ಬಿಜೆಪಿ ಶಾಸಕ ರೇಣುಕಾಚಾರ್ಯಗೆ ಸಿಡಿ ಭೀತಿ?: ಸಿಡಿ ಪ್ರಸಾರ ಮಾಡದಂತೆ ಕೋರ್ಟ್ ನಿಂದ ತಡೆಯಾಜ್ಞೆ

ಬೆಂಗಳೂರು: ಸಚಿವ ಸ್ಥಾನದ ಪ್ರಬಲ‌ ಆಕಾಂಕ್ಷಿಯಾಗಿರುವ ಹೊನ್ನಾಳಿ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯಗೆ ಇದೀಗ ಸಿಡಿ ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ತನ್ನ ವಿರುದ್ಧ ಯಾವುದೇ ಸಿಡಿ ಪ್ರಸಾರ ಮಾಡದಂತೆ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ನನ್ನನ್ನು ಯಾರೂ ಸಹ ಬ್ಲ್ಯಾಕ್​​ಮೇಲ್ ಮಾಡಲು ಸಾಧ್ಯವಿಲ್ಲ. ನಾನೂ ಬ್ಲ್ಯಾಕ್​​ಮೇಲ್ ಖೆಡ್ಡಾಗೆ ಬೀಳಲ್ಲ. ಆದರೆ, ರೇಣುಕಾಚಾರ್ಯ ವಿಡಿಯೋ ಇದೆ ಎಂದು ಯಾರೋ ಪುಣ್ಯಾತ್ಮ ಬ್ಲಾಕ್ ಮೇಲೆ ಮಾಡಿದ್ದಾನೆ. ಹೀಗಾಗಿ ನಾನು […]

ಹೈಕಮಾಂಡ್ ಗೆ ಬೆದರಿಕೆ ಹಾಕಿ ಬೊಮ್ಮಾಯಿ ಸಿಎಂ ಮಾಡಿದ್ದಾರೆ: ಯತ್ನಾಳ್ ಗಂಭೀರ ಆರೋಪ

ವಿಜಯಪುರ: ಬಿ.ಎಸ್. ಯಡಿಯೂರಪ್ಪನವರು ಹೈಕಮಾಂಡ್ ಗೆ ಬೆದರಿಕೆಯೊಡ್ಡಿ ಬಸವರಾಜ ಬೊಮ್ಮಾಯಿಯನ್ನು ಸಿಎಂ ಮಾಡಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದರು. ನನಗೆ ಮುಖ್ಯಮಂತ್ರಿ ಆಗೋ ಅವಕಾಶವಿತ್ತು. ಆದರೆ, ಯಡಿಯೂರಪ್ಪ ನನಗೆ ಅವಕಾಶ ತಪ್ಪಿಸಿದರು. ಯತ್ನಾಳ್ ಅವರನ್ನ ಸಿಎಂ ಮಾಡಿದರೆ ಮೂರು ತಿಂಗಳಲ್ಲಿ ಸರ್ಕಾರ‌ ಬೀಳಿಸುತ್ತೇನೆಂದು ಕೇಂದ್ರದ ನಾಯಕರಿಗೆ ಬೆದರಿಕೆ ಹಾಕಿದ್ದರು ಎಂದು ಹೊಸ ಬಾಂಬ್ ಸಿಡಿಸಿದರು. ನಾನು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಲ್ಲ. ಈ ಹಿಂದೆಯೂ ನಾನು ದೆಹಲಿ‌ಯಲ್ಲಿ […]

ಪಿ.ವಿ. ಸಿಂಧು ಸೆಮಿಫೈನಲ್ ಪ್ರವೇಶ; ಭಾರತಕ್ಕೆ ಮತ್ತೊಂದು ಪದಕ ಖಚಿತ

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ನ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಸೆಮಿಫೈನಲ್ ಪ್ರವೇಶಿಸಿದ್ದು, ಆ ಮೂಲಕ‌ ಭಾರತಕ್ಕೆ ಒಲಿಂಪಿಕ್ಸ್ ನಲ್ಲಿ ಮತ್ತೊಂದು ಪದಕ ಖಚಿತಗೊಂಡಿದೆ. ಇಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಂಧು ಅವರು ಜಪಾನ್ ಅಕಾನೆ ಯಮಗುಚಿ ವಿರುದ್ಧ 21-13, 22-20 ನೇರ ಸೆಟ್ ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದರು. ಆ ಮೂಲಕ ಒಲಿಂಪಿಕ್ಸ್ ನಲ್ಲಿ ಪಿ.ವಿ.‌ ಸಿಂಧುಗೆ ಪದಕ ಖಚಿತಗೊಂಡಿದೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ […]

ಬ್ರಹ್ಮಾವರ ‘ಸತ್ಯನಾಥ ಸ್ಟೋರ್ಸ್‌’: ಆಗಸ್ಟ್ 1 ರಿಂದ ಬಿಗ್ ಡಿಸ್ಕೌಂಟ್‌ ಸೇಲ್ ಮತ್ತು ಬೃಹತ್ ಸಾರಿ ಮೇಳ

ಉಡುಪಿ: ಜವಳಿ ಉದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ‘ಸತ್ಯನಾಥ ಸ್ಟೋರ್ಸ್‌’, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮನೆಮಾತಾಗಿರುವ ವಸ್ತ್ರ ಮಳಿಗೆಯಾಗಿದೆ. ಕಳೆದ ಏಳು ದಶಕಗಳಿಂದ ಜವಳಿ ವ್ಯಾಪರದ ಮೂಲಕ ಸತ್ಯನಾಥ ಸ್ಟೋರ್ಸ್‌ ಗ್ರಾಹಕರ ಪ್ರೀತಿ, ವಿಶ್ವಾಸಕ್ಕೆ ಪಾತ್ರವಾಗಿದೆ. ಇದೀಗ ತನ್ನ ಗ್ರಾಹಕರಿಗೆ ವಿಶೇಷ ರಿಯಾಯಿತಿ ದರದಲ್ಲಿ ಜವಳಿ ಖರೀದಿಸಲು‌ ಸದಾವಕಾಶವನ್ನು ಕಲ್ಪಿಸಿಕೊಡುತ್ತಿದೆ. ಹೌದು, ಬ್ರಹ್ಮಾವರ, ತೀರ್ಥಹಳ್ಳಿ ಹಾಗೂ ಕೊಪ್ಪ ದಲ್ಲಿರುವ ಸತ್ಯನಾಥ ಸ್ಟೋರ್ಸ್‌ನ ಬೃಹತ್ ವಸ್ತ್ರಮಳಿಗೆಗಳಲ್ಲಿ ಆಗಸ್ಟ್ 1 ರಿಂದ *ಬಿಗ್ ಡಿಸ್ಕೌಂಟ್‌ ಸೇಲ್* ವಿಶೇಷ […]

ಅರಳಿ ಮರೆಯಾಯ್ತು “ತೆಂಡೆಹೂವು”:ನೋವು ತಿಂದೇ ಬರೆದ ಡಾ.ಸುರೇಶ ಮೆರಿಣಾಪುರ ಅವರ ಕತೆಯಿದು!

ಇವರು ಬರೆದ “ಚಿಂಬುರಿ” ಅನ್ನುವ ದಲಿತ ಜನಾಂಗದ ಕರಾಳ ಕಥಾಹಂದರವುಳ್ಳ ಕಾದಂಬರಿಯನ್ನು ನೀವು ಓದಿರಲಿಕ್ಕಿಲ್ಲ. ಯಾಕೆಂದರೆ ಆ ಪುಸ್ತಕಕ್ಕೆ ಪ್ರಶಸ್ತಿ ಬಂದಿಲ್ಲ. ಹತ್ತಾರು ಸಾಪ್ತಾಹಿಕಗಳಲ್ಲಿ ಆ ಪುಸ್ತಕದ ವಿಮರ್ಶೆ ಬಂದಿಲ್ಲ. ಇವರು ಯಾರನ್ನೋ ಬಕೇಟು ಹಿಡಿದು ಅದರ ಕುರಿತು ಗುಣಗಾನ ಮಾಡಿಸಿಲ್ಲ. ಜಾಲತಾಣ, ಸಿಕ್ಕ ಸಿಕ್ಕ ಕಾರ್ಯಕ್ರಮಗಳಲ್ಲಿ ಅದನ್ನು ಪ್ರಚಾರದಲ್ಲಿರುವಂತೆ ನೋಡಿಕೊಂಡಿಲ್ಲ. ಇವರ “ತೆಂಡೆಹೂವು” ಅನ್ನೋ ಕಣ್ಣೀರು ಬರಿಸುವ ಕವನ ಸಂಕಲನದ ಹೆಸರನ್ನು, “ಬೂಬ”ಎನ್ನುವ ದಲಿತ ವ್ಯಕ್ತಿಯೊಬ್ಬನ ಬದುಕಿನ ಕಂತೆಯನ್ನೊಳಗೊಂಡ ಕಥಾ ಸಂಕಲನದ ಹೆಸರನ್ನೂ ನೀವು ಕೇಳಿರಲಿಕಿಲ್ಲ, […]