ಮುತ್ತಜ್ಜ ನೆಟ್ಟ ಮರ ಮರಿಮೊಮ್ಮಗನಿಗೆ ನೆರಳು ಮಾತ್ರ ಕೊಡ್ತಿಲ್ಲ, ಪ್ರತೀ ದಿನ ಕೊಡ್ತಿದೆ ಸಂಪತ್ತು, ಮರದಿಂದ ಬದಲಾಯ್ತು ಬದುಕು!

ರಾಂಚಿ: ಜಾರ್ಖಂಡ್ ರಾಜಧಾನಿ ರಾಂಚಿಯ ಗ್ರಾಮೀಣ ಭಾಗಗಳಲ್ಲಿ ಹಲಸಿನ ಮರಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಆದರೆ ಮನಾಟು ಗ್ರಾಮದಲ್ಲಿರುವ ಒಂದು ವಿಶಿಷ್ಟ ಹಲಸಿನ ಮರ ಇದೀಗ ಕುಟುಂಬದ ಆರ್ಥಿಕ ಬಲವಾಗಿದ್ದು, ಗ್ರಾಮಸ್ಥರ ಗಮನ ಸೆಳೆಯುತ್ತಿದೆ. ಸುಮಾರು 50 ವರ್ಷಗಳ ಹಿಂದೆ ಸುರೇಶ್ ಅವರ ಮುತ್ತಜ್ಜ ನೆಟ್ಟ ಈ ಮರ ಇಂದು ಕುಟುಂಬಕ್ಕೆ ಆಶೀರ್ವಾದವಾಗಿ ಪರಿಣಮಿಸಿದೆ. ಜೊತೆಗೆ ಗಿಡಿಗಳನ್ನು ಯಾಕೆ ನೆಡಬೇಕು, ಅದನ್ನು ಮರವಾಗುವ ತನಕ ಯಾಕೆ ಬೆಳೆಸಬೇಕು, ಉಳಿಸಬೇಕು ಎನ್ನುವುದನ್ನು ಈ ಒಂದು ಪ್ರಸಂಗ ಅರ್ಥ ಮಾಡಿಸಿದೆ. ಬೃಹತ್ […]
ಕರ್ನಾಟಕದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಜರ್ಮನಿ ಫೆವರೇಟ್ ದೇಶವಂತೆ! ಸಮೀಕ್ಷೆ ಬಿಚ್ಚಿಟ್ಟ ಸತ್ಯ

ಬೆಂಗಳೂರು: ಉನ್ನತ ಶಿಕ್ಷಣ ಮತ್ತು ವೃತ್ತಿ ಅವಕಾಶಗಳಿಗಾಗಿ ಭಾರತೀಯ ವಿದ್ಯಾರ್ಥಿಗಳ ಪ್ರಮುಖ ಆಯ್ಕೆಯಾಗಿ ಜರ್ಮನಿ ಹೊರಹೊಮ್ಮುತ್ತಿದೆ ಎಂಬ ಮಹತ್ವದ ಅಂಶ ಟೆರಾಟೆರ್ನ್ ನಡೆಸಿದ ಸಮೀಕ್ಷೆಯಿಂದ ಬಹಿರಂಗವಾಗಿದೆ. ಮಾರ್ಚ್ 2026ರಲ್ಲಿ ನಡೆದ ಈ ಸಮೀಕ್ಷೆಯ ಪ್ರಕಾರ, ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳು ಜರ್ಮನಿಯತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಮೈಸೂರು ಹೊರತುಪಡಿಸಿ ಬೆಂಗಳೂರು, ಮಂಗಳೂರು, ಕಲಬುರಗಿ, ಉಡುಪಿ, ಶಿವಮೊಗ್ಗ ಹಾಗೂ ದಾವಣಗೆರೆಯ ವಿದ್ಯಾರ್ಥಿಗಳು ಜರ್ಮನಿಯಲ್ಲಿ ಉನ್ನತ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಪಡೆಯುತ್ತಿರುವುದು ಗಮನಾರ್ಹವಾಗಿದೆ. ಈಗಾಗಲೇ 600 ಕ್ಕೂ ಹೆಚ್ಚು […]
“ಮನೆ ಸೈಟ್ ಮಾರಾಟಕ್ಕಿದೆ”

ಸಾಲ್ಮರ ಉಪ್ಪೂರಿನಲ್ಲಿ ಮನೆ ಕಟ್ಟಲು ಯೋಗ್ಯವಾದ 16 ಸೆಂಟ್ಸ್ ಜಾಗ ಮಾರಾಟಕ್ಕಿದೆ.3ಲಕ್ಷ ಸೆಂಟ್ಸ್ ಗೆಕೂಡಲೇ ಸಂಪರ್ಕಿಸಿ: 81970 35017
“ಸೈಟ್ ಮಾರಾಟಕ್ಕಿದೆ”

ನೀರೆ ಬೈಲೂರಿನಲ್ಲಿ ಮನೆ ಕಟ್ಟಲು ಯೋಗ್ಯವಾದ ಸೈಟ್ ಮಾರಾಟಕ್ಕಿದೆ …ಮುಖ್ಯ ರಸ್ತೆಯಿಂದ 200 ಮೀಟರ್ ,ಎಲ್ಲಾ ಸೌಕರ್ಯಗಳು ಲಭ್ಯವಿದೆ…7.25 ಪ್ರತಿ ಸೆಂಟ್ಸ್ ದರ 170000….ಕೂಡಲೇ ಸಂಪರ್ಕಿಸಿ: 81970 35017.
“ಎಂಸಿಸಿ ಬ್ಯಾಂಕಿನಲ್ಲಿ 114ನೇ ಸಂಸ್ಥಾಪಕರ ದಿನಾಚರಣೆ”

ಮಂಗಳೂರು: ಎಂಸಿಸಿ ಬ್ಯಾಂಕ್ ಲಿಮಿಟೆಡ್ ತನ್ನ 114ನೇ ಸಂಸ್ಥಾಪಕರ ದಿನಾಚರಣೆಯನ್ನು ಆಡಳಿತ ಕಚೇರಿ ಆವರಣದಲ್ಲಿ ಭವ್ಯವಾಗಿ ಆಚರಿಸಿತು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಸಂಸ್ಥಾಪಕರಾದ ದಿವಂಗತ ಶ್ರೀ ಪಿ.ಎಫ್.ಎಕ್ಸ್. ಸಾಲ್ದಾನ್ಹ ಅವರ ದೂರದೃಷ್ಟಿಯ ಸೇವೆಯನ್ನು ಸ್ಮರಿಸಲಾಯಿತು ಹಾಗೂ ಸಹಕಾರಿ ಕ್ಷೇತ್ರದಲ್ಲಿ ಬ್ಯಾಂಕ್ ಸಾಧಿಸಿರುವ ನಿರಂತರ ಪ್ರಗತಿ ಹಾಗೂ ಸ್ಥೈರ್ಯವನ್ನು ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರ ರತ್ನ ಶ್ರೀ ಅನಿಲ್ ಲೋಬೊ ವಹಿಸಿದ್ದರು. ಸೇಂಟ್ ಅಲೋಶಿಯಸ್ (ಡೀಮ್ಡ್ ಟು ಬಿ ಯುನಿವರ್ಸಿಟಿ), ಮಂಗಳೂರು ಇದರ ಉಪಕುಲಪತಿ ರೆವ್. ಡಾ. ಪ್ರವೀಣ್ ಮಾರ್ಟಿಸ್ […]