ತೂಕ ನಿಯಂತ್ರಣಕ್ಕೆ ನಿಮ್ಮ ಮನೆ ಹಿತ್ತಲಿನಲ್ಲಿದೆ ಪರಿಹಾರ! ಈ ವಸ್ತುವನ್ನು ಬಳಸಿ

ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ, ಅನಿಯಮಿತ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ ತೂಕ ಹೆಚ್ಚಳ ಸಾಮಾನ್ಯ ಸಮಸ್ಯೆಯಾಗಿದೆ. ತೂಕ ನಿಯಂತ್ರಣಕ್ಕಾಗಿ ಕೆಲವರು ಆಹಾರ ಕ್ರಮ ಬದಲಾಯಿಸಿದರೆ, ಇನ್ನು ಕೆಲವರು ವ್ಯಾಯಾಮಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಆದರೆ ತೂಕ ಇಳಿಕೆಗೆ ಯಾವುದೇ ಒಂದು ಆಹಾರ ಅಥವಾ ಎಲೆ ಮಾತ್ರವೇ ಕಾರಣವಾಗುವುದಿಲ್ಲ. ಒಟ್ಟಾರೆ ಆಹಾರ ಪದ್ಧತಿ ಮತ್ತು ಜೀವನಶೈಲಿಯೇ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಕರಿಬೇವಿನ ಎಲೆಗಳು ಕೂಡ ಪೌಷ್ಟಿಕಾಂಶಗಳ ಮೂಲವಾಗಿವೆ. ಕರಿಬೇವಿನಲ್ಲಿ […]

ರಕ್ತಕ್ಕೂ ಇದೆ ಎಕ್ಸ್‌ಪೈರಿ ಡೇಟ್? ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸತ್ಯವಿದು!

ರಕ್ತದಾನ ಮಾಡಿದ ಬಳಿಕ ಆ ರಕ್ತವನ್ನು ಬ್ಲಡ್‌ ಬ್ಯಾಂಕ್‌ನಲ್ಲಿ ಶಾಶ್ವತವಾಗಿ ಸಂಗ್ರಹಿಸಿಡಲು ಸಾಧ್ಯವಿಲ್ಲ. ರಕ್ತದ ವಿವಿಧ ಘಟಕಗಳಿಗೆ ನಿರ್ದಿಷ್ಟ ಶೇಖರಣಾ ಅವಧಿ ಇರುತ್ತದೆ. ಹಾಗಾದರೆ ರಕ್ತ ಎಷ್ಟು ದಿನಗಳವರೆಗೆ ಬಳಸಬಹುದು? ರಕ್ತದ ಯಾವ ಘಟಕವನ್ನು ಎಷ್ಟು ಕಾಲ ಸಂಗ್ರಹಿಸಲಾಗುತ್ತದೆ? ಇಲ್ಲಿದೆ ಮಾಹಿತಿ. ನಾವು ರಕ್ತದಾನ ಮಾಡಿದ ತಕ್ಷಣ ಅದನ್ನು ನೇರವಾಗಿ ರೋಗಿಗೆ ವರ್ಗಾವಣೆ ಮಾಡುವುದಿಲ್ಲ. ಬ್ಲಡ್‌ ಬ್ಯಾಂಕ್‌ಗೆ ಬಂದ ರಕ್ತವನ್ನು ಪರೀಕ್ಷಿಸಿ, ಅಗತ್ಯಕ್ಕೆ ಅನುಗುಣವಾಗಿ ಕೆಂಪು ರಕ್ತ ಕಣಗಳು (Red Blood Cells), ಪ್ಲೇಟ್‌ಲೆಟ್ಸ್‌ ಮತ್ತು ಪ್ಲಾಸ್ಮಾ […]

ನಿಷೇಧವಾದ ಎವರೆಸ್ಟ್‌, ಎಲ್‌ಜಿ ಇಂಗು:ಅಷ್ಟಕ್ಕೂ ಇದರಲ್ಲಿರೋ ಹಾನಿಕಾರಕ ಅಂಶಗಳೇನು ಗೊತ್ತಾ?

ಮುಂಬೈ: ಗ್ರಾಹಕರಿಂದ ಬಂದ ದೂರುಗಳ ಆಧಾರದ ಮೇಲೆ ಮುಂಬೈ ಮತ್ತು ಗುಜರಾತ್‌ನಲ್ಲಿ ನಡೆಸಿದ ಜಂಟಿ ತಪಾಸಣೆ ಹಾಗೂ ಪ್ರಯೋಗಾಲಯ ಪರೀಕ್ಷೆಯಲ್ಲಿ ಎವರೆಸ್ಟ್‌ ಮತ್ತು ಎಲ್‌ಜಿ ಬ್ರ್ಯಾಂಡ್‌ಗಳ ಕೆಲವು ಇಂಗು ಮಾದರಿಗಳಲ್ಲಿ ಗುಣಮಟ್ಟದ ಕೊರತೆ ಪತ್ತೆಯಾಗಿದೆ ಈ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI), ನಿಯಮಬಾಹಿರ ಹಾಗೂ ಕಳಪೆ ಗುಣಮಟ್ಟದ ಉತ್ಪನ್ನಗಳ ಬ್ಯಾಚ್‌ಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಸಂಬಂಧಿತ ಕಂಪನಿಗಳಿಗೆ ಸೂಚಿಸಿದೆ.ಹಾಗಾಗಿ ಸದ್ಯ ಈ ಇಂಗು ಮಾರುಕಟ್ಟೆಯಿಂದ ನಿಷೇಧಕ್ಕೊಳಗಾಗಿದೆ. ನಿಯಮಗಳ ಪ್ರಕಾರ ಕಂಪೌಂಡೆಡ್ ಇಂಗಿನಲ್ಲಿ ಕನಿಷ್ಠ […]

ನಿಮ್ಮ ಕಣ್ಣೆದುರೇ ವ್ಯಕ್ತಿ ಕುಸಿದು ಬಿದ್ದರೆ ಗಾಬರಿಯಾಗಬೇಡಿ; ಈ 5 ನಿಮಿಷದ ನಿಯಮ ತಿಳಿಯಿರಿ

ರಸ್ತೆ, ಆಫೀಸ್‌ ಅಥವಾ ಮನೆಯಲ್ಲಿ ಯಾರಾದರೂ ಇದ್ದಕ್ಕಿದ್ದಂತೆ ಕುಸಿದು ಬಿದ್ದರೆ ನಾವು ಗಾಬರಿಯಾಗುವುದು ಸಹಜ. ಆದರೆ ಇಂತಹ ತುರ್ತು ಪರಿಸ್ಥಿತಿಯಲ್ಲಿ ಮೊದಲ ಕೆಲವು ನಿಮಿಷಗಳು ಬಹಳ ಮುಖ್ಯ. ಗಾಬರಿಯಾಗದೆ ಸರಿಯಾದ ಕ್ರಮ ತೆಗೆದುಕೊಂಡರೆ ವ್ಯಕ್ತಿಯ ಜೀವ ಉಳಿಸಲು ಸಹಾಯವಾಗಬಹುದು. ಸಾಮಾನ್ಯವಾಗಿ ನಡೆದುಕೊಂಡು ಹೋಗುವಾಗ ಯಾರಾದರೂ ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಕುಸಿದು ಬಿದ್ದರೆ ಏನು ಮಾಡಬೇಕು ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ಕೆಲವರು ಭಯದಿಂದ ಅಲ್ಲಿಂದ ದೂರ ಹೋಗುತ್ತಾರೆ. ಇನ್ನೂ ಕೆಲವರು ಸಹಾಯಕ್ಕೆ ಧಾವಿಸುತ್ತಾರೆ. ಆದರೆ ಸಹಾಯ ಮಾಡುವಾಗ ತಪ್ಪು ಕ್ರಮ […]

ಸಣ್ಣ ಪುಟ್ಟ ಸಮಸ್ಯೆಗಳಿಗೂ ಮದ್ದು ತಗೊಳ್ಳುವ ಅಭ್ಯಾಸ ಇದ್ರೆ ಬಿಟ್ಟು ಬಿಡಿ: ರಾಜ್ಯದಲ್ಲೀಗ ಕಳಪೆ ಔಷಧಗಳದ್ದೇ ಸದ್ದು,98 ಕಳಪೆ ಗುಣಮಟ್ಟದ ಔಷಧ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಕಳಪೆ ಗುಣಮಟ್ಟದ ಔಷಧಗಳ ಪೂರೈಕೆ ಆತಂಕ ಮೂಡಿಸಿದ್ದು, 2021ರಿಂದ 2026ರ ಆಗಸ್ಟ್‌ವರೆಗೆ ಒಟ್ಟು 98 ಔಷಧಗಳು ನಿಗದಿತ ಗುಣಮಟ್ಟದ ಮಾನದಂಡ (NSQ) ಪರೀಕ್ಷೆಯಲ್ಲಿ ವಿಫಲವಾಗಿವೆ. ಮಾತ್ರೆ, ಸಿರಪ್, ಟಾನಿಕ್ ಸೇರಿದಂತೆ ವಿವಿಧ ಔಷಧಗಳು ಗುಣಮಟ್ಟ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿರುವುದು ಬೆಳಕಿಗೆ ಬಂದಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಕೆಯಾದ ಕೆಲವು ಔಷಧಗಳಲ್ಲೂ ಗುಣಮಟ್ಟದ ಲೋಪ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಪೂರೈಕೆಯಲ್ಲಿ 26 ಔಷಧ ಕಂಪನಿಗಳ ಲೋಪ ದಾಖಲಾಗಿದ್ದು, ಈ ಪೈಕಿ ಕೇವಲ 6 ಕಂಪನಿಗಳ ವಿರುದ್ಧ ಮಾತ್ರ […]