ಬೈಕಾಡಿ ಶ್ರೀ ಕಾಮೇಶ್ವರ ದೇವಸ್ಥಾನ ಅರೂಢ ಪ್ರಶ್ನೆ ಚಿಂತನ ಸಂಪನ್ನ

ಉಡುಪಿ: ಬೈಕಾಡಿ ಶ್ರೀ ಕಾಮೇಶ್ವರ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಾಗೂ ಬ್ರಹ್ಮಕಲಶದ ಪ್ರಯುಕ್ತ ಜ್ಯೋತಿಷ್ಯ ಶಿರೋಮಣಿ ಸ್ವಾಮೀನಾಥನ್ ಪಣಿಕ್ಕರ್ ಪುತ್ತೂರು ಇವರ ಮಾರ್ಗದರ್ಶನದಲ್ಲಿ ಸಂಪನ್ನಗೊಂಡಿತು. ಶ್ರೀ ದುರ್ಗೆ ಹಾಗೂ ಶ್ರೀ ಗಣಪತಿ ದೇವರ ಪ್ರತಿಷ್ಠೆ ಸಹಿತ ಗುಡಿಯ ನಿರ್ಮಾಣದ ಜೊತೆಗೆ ದೇವಸ್ಥಾನದ ಸಮಗ್ರ ಅಭಿವೃದ್ಧಿ ಅಷ್ಟಬಂಧ, ಬ್ರಹ್ಮಕಲಶ ಧಾರ್ಮಿಕ ಕಾರ್ಯಕ್ರಮಗಳಿಗೆ ಶ್ರೀ ದೇವರ ಪೂರ್ಣ ಅನುಗ್ರಹ ಇದ್ದು ಕಾರ್ಯಗಳು ಯಶಸ್ವಿಯಾಗಿ ಗ್ರಾಮರಾಷ್ಟಕ್ಕೆ ಒಳಿತು ಆಗಲಿದೆ ಎಂದು ಪ್ರಶ್ನೆ ಚಿಂತನೆಯಲ್ಲಿ ಸಾಕಾರಗೊಂಡಿತು. ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷ […]

ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸಿ. ಎ ಫೌಂಡೇಶನ್‌ ಓರಿಯಂಡೇಶನ್‌ ಕಾರ್ಯಕ್ರಮ

ಕಟಪಾಡಿ ಉಡುಪಿ : ತ್ರಿಶಾ ವಿದ್ಯಾ ಪಿಯು ಕಾಲೇಜು ಕಟಪಾಡಿಯ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಮಾಹಿತಿಕಾರ್ಯಕ್ರಮವನ್ನು ಕಟಪಾಡಿಯ ಶ್ರೀಮತಿ ಶಾರದಾ ವಾಸುದೇವ ಕಿಣಿ ಕಲಾಭವನದಲ್ಲಿ ಆಯೋಜಿಸಲಾಯಿತು.ಜ್ಯೋತಿ ಬೆಳಗಿಸುವ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ತ್ರಿಶಾ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಸಿ.ಎ ಗೋಪಾಲಕೃಷ್ಣ ಭಟ್ ಅವರು ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಸಿ.ಎ ಕೋರ್ಸ್ ಬಗ್ಗೆ ಮತ್ತು ಪರೀಕ್ಷಾ ಪೂರ್ವ ತಯಾರಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.ನಂತರ ಪ್ರೊ. ಹರಿಪ್ರಸಾದ್, ಪ್ರಾಂಶುಪಾಲರು ತ್ರಿಶಾ ವಿದ್ಯಾ ಪಿ […]

ಮಹಿಳೆಯರೇ, ಸರಿಯಾದ ಸಮಯಕ್ಕೆ “ಪಿರಿಯಡ್ಸ್” ಆಗ್ತಿಲ್ಲವೇ? ತಡ ಮಾಡ್ಬೇಡಿ ಕಾರಣ ಹೀಗಿರಬಹುದು

ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಮುಟ್ಟು ಬರುತ್ತದೆ ಎಂದು ನಿರೀಕ್ಷಿಸುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಕೆಲವು ದಿನಗಳು ಅಥವಾ ವಾರ ತಡವಾಗಬಹುದು. ಒಂದು ಬಾರಿ ಮುಟ್ಟು ತಡವಾದರೆ ಗಾಬರಿಯಾಗಬೇಕಿಲ್ಲ. ಆದರೆ ಪದೇಪದೇ ಋತುಚಕ್ರ ತಡವಾಗುತ್ತಿದ್ದರೆ ಅದರ ಹಿಂದಿರುವ ಕಾರಣವನ್ನು ತಿಳಿದುಕೊಳ್ಳುವುದು ಮುಖ್ಯ. ಮುಟ್ಟು ತಡವಾಗಲು ಗರ್ಭಧಾರಣೆ ಮಾತ್ರ ಕಾರಣವಲ್ಲ. ಒತ್ತಡ, ನಿದ್ರೆಯ ಬದಲಾವಣೆ, ತೂಕದಲ್ಲಿ ಗಮನಾರ್ಹ ಬದಲಾವಣೆ, ಅತಿಯಾದ ವ್ಯಾಯಾಮ, ಹಾರ್ಮೋನ್‌ಗಳ ಅಸಮತೋಲನ ಹಾಗೂ ಕೆಲವು ಆರೋಗ್ಯ ಸಮಸ್ಯೆಗಳು ಕೂಡ ಕಾರಣವಾಗಬಹುದು. 1. ಒತ್ತಡ ದೈನಂದಿನ ಜೀವನದಲ್ಲಿ […]

7-8 ಗಂಟೆ ನಿದ್ರೆ ಮಾಡಿದ್ರೂ ಡಾರ್ಕ್ ಸರ್ಕಲ್ಸ್ ಹೋಗ್ತಿಲ್ವಾ? ಈ ಅಂಶಗಳೂ ಕಾರಣ!

ಹೆಚ್ಚಿನವರು ಕಣ್ಣುಗಳ ಕೆಳಗೆ ಕಪ್ಪು ವಲಯಗಳು ಕಾಣಿಸಿಕೊಂಡರೆ ಮೊದಲು ನಿದ್ರೆ ಸರಿಯಾಗಿ ಆಗುತ್ತಿಲ್ಲ ಎಂದುಕೊಳ್ಳುತ್ತಾರೆ. ಪ್ರತಿದಿನ 7-8 ಗಂಟೆಗಳ ಕಾಲ ಸಾಕಷ್ಟು ನಿದ್ರೆ ಮಾಡಿದರೂ ಕಣ್ಣುಗಳ ಕೆಳಗಿನ ಕಪ್ಪು ವಲಯಗಳು ಕಡಿಮೆಯಾಗುತ್ತಿಲ್ಲವೇ? ಹಾಗಾದರೆ ಇದಕ್ಕೆ ನಿದ್ರೆಯ ಕೊರತೆ ಮಾತ್ರ ಕಾರಣವಾಗಿರಬೇಕೆಂದಿಲ್ಲ. ಜೀವನಶೈಲಿ, ಆಹಾರ ಪದ್ಧತಿ, ಅಲರ್ಜಿ ಸೇರಿದಂತೆ ಹಲವು ಕಾರಣಗಳು ಡಾರ್ಕ್ ಸರ್ಕಲ್ಸ್‌ಗೆ ಕಾರಣವಾಗಬಹುದು. ಸುತ್ತಲಿನ ಚರ್ಮ ಬಹಳ ತೆಳುವಾಗಿರುವುದರಿಂದ ಅನುವಂಶಿಕತೆ, ವಯಸ್ಸು, ಅಲರ್ಜಿ ಹಾಗೂ ದೇಹದ ಕೆಲವು ಬದಲಾವಣೆಗಳೂ ಇದಕ್ಕೆ ಕಾರಣವಾಗಬಹುದು. ದೇಹಕ್ಕೆ ಸಾಕಷ್ಟು ನೀರು […]

ಸಹೋದರಿಗೆ ವಿಡಿಯೋ ಕರೆ ಮಾಡಿ 25 ವರ್ಷದ ಯುವಕ ಆತ್ಮಹತ್ಯೆ; ತನಿಖೆ ಆರಂಭ

ಮೂಡುಬಿದಿರೆ: ತಾಲೂಕಿನ ಬೆಳುವಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಣಿಲ್‌ನಲ್ಲಿ 25 ವರ್ಷದ ಯುವಕ ಮೃತಪಟ್ಟಿರುವ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ. ಮೃತರನ್ನು ಬೆಳ್ತಂಗಡಿ ತಾಲೂಕಿನ ಕಾಜೂರು ಮೂಲದ ಅಬುಸಾಲಿ ಇಸ್ಮಾಯಿಲ್ ಅವರ ಪುತ್ರ ಸಯ್ಯದ್ ಅನ್ವರ್ (25) ಎಂದು ಗುರುತಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಅನ್ವರ್ ಅವರು ಪತ್ನಿ ಹಾಗೂ ಎರಡು ವರ್ಷದ ಮಗುವಿನೊಂದಿಗೆ ಬೆಳುವಾಯಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ದಂಪತಿಗಳ ನಡುವೆ ಆಗಾಗ್ಗೆ ಭಿನ್ನಾಭಿಪ್ರಾಯ ಉಂಟಾಗುತ್ತಿತ್ತು ಎನ್ನಲಾಗಿದ್ದು, ಈ ಸಂಬಂಧ ಈ ಹಿಂದೆ ಪೊಲೀಸರಿಗೆ ದೂರು […]