ಬಾರ್ಕೂರಿನ ನೇಶನಲ್ ಕೈಗಾರಿಕಾ ಸಂಸ್ಥೆಯಲ್ಲಿ ಲಭ್ಯವಿದೆ ನಿಮಗೆ ಉದ್ಯೋಗ ಕೊಡುವ ಅತ್ಯುತ್ತಮ ಕೋರ್ಸ್ ಗಳು: ಪ್ರವೇಶಾತಿ ಆರಂಭ, ಸಂಸ್ಥೆಯಲ್ಲಿ ಇನ್ನೂ ಏನೇನು ಸೌಲಭ್ಯಗಳಿವೆ? ಇಲ್ಲಿದೆ ಮಾಹಿತಿ

ಬ್ರಹ್ಮಾವರ: ದಿ ಬಾರ್ಕೂರು ಎಜುಕೇಶನಲ್ ಸೊಸೈಟಿಯ ಆಡಳಿತಕ್ಕೊಳಪಟ್ಟ “ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆ”ಯು ದಿನಾಂಕ 01-08-1984ರಂದು ಪ್ರಾರಂಭಗೊಂಡು ಉಡುಪಿ ಜಿಲ್ಲೆಯಲ್ಲೇ ಪ್ರಥಮ ಕೈಗಾರಿಕಾ ತರಬೇತಿ ಸಂಸ್ಥೆಯಾಗಿ ಹೆಸರು ಪಡೆಯಿತು. ಭಾರತ ಸರ್ಕಾರದ ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ (National Council for Vocational Training)ನೊಂದಿಗೆ ಸಂಯೋಜನೆ ಹೊಂದಿದ್ದು ರಾಜ್ಯ ಸರಕಾರದ ಉದ್ಯೋಗ ಮತ್ತು ತರಬೇತಿ ಇಲಾಖೆಯ ಅಡಿಯಲ್ಲಿ ತರಬೇತಿಯನ್ನು ನೀಡುತ್ತಿರುವ ಅನುದಾನಿತ ಸಂಸ್ಥೆಯಾಗಿರುತ್ತದೆ. ಸಂಸ್ಥೆಯಿಂದ ಸಾವಿರಾರು ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ತರಬೇತಿ:40 ವರ್ಷಗಳ ಹಿಂದೆ ಅಂದಿನ ಆಡಳಿತ […]
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿದೆ 1865 ವೇಕೆನ್ಸಿ: ವಿವರ ಇಲ್ಲಿದೆ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 1865 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಹೊರಬಂದಿದೆ. ಏ.29 2026 ರಿಂದ ಅರ್ಜಿ ಸಲ್ಲಿಸಲು ಲಿಂಕ್ ಓಪನ್ ಆಗಿದ್ದು, ಮೇ 19 ಕೊನೆಯ ದಿನಾಂಕವಾಗಿರುತ್ತದೆ. ಪರೀಕ್ಷೆಯ ದಿನಾಂಕ ಮುಂತಾದ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ. ಅರ್ಜಿ ಸಲ್ಲಿಸಲು ಲಿಂಕ್ https://beep.bfsissc.com/candidate_register/mkt ಅರ್ಜಿ ಶುಲ್ಕ ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೆ- 944 ರೂ ಮಹಿಳೆಯರಿಗೆ- 708 ರೂ ಎಸ್ಸಿ, ಎಸ್ಟಿ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ – 236 ರೂ ವಯೋಮಿತಿ […]
ಉಡುಪಿ: ರಿಯಾಯಿತಿ ದರದಲ್ಲಿ ಆಸ್ತಿ ತೆರಿಗೆ ಪಾವತಿ: ಅವಧಿ ವಿಸ್ತರಣೆ

ಉಡುಪಿ: ಸರ್ಕಾರದ ಆದೇಶದಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನ ಆಸ್ತಿತೆರಿಗೆಯನ್ನು ಪೂರ್ಣವಾಗಿ ಪಾವತಿಸುವ ತೆರಿಗೆದಾರರಿಗೆ ಶೇ.5 ರ ರಿಯಾಯಿತಿ ನೀಡಲು ಕಲ್ಪಿಸಿರುವ ಅವಕಾಶದ ಅವಧಿಯನ್ನು 2026-27 ನೇ ಸಾಲಿಗೆ ಮಾತ್ರ ಅನ್ವಯವಾಗುವಂತೆ ಮೇ 31 ರ ವರೆಗೆ ವಿಸ್ತರಿಸಲಾಗಿದ್ದು, ಉಡುಪಿ ವ್ಯಾಪ್ತಿಯಲ್ಲಿ ಬರುವ ವಾಸ, ವಾಣಿಜ್ಯ, ಕೈಗಾರಿಕೆ, ಸಾರ್ವಜನಿಕ ಕಟ್ಟಡ ಹಾಗೂ ಖಾಸಗಿ ವಿದ್ಯಾಸಂಸ್ಥೆಗಳು ಮತ್ತು ಖಾಲಿ ನಿವೇಶನದ ಮಾಲೀಕರು 2026-27 ನೇ ಆಸ್ತಿ ತೆರಿಗೆಯಲ್ಲಿ ಶೇ. 5 ರಷ್ಟು ರಿಯಾಯಿತಿಯೊಂದಿಗೆ ಪಾವತಿಸಲು ಮೇ […]
ಮೈದಾ ಮತ್ತು ಗೋಧಿ ಹಿಟ್ಟಿನ ವ್ಯತ್ಯಾಸ ತಿಳಿಯಿರಿ: ನೀವೇ ಮೈದಾ ಬಳಕೆ ಬಿಡ್ತೀರಿ

ಹಲವರು ಮೈದಾ ಕೂಡಾ ಗೋಧಿಯಿಂದಲೇ ತಯಾರಿಸುವುದು ಆದ್ದರಿಂದ ಆರೋಗ್ಯಕ್ಕೆ ಅದು ಅಷ್ಟೇನೂ ಹಾನಿಯನ್ನುಂಟುಮಾಡುವುದಿಲ್ಲ. ಅಲ್ಲದೇ ಮೈದಾ ಬಳಕೆ ಸುಲಭ ಹಾಗೂ ರುಚಿಕರ, ಮೈದಾ ಹಿಟ್ಟಿನಿಂದ ತಯಾರಿಸಿದ ಆಹಾರ ಪದಾರ್ಥಗಳೂ ಚೆನ್ನಾಗಿರುತ್ತವೆ ಎಂಬೆಲ್ಲಾ ಯೋಚನೆಯಿಂದ ಮೈದಾ ಹಿಟ್ಟನ್ನು ಬಳಸುತ್ತಾರೆ. ಆದರೆ ಮೈದಾ ಮತ್ತು ಗೋಧಿ ಹಿಟ್ಟಿಗಿರುವ ವ್ಯತ್ಯಾಸವನ್ನು ಅರಿತರ ಖಂಡಿತಾ ನೀವು ಮೈದಾ ಬಳಕೆಯ ಮುನ್ನ ಆಲೋಚಿಸುತ್ತೀರಿ. 1. ಮೂಲ (Source) 2. ಸಂಸ್ಕರಣೆ (Processing) 3. ಪೋಷಕಾಂಶ (Nutrition) 4. ಆರೋಗ್ಯದ ಪರಿಣಾಮ 5. ಬಳಕೆ (Uses) […]
ದ್ರಾಕ್ಷಿ ತಿನ್ನುವ ಮುನ್ನ ಎಚ್ಚರ: ಸರಿಯಾಗಿ ತೊಳೆಯದಿದ್ದರೆ ಆರೋಗ್ಯಕ್ಕೆ ಅಪಾಯ!

ಹಸಿರು, ಕಪ್ಪು ದ್ರಾಕ್ಷಿಗಳನ್ನು ನೋಡುತ್ತಿದ್ದಂತೆಯೇ ಬಾಯಲ್ಲಿ ನೀರೂರುತ್ತದೆ. ಮನೆಗೆ ತಂದು ತೊಳಿಯುವಷ್ಟೂ ತಾಳ್ಮೆ ಇಲ್ಲದೇ ಕೆಲವೊಮ್ಮೆ ಹಾಗೇ ತಿಂದುಬಿಡುತ್ತೇವೆ. ಆದರೆ ಮಾರುಕಟ್ಟೆಯಲ್ಲಿ ದೊರೆಯುವ ದ್ರಾಕ್ಷಿಗಳನ್ನು ನೀವು ಸರಿಯಾಗಿ ಗಮನಿಸಿದರೆ ಅದರ ಮೇಲೆ ಬಿಳಿ ಬಣ್ಣ ಕಾಣುತ್ತದೆ. ದ್ರಾಕ್ಷಿ ಮೇಲೆ ಕೀಟನಾಶಕಗಳ ಸಿಂಪಡಣೆ ಸಾಮಾನ್ಯ. ಸರಿಯಾಗಿ ತೊಳೆಯದೆ ತಿಂದರೆ, ಈ ರಾಸಾಯನಿಕಗಳು ದೇಹಕ್ಕೆ ಹಾನಿ ಉಂಟುಮಾಡುವ ಸಾಧ್ಯತೆ ಇದೆ. ನೆನೆಸುವುದು ಉತ್ತಮ ವಿಧಾನ ದ್ರಾಕ್ಷಿಯನ್ನು ಗೊಂಚಲಿನಿಂದ ಬೇರ್ಪಡಿಸಿ 10–15 ನಿಮಿಷ ನೀರಿನಲ್ಲಿ ನೆನೆಸಿಡುವುದು ಪರಿಣಾಮಕಾರಿ. ನಂತರ ಸ್ವಲ್ಪ ಕದಡಿ, […]