ರಾಜ್ಯ ಸರ್ಕಾರದಿಂದ ₹500 ಕೋಟಿ ಮೊತ್ತದ 2ನೇ ಪರಿಹಾರ ಪ್ಯಾಕೇಜ್ ಘೋಷಣೆ: ಯಾವ ವರ್ಗಗಳಿಗೆ ಎಷ್ಟು ಹಣ?.

ಬೆಂಗಳೂರು: ಕೊರೊನಾ ಸಂಕಷ್ಟದಲ್ಲಿರುವ ವಿವಿಧ ವರ್ಗಗಳ ಜನರಿಗೆ ಸಿಎಂ ಬಿಎಸ್​ ಯಡಿಯೂರಪ್ಪ ಎರಡನೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಲಾಕ್​ಡೌನ್​​ನಿಂದಾಗಿ ಅನೇಕ ಕ್ಷೇತ್ರಗಳಲ್ಲಿನ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸಿಎಂ ಅವರು ಇಂದು ಎರಡನೇ ಬಾರಿಗೆ 500 ಕೋಟಿ ರೂಪಾಯಿ ಮೊತ್ತದ ವಿಶೇಷ ಪ್ಯಾಕೇಸ್​ ಅನ್ನ ಘೋಷಣೆ ಮಾಡಿದರು. ಪ್ಯಾಕೇಜ್ ವಿವರ ಹೀಗಿದೆ:​ ಪವರ್ ಲೂಮ್ ನೇಕಾರರಿಗೆ ತಲಾ 3 ಸಾವಿರ ಪರಿಹಾರ, 59 ಸಾವಿರದ ನೇಕಾರರಿಗೆ ಇದರ ಲಾಭ ಸಿಗಲಿದೆ. ಇದಕ್ಕಾಗಿ ಒಟ್ಟು 35 […]

ಮುಖದ ಮೇಲೆ ಕೂದಲು ಬೆಳೆದ್ರೆ ಮುಜುಗರ ಆಗುತ್ತೆ ಎನ್ನುವ ಹೆಣ್ಣು ಮಕ್ಕಳೇ ಒಮ್ಮೆ ಓದಿ

ಮುಖದ ಮೇಲೆ ಕೂದಲು ಬಂದರೆ ಹೆಣ್ಣು ಮಕ್ಕಳಿಗೆ ತುಂಬಾ ಮುಜುಗರ ಉಂಟಾಗುವುದು. ತೆಳುವಾದ ಕೂದಲು ಹೆಚ್ಚಿನವರ ಮುಖದಲ್ಲಿ ಕಂಡು ಬರುತ್ತದೆ, ಆದರೆ ಕೂದಲು ಸ್ವಲ್ಪ ತೆಳ್ಳಗೆ ಆಗಿದ್ದು, ಗಲ್ಲ ಮತ್ತು ಮೂಗಿನ ಕೆಳಗೆ ಕೂದಲು ಎದ್ದು ಕಾಣುವಂತಿದ್ದರೆ ತುಂಬಾ ಮುಜುಗರ ಉಂಟಾಗುತ್ತದೆ, ಯಾವ ಮೇಕಪ್ ನಿಂದಲೂ ಮುಖದಲ್ಲಿರುವ ಕೂದಲನ್ನು ಮರೆಮಾಚಲು ಆಗುವುದಿಲ್ಲ. ಸ್ತ್ರೀಯರ ಮುಖದಲ್ಲಿ ಬೇಡದ ಕೂದಲು ಇಲ್ಲದಿದ್ದರೆ ಮಾತ್ರ ಆಕರ್ಷಕವಾಗಿ ಕಾಣುವುದು. ಇದಕ್ಕೆ ನಾವು ಏನು ಮಾಡಬಹುದು ಎನ್ನುವ ಕುರಿತು          […]

ಎಲೆಯೊಳಗಿರುವ ಈ ಪಕ್ಷಿಯ ಗೂಡನ್ನು ನೋಡಿದರೆ ಬೆರಗಾಗುತ್ತೀರಿ!

ಪಕ್ಷಿ ಎಲೆಯೊಳಗೆ ಗೂಡನ್ನು ನಿರ್ಮಿಸುವ ವಿಡಿಯೋ ಒಂದು ವೈರಲ್ ಆಗಿದ್ದು ಹಕ್ಕಿಗಳ ಕ್ರಿಯಾಶೀಲತೆಯನ್ನು ಈ ವಿಡಿಯೋ ಸಾರಿ ಹೇಳಿದೆ. ಪ್ರಕೃತಿಯನ್ನು ಆಳವಾಗಿ ನೋಡಿದರೆ ಪರಿಸರದ ಕ್ರಿಯಾಶೀಲತೆ,ಪಕ್ಷಿಗಳ ಕುತೂಹಲಕರ ಬದುಕು ನಮಗೆ ಅರ್ಥವಾಗುತ್ತದೆ. ಹತ್ತು ಸೆಕೆಂಡುಗಳ ಈ ವಿಡಿಯೋ ಕ್ಲಿಪ್ ದೊಡ್ಡ ಎಲೆಯನ್ನು ತೋರಿಸುತ್ತದೆ, ಆ  ಎರಡೂ ಎಲೆಯ ತುದಿಗಳು ಗಟ್ಟಿಯಾಗಿ ಹೆಣೆದುಕೊಂಡಿದೆ.ಅದರ ನಡುವೆ ಗೂಡೊಂದು ಇದ್ದು ಅದರೊಳಗೆ ಪಕ್ಷಿಯ ಮೊಟ್ಟೆ ಇದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ‌ ಉಂಟುಮಾಡಿದ್ದು ಕೆಲವೇ ಕ್ಷಣದಲ್ಲಿ ಭರ್ಜರಿ ವೀಕ್ಷಣೆ ಪಡೆದಿದೆ.

ರಾಜ್ಯದಲ್ಲಿ ಜೂನ್ 14ರ ವರೆಗೆ ಲಾಕ್ ಡೌನ್ ಮುಂದುವರಿಕೆ: ಸಿಎಂ ಯಡಿಯೂರಪ್ಪ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಈ‌ ಹಿನ್ನೆಲೆಯಲ್ಲಿ ಪ್ರಸ್ತುತ ಇರುವ ಕಟ್ಟುನಿಟ್ಟಿನ ಮಾರ್ಗಸೂಚಿಯೊಂದಿಗೆ ಜೂನ್ 14ರ ವರೆಗೆ ಲಾಕ್​​​ಡೌನ್​ ವಿಸ್ತರಣೆ ಮಾಡಲಾಗಿದೆ ಎಂದು ಸಿಎಂ ಬಿಎಸ್​ ಯಡಿಯೂರಪ್ಪ ಹೇಳಿದ್ದಾರೆ. ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಕೊರೊನಾ ಸರಪಳಿಯನ್ನು ಇನ್ನೂ ಸಂಪೂರ್ಣವಾಗಿ ಬ್ರೇಕ್ ಮಾಡಲು ಸಾಧ್ಯವಾಗಿಲ್ಲ. ಅಲ್ಲದೆ, ಹಳ್ಳಿಗಳಲ್ಲಿಯೂ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ಆದ್ದರಿಂದ ಒಂದು ವಾರ ಕಾಲ ಲಾಕ್​​ಡೌನ್​ ಮುಂದುವರಿಯುತ್ತದೆ ಎಂದು ಘೋಷಣೆ ಮಾಡಿದ್ದಾರೆ. ಹೋಟೆಲ್ ಗಳಿಗೆ ರಿಲೀಫ್: ಹೋಟೆಲ್ ಗಳಿಗೆ […]

ಗೂಗಲ್ ಸರ್ಚ್ ನಲ್ಲಿ ಅಗ್ಲಿ ಲಾಂಗ್ವೇಜ್ ಆಫ್ ಇಂಡಿಯಾ ‘ಕನ್ನಡ’ ಎಂದ ವೆಬ್ ಸೈಟ್: ನೆಟ್ಟಿಗರ ಹೋರಾಟಕ್ಕೆ ಮಣಿದ ಗೂಗಲ್

ಬೆಂಗಳೂರು: ಗೂಗಲ್ ಸರ್ಚ್ ನಲ್ಲಿ ಅಗ್ಲಿ ಲಾಂಗ್ವೇಜ್ ಆಫ್ ಇಂಡಿಯಾ ಎಂದು ಸರ್ಚ್ ಮಾಡಿದಾಗ ಕನ್ನಡ ಎಂದು ಉತ್ತರವನ್ನು ನೀಡಿದ ವೆಬ್‌ಸೈಟ್, ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಗೂಗಲ್ ಸರ್ಚ್ ಪೇಜ್‌ನಲ್ಲಿ ಕೆಟ್ಟ ಭಾಷೆ ವಿಚಾರ ಟ್ರೆಂಡ್ ಆಗಿದ್ದು, ಸಾವಿರಾರು ಕನ್ನಡಿಗರ ಪೇಜ್‌ನಲ್ಲಿ ಪ್ರದರ್ಶಿತವಾಗಿದೆ. ತಪ್ಪು ಮಾಹಿತಿ ನೀಡುತ್ತಿದ್ದ debtconsolidationsquad.com ವೆಬ್ ಪುಟವನ್ನು ರಿಪೋರ್ಟ್ ಮಾಡಿದ್ದು, ಗೂಗಲ್ ಕೆಲವೇ ಸಮಯದಲ್ಲಿ ಜನರ ಆಕ್ರೋಶಕ್ಕೆ ಮಣಿದು, ಅಲ್ಲಿದ್ದ ಪುಟವನ್ನು ತೆಗೆದುಹಾಕಿದೆ. ಹಾಗೇಯೆ ಈ ಅಸಂಬದ್ಧವನ್ನು ವಿಚಾರವನ್ನು ಜನರು ವಿವಿಧ ಸಾಮಾಜಿಕ ಮಾಧ್ಯಮ […]