ಉಡುಪಿ: 1150 ಸ್ಕೇರ್ ಫೀಟ್ ವಿಸ್ತೀರ್ಣದ ಆಫೀಸು ಸ್ಥಳ ಬಾಡಿಗೆಗೆ ಲಭ್ಯ

ಉಡುಪಿ: ನಗರದಲ್ಲಿ 1150 ಸ್ಕೇರ್ ಫೀಟ್ ವಿಸ್ತೀರ್ಣದ ಆಫೀಸು ಸ್ಥಳ ಬಾಡಿಗೆಗೆ ಲಭ್ಯವಿದ್ದು, ಫೈನಾನ್ಸ್, ಬ್ಯಾಂಕ್ ಹಾಗೂ ಸೊಸೈಟಿ ಮುಂತಾದ ಆಫೀಸುಗಳಿಗೆ ಪ್ರಶಸ್ತವಾಗಿದೆ. ಸಂಪರ್ಕಿಸಿ: 9448379989

ನೇರವಾಗಿ ದ್ವಿತೀಯ ಪಿಯುಸಿ ಬರೆಯಲು ಉತ್ತಮ ಅವಕಾಶ: ಸುವಿದ್ಯಾ ಅಕಾಡೆಮಿಯಲ್ಲಿ ಕೋಚಿಂಗ್ ಕ್ಲಾಸ್ ಗಳು ಲಭ್ಯ

ಉಡುಪಿ: ಇಲ್ಲಿನ ಪೇಜಾವರ ಮಠದ ಪ್ರಹ್ಲಾದ ಗೋಕುಲದಲ್ಲಿರುವ ಸುವಿದ್ಯಾ ಅಕಾಡೆಮಿಯಲ್ಲಿ ನೇರವಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಕೋಚಿಂಗ್ ಕ್ಲಾಸ್ ಗಳನ್ನು ನಡೆಸಲಾಗುವುದು. ವಿಜ್ಞಾನ-ಪಿಸಿಎಂಬಿ/ ಸಿ ಹಾಗೂ ವಾಣಿಜ್ಯ-ಎಚ್.ಎ.ಎ.ಬಿ/ಸಿ ವಿಷಯಗಳಲ್ಲಿ ನೇರವಾಗಿ ಪರೀಕ್ಷೆ ಬರೆಯಬಹುದು. ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣರಾದವರು ನೇರವಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಬಹುದು. ನಿಯಮಿತ ತರಗತಿಗಳು ಕೈಗೆಟಕುವ ಶುಲ್ಕದಲ್ಲಿ ಲಭ್ಯ. ಇದಲ್ಲದೆ, 7, 8, 9, 10ನೇ ತರಗತಿಗಳಿಗೆ ಹಾಗೂ ಪಿಜಿ, ಪದವಿ ಕೋರ್ಸ್ ಗಳಿಗೂ ಕೋಚಿಂಗ್ ನೀಡಲಾಗುವುದು.ಕರೆ: 8892036401, 8971535230

ಬ್ರಹ್ಮಾವರ: ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಬಹುಬೇಡಿಕೆಯ ಕೋರ್ಸ್ ಗಳಿಗೆ ಪ್ರವೇಶಾತಿ ಪ್ರಾರಂಭ

ಬ್ರಹ್ಮಾವರ: ಮಂಗಳೂರು ವಿಶ್ವವಿದ್ಯಾಲಯದಡಿ ಸಂಯೋಜಿತ ಇಲ್ಲಿನ ಪ್ರತಿಷ್ಠಿತ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಬಹುಬೇಡಿಕೆಯ ಬಿ.ಎಸ್ಸಿ, ಬಿ.ಎಚ್.ಎಸ್, ಬಿ.ಎಸ್ಸಿ ಫುಡ್ ಟೆಕ್ನಾಲಜಿ, ಬಿ.ಎಸ್ಸಿ ಫ್ಯಾಷನ್ ಡಿಸೈನಿಂಗ್, ಬಿ.ಎಸ್ಸಿ ನರ್ಸಿಂಗ್, ಬಿಸಿಎ, ಬಿ.ಕಾಂ, ಬಿಬಿಎಂ ಕೋರ್ಸುಗಳ ಜೊತೆಗೆ ಏವಿಯೇಶನ್ ಎಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ ಮೆಂಟ್ ಕೋರ್ಸುಗಳು ಲಭ್ಯವಿವೆ. ಸೌಲಭ್ಯಗಳು: ಶಿಕ್ಷಣ ಸಾಲ ಸೌಲಭ್ಯ ಇಂಟರ್ನ್ ಶಿಪ್ ಮತ್ತು ಉದ್ಯೋಗಾವಕಾಶ ವಿದ್ಯಾರ್ಥಿವೇತನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಬಸ್ ವ್ಯವಸ್ಥೆ ವಿಳಾಸ: ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆರಾಹೆ. […]

ಪೆರ್ಣಂಕಿಲ ಕ್ಷೇತ್ರಕ್ಕೆ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಗುರ್ಮೆ ಸುರೇಶ್ ಶೆಟ್ಟಿ ಭೇಟಿ

ಉಡುಪಿ: ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನ ಶ್ರೀ ಕ್ಷೇತ್ರ ಪೆರ್ಣಂಕಿಲ ಇದರ ಬ್ರಹ್ಮಕಲಶೋತ್ಸವ ಪ್ರಯುಕ್ತ ಮಾ. 25 ರಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಅನ್ನ ಪ್ರಸಾದ ಸ್ವೀಕರಿಸಿದರು.