ಪುರುಷರಿಗೆ ಈ ಸಮಸ್ಯೆಗಳಿದ್ದರೆ ಹಾಲು-ಖರ್ಜೂರ ಬೆಸ್ಟ್ ಮದ್ದು!

ಹಾಲು ಮತ್ತು ಖರ್ಜೂರಗಳನ್ನ ಒಟ್ಟಿಗೆ ಸೇವಿಸುವುದರಿಂದ ಆಗುವ ಪ್ರಯೋಜನಗಳು ಹಲವು. ಈ ಎರಡನ್ನು ಒಟ್ಟಿಗೆ ಸೇವಿಸುವುದರಿಂದ ದೇಹಕ್ಕೆ ಅಪಾರ ಪ್ರಯೋಜನಗಳಿವೆ. ಅದರಲ್ಲೂ ಪುರುಷರು ಈ ಆಹಾರ ತಿಂದರೆ ಅವರ ದೇಹ ಸಶಕ್ತವಾಗಿರಲು ಸಹಕಾರಿ. ಹಾಲನ್ನು ಸಂಪೂರ್ಣ ಆಹಾರ ಹೇಗೋ ಹಾಗೇ ಖರ್ಜೂರ ಕೂಡ ಒಂದು ಸಹ ಸೂಪರ್ ಫುಡ್. ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಜೀವಸತ್ವಗಳು ಸಮೃದ್ಧವಾಗಿರುವ ಹಾಲು ಮತ್ತು ಗ್ಲೂಕೋಸ್ ಮತ್ತು ಫ್ರಕ್ಟೋಸ್ ಸಮೃದ್ಧವಾಗಿರುವ ಖರ್ಜೂರಗಳು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ.ಒಂದು ವಿಧದ ಹುಮ್ಮಸ್ಸನ್ನು ಕೂಡ ನೀಡುತ್ತದೆ. […]

ರಾಷ್ಟ್ರ ಮಟ್ಟದ ಜೆ.ಇ.ಇ ಮೈನ್ ನಲ್ಲಿ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಅಭಯ್‍ ಕಾಮತ್ ಕಾರ್ಕಳ: ರಾಷ್ಟ್ರ ಮಟ್ಟದಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾದ ಜೆ.ಇ.ಇ ಮೈನ್‍ ಏಪ್ರಿಲ್ 2021ರ ತೃತೀಯ ಹಂತದ ಪರೀಕ್ಷೆಯಲ್ಲಿ ಗಣಿತ ನಗರದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳು  ಸಾಧನೆ ಮಾಡಿದ್ದಾರೆ. ಅಭಯ್‍ ಕಾಮತ್ ಭೌತಶಾಸ್ತ್ರದಲ್ಲಿ 100ಕ್ಕೆ 100 ಪರ್ಸೆಟೈಲ್ ನೊಂದಿಗೆ 99.95 ಪರ್ಸೆಂಟೈಲ್ ಹಾಗೂ ಮನ್ವಿತ್ ಪ್ರಭು ಭೌತಶಾಸ್ತ್ರದಲ್ಲಿ 100ಕ್ಕೆ 100 ಪರ್ಸೆಟೈಲ್‍ನೊಂದಿಗೆ ಶೇ. 99.49 ಈವರೆಗೆ ನಡೆದ ಮೂರು ಹಂತದ ಜೆ.ಇ.ಇ. ಮೈನ್‍ ಪರೀಕ್ಷೆಯಲ್ಲಿ ಒಟ್ಟಾರೆ 99ಕ್ಕಿಂತ ಅಧಿಕ ಪರ್ಸೆಂಟೈಲ್ 3 ವಿದ್ಯಾರ್ಥಿಗಳಿಗೆ, 98ಕ್ಕಿಂತ […]

ನಿಟ್ಟೆ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ಆವಿಷ್ಕರಿಸಿದ್ರು ಹೊಸ ಯಂತ್ರ!

ಕಾರ್ಕಳ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಆದಿತ್ಯ ಐತಾಳ್ ಕೆ., ಸಂದೀಪ್ ಕಾಮತ್ ಡಿ., ವರುಣ್ ಮತ್ತು ವಿಜೇತ್ ಕುಮಾರ್ ಅವರು ವಿಭಾಗದ ಸಹಪ್ರಾಧ್ಯಾಪಕ ಡಾ. ಅನಂತಕೃಷ್ಣ ಸೋಮಯಾಜಿಯವರ ಮಾರ್ಗದರ್ಶನದಲ್ಲಿ “ವರ್ಸಟೈಲ್ ರೂಟ್ ವೆಜಿಟೇಬಲ್ ಹಾರ್ವೆಸ್ಟರ್” ಎನ್ನುವ ಯಂತ್ರವನ್ನು ಆವಿಷ್ಕರಿಸಿದ್ದು, ಕೃಷಿ ಕ್ಷೇತ್ರದಲ್ಲಿ ಅದು ಬಹೂಪಯೋಗಿ ಯಂತ್ರವಾಗಿ ಪರಿಣಮಿಸಲಿದೆ. ಈ ಯಂತ್ರವು ಏಕಕಾಲದಲ್ಲಿ ಆಲೂಗಡ್ಡೆಯಂತಹ ಗಿಡಗಳನ್ನು ಕತ್ತರಿಸಿ ಗಡ್ಡೆಗಳನ್ನು ಅಗೆದು ಸಾರಣಿಸಿ ಸಂಗ್ರಹಿಸುವ ಯಂತ್ರವಾಗಿರುತ್ತದೆ. ಇದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ […]