ನೀವೆಂದಾದರೂ ‘ರೋಬೋ ಸಪ್ಲಾಯರ್’ ನೋಡಿದ್ದೀರಾ? ಮಂಗಳೂರಿನ ಈ ಹೋಟೆಲ್ ನಲ್ಲಿದೆ ‘ರೋಬೋ ಸಪ್ಲಾಯರ್’

ತಂತ್ರಜ್ಞಾನದಿಂದ ಹೋಟೆಲ್ ಸೇವೆಗೆ ಹೊಸ ರೂಪ ಸಿಕ್ಕಿದ್ದು, ಮಂಗಳೂರಿನಲ್ಲಿ ಇದರ ಪ್ರಯೋಗ ನಡೆದಿದೆ. ನಗರದ ಕೆ ಎಸ್ ರಾವ್ ರಸ್ತೆಯಲ್ಲಿರುವ ಹೋಟೆಲ್ ಒಂದರಲ್ಲಿ ರೋಬೋ ಸಪ್ಲಾಯರ್ ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು, ಗ್ರಾಹಕರಿಗೆ ವಿಶಿಷ್ಟ ಅನುಭವವನ್ನು ನೀಡುತ್ತಿದೆ. 35 ಟೇಬಲ್ಗಳಿಗೆ ರೋಬೋ ಸೇವೆ ಕೆ ಎಸ್ ರಾವ್ ರಸ್ತೆಯಲ್ಲಿರುವ ಪಾಕಶಾಲಾ ಹೋಟೆಲ್ ನಲ್ಲಿ ಸುಮಾರು 35 ಟೇಬಲ್ಗಳಿದ್ದು, ಅವುಗಳಲ್ಲಿ ಕೆಲವು ಟೇಬಲ್ಗಳಿಗೆ ರೋಬೋ ಮೂಲಕ ಆಹಾರ ಮತ್ತು ಪಾನೀಯಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಸಿಬ್ಬಂದಿ ಆಹಾರವನ್ನು ರೋಬೋನ ರ್ಯಾಕ್ನಲ್ಲಿ ಇಟ್ಟು, […]
ಟೀಚರ್ ಆಗುವ ಕನಸಿದೆಯೇ? ಮಣಿಪಾಲದ ‘ಶ್ರೀ ಶಾರದಾ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್’ನಲ್ಲಿದೆ ಒಳ್ಳೆಯ ತರಬೇತಿ; ಅರ್ಜಿ ಸಲ್ಲಿಸಿ

ಉಡುಪಿ/ಮಣಿಪಾಲ: ‘ಶ್ರೀ ಶಾರದಾ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ಮಹಿಳೆಯರಿಗೆ ಮಾಂಟೆಸ್ಸರಿ / ನರ್ಸರಿ ಟೀಚರ್ಸ್ ಟ್ರೈನಿಂಗ್ ಕೋರ್ಸಿಗೆ ದಾಖಲಾತಿ ಆರಂಭವಾಗಿದೆ. 2026-27 ಸಾಲಿನ ಕೋರ್ಸಿಗೆ ಪ್ರವೇಶಾತಿ ಆರಂಭವಾಗಿದ್ದು, ಪಿಯುಸಿ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿದ ಮಹಿಳಾ ಆಭ್ಯರ್ಥಿಗಳು ಈ ತರಬೇತಿಯ ಪ್ರಯೋಜನೆ ಪಡೆದುಕೊಳ್ಳಬಹುದು. ಆಸಕ್ತರು ಸಂಸ್ಥೆಯಿಂದ ಅರ್ಜಿ ನಮೂನೆ ಪಡೆದು ಶ್ರೀ ಶಾರದಾ ಟೀಚರ್ಸ್ ಟ್ರೈನಿಂಗ್, ಡಿ.ಸಿ.ಆಫೀಸ್ ಬಳಿ, ಕ್ರಿಸ್ಟಲ್ ಬಿಜ್ಹ್ ಹಬ್, 1ನೇ ಮಹಡಿಯಲ್ಲಿರುವ ಸಂಸ್ಥೆಯಲ್ಲಿ (9901722527, [email protected]) ಅರ್ಜಿ ಸಲ್ಲಿಸಬಹುದು ಎಂದು ಸಂಸ್ಥೆಯ ಪ್ರಕಟನೆ […]
ಹೆಲ್ಮೆಟ್ ಧರಿಸಿದರೆ ಕೂದಲು ಉದುರುತ್ತಾ? ಇಲ್ಲಿದೆ ಆಶ್ಚರ್ಯಕರ ಸಂಗತಿ

ಬೈಕ್ ಸವಾರಿ ಮಾಡುವ ಪ್ರತಿಯೊಬ್ಬರಿಗೂ ಹೆಲ್ಮೆಟ್ ಅನಿವಾರ್ಯ. ಆದರೆ ಹಲವರಲ್ಲಿ ಒಂದು ಸಾಮಾನ್ಯ ಪ್ರಶ್ನೆ — “ಹೆಲ್ಮೆಟ್ ಧರಿಸಿದರೆ ಕೂದಲು ಉದುರುತ್ತದೆಯಾ?” ಎಂಬುದು. ಈ ಬಗ್ಗೆ ಸಾಕಷ್ಟು ಮಿಥ್ಯೆಗಳು ಹರಿದಾಡುತ್ತಿವೆ. ಅನೇಕರು ಕೂದಲು ಉದುರುವಿಕೆಯ ಹೆದರಿಕೆಯಿಂದ ಹೆಲ್ಮೆಟ್ ಧರಿಸದೇ ವಾಹನ ಸವಾರಿ ಮಾಡಿ ಪ್ರಾಣಾಪಾಯ ತಂದುಕೊಮಡವರಿದ್ದಾರೆ. ಹಾಗಾದರೆ ನಿಜ ವಿಷಯವೇನು ಅನ್ನೋದನ್ನ ಇಲ್ಲಿ ತಿಳಿದುಕೊಳ್ಳೋಣ. ಹೆಲ್ಮೆಟ್ನಿಂದ ನೇರವಾಗಿ ಕೂದಲು ಉದುರುವುದಿಲ್ಲ ತಜ್ಞರ ಪ್ರಕಾರ, ಹೆಲ್ಮೆಟ್ ಧರಿಸುವುದರಿಂದ ನೇರವಾಗಿ ಕೂದಲು ಉದುರುವುದಿಲ್ಲ. ಆದರೆ ಕೆಲವು ಪರಿಸ್ಥಿತಿಗಳು ಕೂದಲಿನ ಆರೋಗ್ಯಕ್ಕೆ […]
ಎರಡನೇ ಮದುವೆ ಆಗ್ತಾರಾ ಚಂದನ್ ಶೆಟ್ಟಿ? ಸಂಬಂಧದ ಕುರಿತು ಹೀಗೆ ಹೇಳ್ತಾರೆ ಇವರು

ಪ್ರಸಿದ್ಧ ಗಾಯಕ, ರ್ಯಾಪರ್, ನಟ ಚಂದನ್ ಶೆಟ್ಟಿ ಅವ್ರು 2020 ರಲ್ಲಿ ನಟಿ ನಿವೇದಿತಾ ಗೌಡ ಅವ್ರನ್ನ ಮದ್ವೆ ಆಗಿ 2024 ರಲ್ಲಿ ವೈಯಕ್ತಿಕ ಕಾರಣಗಳಿಂದ ಡೈವೋರ್ಸ್ ಪಡೆದಿದ್ದರು. ಇದಕ್ಕೂ ಮೊದಲೇ ಇಬ್ಬರೂ ಒಪ್ಪಿಕೊಂಡಿದ್ದ ಮುದ್ದು ರಾಕ್ಷಸಿ ಸಿನಿಮಾದ ಶೂಟಿಂಗ್ ಇನ್ನೂ ಬಾಕಿ ಇತ್ತು. ಡೈವೋರ್ಸ್ ಪಡೆದರೂ ಇಬ್ಬರೂ ಈ ಸಿನಿಮಾದ ಶೂಟಿಂಗ್ ಮುಗಿಸಿಕೊಟ್ಟಿದ್ದರು. ಹಾಗೂ ಶೂಟಿಂಗ್ ಸಮಯದಲ್ಲಿ ನಿವೇದಿತಾ ಅವರನ್ನು ಚಂದನ್ ಶೆಟ್ಟಿ ಸಮಾಧಾನ ಮಾಡ್ತಾ ಇರೋ ವೀಡಿಯೋ ಕೂಡಾ ವೈರಲ್ ಆಗಿತ್ತು. ತಮ್ಮ ವೈಯಕ್ತಿಕ […]
ಮಣಿಪಾಲ: ಏಪ್ರಿಲ್ 19 ರಂದು ಆರ್ ಎಸ್ ಬಿ ಸಮಾಜದಿಂದ ವಧುವರ ಸಮಾವೇಶ.

ಉಡುಪಿ: ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ(ರಿ) ಮಣಿಪಾಲ, ರಾಜಾಪುರ ಸಾರಸ್ವತ ಬ್ರಾಹ್ಮಣ ಮಹಿಳಾ ವೇದಿಕೆ (ರಿ ) ಮಣಿಪಾಲ, ಹಾಗೂ ರಾಜಾಪುರ ಸಾರಸ್ವತ ಬ್ರಾಹ್ಮಣ ಸಮಾಜ(ರಿ) ಬೆಂಗಳೂರು ಇದರ ಅಂಗಸಂಸ್ಥೆಯಾದ ಆರ್ ಎಸ್ ಬಿ ಅನುಬಂಧ ವಿವಾಹ ವೇದಿಕೆ ಬೆಂಗಳೂರು ಇವರುಗಳ ಜಂಟಿ ಆಶ್ರಯದಲ್ಲಿ ಏಪ್ರಿಲ್ 19 ರಂದು ಸಮಾಜದ ವಿವಾಹ ಅಪೇಕ್ಷಿತ ಯುವಕ, ಯುವತಿಯರಿಗೆ ವಧು ವರರ ಸಮಾವೇಶವು ಮಣಿಪಾಲದ ಆರ್ ಎಸ್ ಬಿ ಸಭಾಭವನದಲ್ಲಿ ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ ಎಂದು […]