ಭಾರತದ ಶ್ರೇಷ್ಠ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ 92ನೇ ವಯಸ್ಸಿನಲ್ಲಿ ಬಹು ಅಂಗಾಗ ವೈಫಲ್ಯದಿಂದ ನಿಧನ

ಮುಂಬೈ: ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ Asha Bhosle ಅವರು 92ನೇ ವಯಸ್ಸಿನಲ್ಲಿ ಬಹು ಅಂಗಾಂಗ ವೈಫಲ್ಯದಿಂದ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾದರು. ಹೃದಯ ಸಂಬಂಧಿ ಸಮಸ್ಯೆಯಿಂದ ಶನಿವಾರ ಬ್ರಿಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಇವರು ಇಂದು ಮಧ್ಯಾನ 1 ಗಂಟೆಯ ಸುಮಾರಿಗೆ ಇಹಲೋಕ ತ್ಯಜಿಸಿರುತ್ತಾರೆ ಎಂದು ವಾರ್ತಾ ಮೂಲಗಳು ತಿಳಿಸಿವೆ. ಅಂತಿಮ ವಿಧಿ ವಿಧಾನಗಳು ನಾಳೆ ಸಂಜೆ 4 ಗಂಟೆಗೆ ಶಿವಾಜಿ ಪಾರ್ಕ್ ನಲ್ಲಿ ನಡೆಯಲಿದ್ದು, ಬೆಳಗ್ಗೆ 11 ಗಂಟೆಯ ನಂತರ ಸಾರ್ವಜನಿಕರ ದರ್ಶನಕ್ಕೆ ಲಭ್ಯವಿರಲಿದೆ […]

ಡಿಜಿಟಲ್ ಪಾವತಿಗೆ ಆರ್‌ಬಿಐ ಹೊಸ ನಿಯಮಗಳು: ನೀವೂ ಗೂಗಲ್ ಪೇ, ಫೋನ್ ಪೇ ಬಳಸುವವರಾಗಿದ್ರೆ ಇದನ್ನು ತಿಳಿದಿರಿ

ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ Reserve Bank of India (ಆರ್‌ಬಿಐ) ಡಿಜಿಟಲ್ ಪಾವತಿಗಳನ್ನು ಇನ್ನಷ್ಟು ಸುರಕ್ಷಿತಗೊಳಿಸಲು ಹೊಸ ನಿಯಮಗಳನ್ನು ತರಲು ಸಜ್ಜಾಗಿದೆ. ಈ ನಿಯಮಗಳು ಗೂಗಲ್ ಪೇ Google Pay ಮತ್ತು ಫೋನ್ ಪೇ PhonePe ಬಳಕೆದಾರರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಹೊಸ ಖಾತೆಗೆ ಹಣ ವರ್ಗಾವಣೆ ಮಾಡಿದರೆ 1 ಗಂಟೆ ವಿಳಂಬ ಹೊಸ ನಿಯಮದ ಪ್ರಕಾರ, ನೀವು ಮೊದಲ ಬಾರಿಗೆ ಅಥವಾ ಅಪರಿಚಿತ […]

ಸಿಯಾಟಲ್‌ನಲ್ಲಿ ಸ್ವಾಮಿ ವಿವೇಕಾನಂದರ ಭವ್ಯ ಪ್ರತಿಮೆ ಅನಾವರಣ: ಭಾರತ-ಅಮೆರಿಕಾ ಸ್ನೇಹದ ಹೊಸ ಸಂಕೇತ

ಅಮೇರಿಕಾ: ಅಮೆರಿಕದ ಸಿಯಾಟಲ್ Seattle ನಗರದ ಹೃದಯ ಭಾಗದಲ್ಲಿರುವ Westlake Square ನಲ್ಲಿ ಸ್ವಾಮಿ ವಿವೇಕಾನಂದ Swami Vivekananda ಅವರ ಭವ್ಯ ಕಂಚಿನ ಪ್ರತಿಮೆಯನ್ನು ಏಪ್ರಿಲ್ 11, 2026 ರಂದು ಅದ್ದೂರಿಯಾಗಿ ಅನಾವರಣಗೊಳಿಸಲಾಯಿತು. ಈ ಕಾರ್ಯಕ್ರಮವು ಭಾರತ ಮತ್ತು ಅಮೆರಿಕ ನಡುವಿನ ಸಾಂಸ್ಕೃತಿಕ ಬಾಂಧವ್ಯಕ್ಕೆ ಹೊಸ ದಿಕ್ಕು ನೀಡುವ ಐತಿಹಾಸಿಕ ಕ್ಷಣವೆಂದು ಪರಿಗಣಿಸಲಾಗುತ್ತಿದೆ. ನಗರದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಒಂದಾದ ವೆಸ್ಟ್‌ಲೇಕ್ ಸ್ಕ್ವೇರ್‌ನಲ್ಲಿ ಸ್ಥಾಪಿಸಲಾದ ಈ ಪ್ರತಿಮೆ, ಪ್ರತಿದಿನ ಲಕ್ಷಗಟ್ಟಲೆ ಜನರ ಗಮನ ಸೆಳೆಯುವ ಕೇಂದ್ರವಾಗಲಿದೆ. ತಂತ್ರಜ್ಞಾನ […]

ಉಡುಪಿಯ ಎನೋಕ್ ರೆನಾಲ್ಟ್ ಶೋರೂಮ್ನಲ್ಲಿ :ಒಂದು ಕಾಲದ ಭಾರತದ ಅಚ್ಚುಮೆಚ್ಚಿನ SUV,ಹೊಸ ವಿನ್ಯಾಸದ ರೆನಾಲ್ಟ್ ಡಸ್ಟರ್ ಬಿಡುಗಡೆ ಸಮಾರಂಭ

ಉಡುಪಿ ಎನೋಕ್ ರೆನಾಲ್ಟ್ ಶೋ ರೂಮ್ನಲ್ಲಿ ದಿನಾಂಕ 11ರಂದು ಒಂದು ಕಾಲದ ಭಾರತದ ಅಚ್ಚುಮೆಚ್ಚಿನ SUV,ಹೊಸ ವಿನ್ಯಾಸದ ರೆನಾಲ್ಟ್ ಡಸ್ಟರ್ ಕಾರು ಬಿಡುಗಡೆ ಸಮಾರಂಭ ನಡೆಯಿತು .ಈ ಸಮಾರಂಭದಲ್ಲಿ ಉಡುಪಿಯ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್, ಬಡಗುಬೆಟ್ಟು ಸೊಸೈಟಿ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, ಮಣಿಪಾಲ ಇನ್ಸ್ಟಿಟ್ಯೂಟ್ ನ ಅಸೋಸಿಯೇಟ್ ಪ್ರೊಫೆಸರ್ ಹೂಬನ ಥಾಮಸ್ ,ಎನೋಕ್ ರೆನಾಲ್ಟ್ ನ ಮ್ಯಾನೇಜಿಂಗ್ ಡೈರೆಕ್ಟರ್ ಅರುಣ್ ಮೆಂಡಿಸ್ ಹಾಗು ಮಿಥುನ್ ಚೌಟರ್ ಮತ್ತು ಜನರಲ್ ಮ್ಯಾನೇಜರ್ ಮೊಹಮ್ಮದ್ ರಿಜ್ವಾನ್ ಉಪಸ್ಥಿತರಿದ್ದರು […]