ಮನೆಯಲ್ಲೇ ಕುಳಿತು ನಿಮ್ಮ ಪ್ರಾಡಕ್ಟ್ ಸೇಲ್ ಮಾಡಿ, ಕೈತುಂಬಾ ಗಳಿಸಿ: ಐಡಿಯಾ ಇಲ್ಲಿದೆ

ಇ-ಕಾಮರ್ಸ್ ಮೂಲಕ ಉದ್ಯಮಿಯಾಗಲು ಹೊಸ ಅವಕಾಶ ತುಂಬಾ ಜನರು ಹಳ್ಳಿಗಳಲ್ಲಿ, ನಿಮ್ಮ ಮನೆಗಳಲ್ಲಿ ಹಪ್ಪಳ, ಸಂಡಿಗೆಯಿಂದ ಹಿಡಿದು, ಸೋಪು, ಟಾಯ್ಲೆಟ್ ಕ್ಲೀನರ್, ಜ್ಯುವೆಲರಿ ವಸ್ತುಗಳು, ಉಪ್ಪಿನಕಾಯಿ, ಹ್ಯಾಂಡಿಕ್ರಾಫ್ಟ್ ಹೀಗೇ ಹತ್ತು ಹಲವು ಗೃಹೋತ್ಪನ್ನಗಳನ್ನು ತಯಾರಿಸುತ್ತಿರಬಹುದು. ಆದರೆ, ಅವುಗಳಿಗೆ ಸಮರ್ಪಕ ವೇದಿಕೆಯ ಕೊರತೆಯಿಂದ ಲಾಭ ಕಡಿಮೆ ಇರಬಹುದು. ನೀವೇ ಅಂಗಡಿ ತೆರೆಯುವುದಾದರೆ ಅದರ ಖರ್ಚೂ ಬಹಳಾ ಇರುತ್ತದೆ ಹಾಗೂ ಅದರಿಂದ ಲೋಕಲ್ ಮಾರ್ಕೆಟ್ ತಲುಪಬಹುದೇ ಹೊರತು, ಜಾಗತಿಕ ಮಾರುಕಟ್ಟೆ ತಲುಪಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಪ್ರಾಡಕ್ಟ್ ಸೇಲ್ ಮಾಡಲು […]
ಮಣಿಪಾಲ: ಹೊಳೆಯಲ್ಲಿ ಮುಳುಗಿ ರಿಕ್ಷಾ ಚಾಲಕ ಮೃತ್ಯು

ಉಡುಪಿ : ಹೆರ್ಗಾ ಗ್ರಾಮದ ಹೊಳೆಬಾಗಿಲು ನದಿಗೆ ಈಜಲು ಹೋದ ರಿಕ್ಷಾ ಚಾಲಕರೊಬ್ಬರು ಆಕಸ್ಮಿಕ ವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಹೆರ್ಗಾ ಗ್ರಾಮದ ನಾರಾಯಣ ಪೂಜಾರಿ ಎಂಬವರ ಮಗ ಸುಜಿತ್ ಕುಮಾರ್(42) ಎಂದು ಗುರುತಿಸಲಾಗಿದೆ. ರಿಕ್ಷಾ ಬಾಡಿಗೆ ಕೆಲಸ ಮಾಡಿಕೊಂಡಿದ್ದ ಇವರು, ಕೆಲಸಕ್ಕೆ ರಿಕ್ಷಾದಲ್ಲಿ ಮನೆಯಿಂದ ಹೋಗಿದ್ದರು. ಬಳಿಕ ಅವರು ಹೋಳೆಬಾಗಿಲು ನದಿಗೆ ಈಜಲು ಹೋಗಿದ್ದು, ಅಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಹುಡುಕಾಟ ನಡೆಸಿದಾಗ ಬೆಳಗ್ಗೆ 7ಗಂಟೆ ಸುಮಾರಿಗೆ ನದಿಯ ಕಿನಾರೆಯಲ್ಲಿ […]
ವಿದ್ಯಾರ್ಥಿಗಳ ಸೃಜನಶೀಲತೆಗೆ ಮಣಿಪಾಲದ MSDC ನೀಡುತ್ತಿದೆ ಭರ್ಜರಿ ವೇದಿಕೆ: ಮೇ.11 ರಿಂದ ಶುರುವಾಗುವ ಆರ್ಟ್ಸ್ & ಕ್ರಾಫ್ಟ್ ಸಮರ್ ಕ್ಯಾಂಪ್ ಗೆ ಅರ್ಜಿ ಸಲ್ಲಿಸಿ

ಮಣಿಪಾಲ: ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ವತಿಯಿಂದ ವಿದ್ಯಾರ್ಥಿಗಳಿಗಾಗಿ ವಿಶೇಷ ಆರ್ಟ್ಸ್ & ಕ್ರಾಫ್ಟ್ ಸಮರ್ ಕ್ಯಾಂಪ್ ಆಯೋಜಿಸಲಾಗಿದೆ. ಮೇ 11ರಿಂದ ಮೇ 15ರವರೆಗೆ ಶಿಬಿರ ನಡೆಯಲಿದ್ದು, ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ತರಗತಿಗಳು ನಡೆಯಲಿವೆ. ಮಕ್ಕಳ ಸೃಜನಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಶಿಬಿರದ್ದಾಗಿದೆ. ಶಿಬಿರದಲ್ಲಿ ಏನೇನಿದೆ? ಶಿಬಿರದಲ್ಲಿ ಡ್ರಾಯಿಂಗ್ & ಪೇಂಟಿಂಗ್, ಪೇಪರ್ ಕ್ರಾಫ್ಟ್ಸ್, DIY ಕ್ರಿಯೇಷನ್ಸ್, ರಿಸೈಕಲ್ ಆರ್ಟ್ ಪ್ರಾಜೆಕ್ಟ್ಸ್, ಕ್ರಿಯೇಟಿವ್ ಡಿಸೈನ್ಸ್ ಹಾಗೂ ಬೇಸಿಕ್ ಕ್ರಾಫ್ಟ್ ತಂತ್ರಗಳನ್ನು ಕಲಿಸಲಾಗುತ್ತದೆ. […]