ ಹಣ್ಣಿನಿಂದ ಎಷ್ಟೊಂದೆಲ್ಲಾ ಲಾಭ: ಈ ವಿಡಿಯೋ ನೋಡಿ

ಪಶ್ಚಿಮ ಘಟ್ಟದಲ್ಲಿ ಹೇರಳವಾಗಿ ಬೆಳೆಯುವಂತಹ ಗಿಡ ಕೋಕಂ. ಕೋಕಂ ಹಣ್ಣಿನ ಉಪಯೋಗ ತಿಳಿದರೆ ನೀವು ಆ ಹಣ್ಣನ್ನು ಇನ್ನಷ್ಟು ಇಷ್ಟಪಟ್ಟು ಇವತ್ತಿನಿಂದಲೇ ಬಳಸಲು ಶುರುಮಾಡುತ್ತೀರಿ. ಇಲ್ಲಿ ಕೋಕಂ ಹಣ್ಣು ಮತ್ತದರ ಉಪಯೋಗಗಳ ಕುರಿತು ಡಾ.ಹರ್ಷಾ ಕಾಮತ್ ಮಾತನಾಡಿದ್ದಾರೆ. ವಿಡಿಯೋ ಲಿಂಕ್ ಇಲ್ಲಿದೆ

ನೆಲ್ಲಿಕಾಯಿಯಿಂದ ಏನೇನ್ ಲಾಭ ಇದೆ ಅಂತ ಗೊತ್ತಾದ್ರೆ ಯಾವಾಗ್ಲೂ ತಿಂತೀರಾ !:ಡಾಕ್ಟರ್ ಹೇಳಿದ್ದಾರೆ ನೋಡಿ ನೆಲ್ಲಿಕಾಯಿ ಟಿಪ್ಸ್

ಪುಟ್ಟದ್ದೊಂದು ನೆಲ್ಲಿಕಾಯಿಯಲ್ಲಿದೆ ಆರೋಗ್ಯದ ಗುಟ್ಟು.ನೆಲ್ಲಿಕಾಯಿಯಲ್ಲಿ ನಮ್ಮ ಆರೋಗ್ಯಕ್ಕೆ ಪೂರಕವಾಗುವಂತಹ ಗುಣಗಳಿವೆ. ನೆಲ್ಲಿಕಾಯಿಯಿಂದ ಏನೇನ್ ಲಾಭ ಇದೆ ಅನ್ನೋದನ್ನು ಕಾರ್ಕಳದ ವೈದ್ಯೆ ಡಾ.ಹರ್ಷಾ ಕಾಮತ್ ಹೇಳಿದ್ದಾರೆ. ಜಸ್ಟ್ ಓದಿ ಫಾಲೋ ಮಾಡಿ. ನಮ್ಮಆರೋಗ್ಯ, ಚೈತನ್ಯವನ್ನು ಹೆಚ್ಚಿಸುವುದರಿಂದ ಹಾಗೂ ಆ್ಯಂಟಿ ಏಜಿಂಗ್ ಗುಣ ಇರುವುದರಿಂದ ಆಯುರ್ವೇದದಲ್ಲಿ ನೆಲ್ಲಿಕಾಯಿಯನ್ನು ಬಳಸುವುದು ಪ್ರಾಚೀನ ಕಾಲದಿಂದಲೂ ನಡೆದು ಬಂದಿದೆ. ಇದೊಂದು ಅದ್ಭುತವಾದ ಮೂಲಿಕೆ. ನಮ್ಮ ಇಡೀ ಶರೀರದ ರಕ್ಷಣೆ  ಮಾಡುತ್ತದೆ. ಇದು ಐದು ರಸಗಳಿಂದ ಕೂಡಿದೆ(ಲವಣರಸವನ್ನು ಬಿಟ್ಟು) ಇದು ತ್ರಿದೋಷಗಳನ್ನುಅಂದರೆ ವಾತ, ಪಿತ್ತ, ಕಫ […]

 ಎಳನೀರು ಕುಡಿಯೋದ್ರಿಂದ ಎಷ್ಟೆಲ್ಲಾ ಲಾಭ ಉಂಟು ಗೊತ್ತಾ? ಒಮ್ಮೆ ಕೇಳಿ ಎಳನೀರಿನ ಗುಟ್ಟು

ಎಳನೀರಾ? ಬೇಡ ಅದಕ್ಕಿಂತ ಪೆಪ್ಸಿ ಚೆನ್ನಾಗಿರುತ್ತೆ ಅಂತ ಎಳನೀರಿನ ಉಸಾಬರಿಗೆ ಹೋಗದೇ ಇರುವವರೇ ಜಾಸ್ತಿ. ಅಂತವರು ಇಲ್ಲಿ ಕೇಳಿ. ನೀವು ಎಳನೀರು ಕುಡಿಯದೇ ಇದ್ರೆ ನಿಮ್ಮ ದೇಹಕ್ಕೆ ಸಿಗುವ ಪರಿಣಾಮಕಾರಿ ಅಂಶಗಳನ್ನು ಮಿಸ್ ಮಾಡಿಕೊಳ್ತೀರಿ.ಇಲ್ಲಿ ಕಾರ್ಕಳದ  ಆರ್ಯುರ್ವೇದ ವೈದ್ಯೆ ಡಾ. ಹರ್ಷಾ ಕಾಮತ್ ಎಳನೀರಿನ ಒಂದಷ್ಟು ಉಪಯೋಗಗಳ ಕುರಿತು ಮಾಹಿತಿ ನೀಡಿದ್ದಾರೆ. ಡಾಕ್ಟರ್ ನೀಡಿದ ಸಲಹೆ ಪಾಲಿಸಿದ್ರೆ ನಿಮ್ಮ ಆರೋಗ್ಯ ಸೇಫಾಗಿರೋದು ಖಂಡಿತ. ಎಳನೀರು ವಿಶ್ವದ ಸುರಕ್ಷಿತ  ತಂಪು ಪಾನೀಯ ಎಂದು ಹೇಳಲಾಗುತ್ತದೆ.ಕರಾವಳಿ ಪ್ರದೇಶದಲ್ಲಿ ಹೇರಳವಾಗಿ ದೊರಕುವ […]