ಬೆಳ್ಳಂಪಳ್ಳಿ: ಕಲಾರ್ಥ್ಯ ಉತ್ಸವ, ಮೋಹನಾಭಿನಂದನ2026

ಬ್ರಹ್ಮಾವರ: ಬೆಳ್ಳಂಪಳ್ಳಿ ನರಸಿಂಹ ಪ್ರತಿಷ್ಠಾನದಕಲಾರ್ಘ ಉತ್ಸವ ನೆರವೇರಿತು. ಕಲಾರ್ಥ್ಯ ಭರತನಾಟ್ಯ ತರಗತಿಯ ಸುಮಾರು 50 ಮಕ್ಕಳಿಂದ ಒಂದು ಗಂಟೆಯ ಕಾರ್ಯಕ್ರಮ ಜರಗಿತು.ಈ ಸಂದರ್ಭ ನರಸಿಂಹ ಪ್ರತಿಷ್ಠಾನ ನೀಡುವ ಕಲಾರ್ಘ ಪ್ರಶಸ್ತಿಯನ್ನು ಭಾರತದ ಸಾಂಸ್ಕೃತಿಕ ರಾಯಭಾರಿ, ಆಳ್ವಾಸ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಡಾ| ಎಂ. ಮೋಹನ ಆಳ್ವ ಅವರಿಗೆ ಮೋಹನಾಭಿನಂದನ ಮೂಲಕ ಪ್ರದಾನಿಸಲಾಯಿತು.ಕಾವ್ಯ, ನೃತ್ಯ, ವೇಣು, ಗಾನ, ಚಿತ್ರ, ಪ್ರತಿಮಾ, ತರ್ಕ(ರೂಬಿಕ್ಸ್ ಕ್ಯೂಬ್), ಧಾರ್ಮಿಕ, ರಕ್ಷಾ, ಅಕ್ಕರ, ವಚನ, ವೇದ, ಫಲ, ಪುಷ್ಪ ಬಿರುದು ಪ್ರದಾನ, ಕಲಾರ್ಘ ಪ್ರಶಸ್ತಿ […]

“ಉಡುಪಿಯ ಹೀರೋ ಶಕ್ತಿ ಮೋಟರ್ಸ್ ನಲ್ಲಿ ಉದ್ಯೋಗಾವಕಾಶ”

ಹೀರೋ ಶಕ್ತಿ ಮೋಟರ್ಸ್ ನಲ್ಲಿ ನೇಮಕಾತಿ ನಡೆಯಲಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ನಮ್ಮ ಶೋರೂಂಗೆ ಭೇಟಿ ನೀಡಬಹುದುLMV DRIVER WITH BADGE POSITION (Experienced candidates only)ಕೂಡಲೇ ಸಂಪರ್ಕಿಸಿ.ಮೊಬೈಲ್ : [email protected]