ಕಳೆದುಹೋದ ಚಿನ್ನದ ಸರ ಮರಳಿಸಿದ ಶ್ರೀ ಮಂದಾರ್ತಿ ದೇವಸ್ಥಾನದ ಸಿಬ್ಬಂದಿ, ಪ್ರಾಮಾಣಿಕತೆಗೆ ಜನರಿಂದ ಭಾರೀ ಮೆಚ್ಚುಗೆ

ಕುಂದಾಪುರ: ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರಾದ ರಾಜು ಕುಲಾಲ್ ಹೈಕಾಡಿ ಅವರು ಕಳೆದುಕೊಂಡಿದ್ದ ಚಿನ್ನದ ಸರವನ್ನು ಮಂದಾರ್ತಿ ದೇವಳದ ಊಟದ ಹಾಲ್‌ನ ಮೇಲ್ವಿಚಾರಕರಾದ ದಿನೇಶ್ ಕೊಠಾರಿ ಅವರು ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದು ಜನರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಾಜು ಕುಲಾಲ್ ಅವರ ಸುಮಾರು 4 ಪವನ್ ಚಿನ್ನದ ಸರ ಊಟದ ಹಾಲ್‌ನಲ್ಲಿ ಕಳೆದು ಹೋಗಿತ್ತು. ಅದನ್ನು ಜಾಗರೂಕತೆಯಿಂದ ದಿನೇಶ್ ಕೊಠಾರಿ ಅವರು ಮರಳಿಸಿದ್ದಾರೆ. ಅವರ ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಹಾಗೂ ಭಕ್ತರ ಮೇಲಿನ ಕಾಳಜಿ ಬಗ್ಗೆ ಪ್ರಶಂಸೆ […]

ಎಸ್.ಕೆ. ಗೋಲ್ಡ್‌ ಸ್ಮಿತ್‌ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ: ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಮಂಗಳೂರು: ಎಸ್.ಕೆ. ಗೋಲ್ಡ್‌ ಸ್ಮಿತ್‌ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. 2025- 26ನೇ ಸಾಲಿನ ಎಸೆಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 75ಕ್ಕಿಂತ ಹೆಚ್ಚು ಅಂಕ ಗಳಿಸಿದ ಎ ವರ್ಗ ಮತ್ತು ಸಿ ವರ್ಗದ ಸದಸ್ಯರ ಮಕ್ಕಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿದೆ.ವಿದ್ಯಾರ್ಥಿಗಳ ಪೋಷಕರು 2025ರ ಜು.31ರೊಳಗೆ ಸಂಘದ ಸದಸ್ಯರಾಗಿದ್ದಲ್ಲಿ ಮಾತ್ರ ತಮ್ಮ ಹತ್ತಿರದ ಶಾಖೆಯಿಂದ ಅರ್ಜಿಯನ್ನು ಪಡೆದು ಭರ್ತಿ ಮಾಡಿ ಜೂ. 30ರೊಳಗೆ ಮರಳಿಸಬೇಕು.ನಿಗದಿತ ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ಪ್ರಧಾನ ವ್ಯವಸ್ಥಾಪಕರು, […]

ಅಡುಗೆ ಮನೆಯಲ್ಲಿರುವ ಹಳತಾದ ಉತ್ಪನ್ನಗಳನ್ನು ಹೊಸ ಉತ್ಪನ್ನಗಳೊಂದಿಗೆ ಬದಲಿಸಿಕೊಳ್ಳಿ, ಉಡುಪಿಯಲ್ಲಿ Prestige Exchange ನೊಂದಿಗೆ ಸಿಗಲಿದೆ ಭಾರೀ ರಿಯಾಯಿತಿ!

ಉಡುಪಿ: ನಿಮ್ಮ ಹಳೆಯ ಕುಕ್ಕರ್, ಕುಕ್ವೇರ್, ಗ್ಯಾಸ್ ಸ್ಟೋವ್, ಅಥವಾ ಮಿಕ್ಸರ್ ಗ್ರೈಂಡರ್  ಹೀಗೆ ಅಡುಗೆಮನೆಯ ಹಳೆಯದಾದ ಯಾವುದಾದರೂ ಉತ್ಪನ್ನಗಳನ್ನು ಹೊಸದಾದ Prestige ಉತ್ಪನ್ನಗಳೊಂದಿಗೆ ಎಕ್ಸ್ ಚೇಂಜ್ ಮಾಡಬಹುದಾದ ಒಂದೊಳ್ಳೆ ಆಫರ್ ನ್ನು  ಈಗ ಘೋಷಿಸಲಾಗಿದೆ. ಉಡುಪಿ ಬನ್ನಂಜೆಯಲ್ಲಿ  ಈ  ಆಫರ್ ನ್ನು ನೀವು ಪಡೆದುಕೊಳ್ಳಬಹುದಾಗಿದೆ. ಗ್ಯಾಸ್ ಸ್ಟೊವ್ ನ್ನು 36% ರಿಯಾಯಿತಿಯಲ್ಲಿ, ಡಿಯೋ ಫ್ರೈ ಪ್ಯಾನ್ ನ್ನು  60%,  ಫ್ರೆಶರ್ ಕುಕ್ಕರ್ ಅನ್ನು 40%, ಕಡಾಯ್ ಅನ್ನು 60%, ಏರ್ ಫ್ರೈಯರ್ ಅನ್ನು 39% ರಿಯಾಯಿತಿಯಲ್ಲಿ […]

“ಉಡುಪಿ ಜಿಲ್ಲೆಯ ಮಾನವಿಕ ಶಿಕ್ಷಣ ಬೆಳಗುತ್ತಿರುವ ಮೇರು ವ್ಯಕ್ತಿತ್ವದ ಎಂಜಿಎಂ.ಪದವಿಪೂರ್ವ ವಿದ್ಯಾರ್ಥಿನಿ ಸುಮೇಧಾ ಶೆಣೈ ಸನ್ಮಾನ ಸಮಾರಂಭ”

ಮಾನವಿಕ ಶಿಕ್ಷಣ ಬೆಳಗುತ್ತಿರುವ ಮೇರು ವ್ಯಕ್ತಿತ್ವದ ಎಂಜಿಎಂ.ಪದವಿಪೂರ್ವ ಕಾಲೇಜು ಶಿಕ್ಷಣ ಅಂದರೆ ಕೇವಲ ಸೈನ್ಸ್ ಕಾಮಸ್೯ ಅನ್ನುವ ಅಬ್ಬರದ ಪ್ರಚಾರದ ಕಾಲದಲ್ಲೂ ಮಾನವಿಕ ಶಾಸ್ತ್ರ ಕೂಡ ನಮ್ಮ ಶಿಕ್ಷಣದ ಅವಿಭಾಜ್ಯ ಅಂಗ ಅನ್ನುವುದನ್ನು ಸಾಕ್ಷ್ಯೀಕರಿಸುತ್ತಿರುವ ಶಿಕ್ಷಣ ಸಂಸ್ಥೆ ಅನ್ನುವ ಕೀತಿ೯ ಉಡುಪಿ ಎಂಜಿಎಂ ಶಿಕ್ಷಣ ಸಂಸ್ಥೆಗಿದೆ. ಪ್ರತಿ ವರುಷ ಫಲಿತಾಂಶ ಬಂದಾಗ ಉಡುಪಿ ಎಂಜಿಎಂ.ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಶ್ರೇಷ್ಠ ಸಾಧನೆ ದಾಖಲಿಸುತ್ತಾ ಬಂದಿರುವುದನ್ನು ನಾವು ಗಮನಿಸಿದ್ದೇವೆ.ಇಲ್ಲಿ ಕಲಿತಾ ವಿದ್ಯಾರ್ಥಿಗಳು […]

“ಸ್ವಂತ ಫ್ರಾಂಚೈಸಿ ವ್ಯವಹಾರದ ಸುವರ್ಣಾವಕಾಶ”

ಪ್ರತಿಷ್ಠಿತ ಕಂಪನಿಯೊಂದಿಗೆ ಪಾಲುದಾರರಾಗಿ ಉದ್ಯಮ ಪ್ರಾರಂಭಿಸಿ. ಹೆಚ್ಚಿನ ಆದಾಯ ಗಳಿಸುವ ಉತ್ತಮ ಅವಕಾಶ. ಸಂಪೂರ್ಣ ತರಬೇತಿ ಮತ್ತು ಬೆಂಬಲ ನೀಡಲಾಗುವುದು. ಸಂಪರ್ಕಿಸಿ:74837791369731355979