ಸೆಪ್ಟೆಂಬರ್ 28ಕ್ಕೆ ಕರ್ನಾಟಕ ಬಂದ್: ರಾಜ್ಯ ರೈತ ಸಂಘ

ಬೆಂಗಳೂರು: ಕೇಂದ್ರ ಸರ್ಕಾರದ ರೈತ ವಿರೋಧಿ ಮತ್ತು ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ರಾಜ್ಯ ರೈತ ಸಂಘವು ಸೆಪ್ಟೆಂಬರ್ 28ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದೆ. ಇಂದು ಅಖಿಲ ಭಾರತ ಕೃಷಿ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 9ಕ್ಕೂ ಹೆಚ್ಚು ರೈತ ಸಂಘಟನೆಗಳು, 10ಕ್ಕೂ ಹೆಚ್ಚು ದಲಿತ‌ ಸಂಘಟನೆಗಳು ಮತ್ತು ಕಾರ್ಮಿಕ ಸಂಘಟನೆಗಳು ಈ ನಿರ್ಧಾರಕ್ಕೆ ಬೆಂಬಲ ಸೂಚಿಸಿವೆ. ಸೆ. 25ಕ್ಕೆ ರಾಷ್ಟ್ರೀಯ ಬಂದ್ ಗೆ ಕರೆ ನೀಡಿರುವುದರಿಂದ ಅಂದು  ನಗರದ ಮೈಸೂರು ಬ್ಯಾಂಕ್ […]

ಮೋದಿ ಟ್ರಂಪ್ ಅಪ್ಪುಗೆ, ಭಾರತಕ್ಕೆ ಕೊರೊನಾ ಗಿಫ್ಟ್: ಮಾಜಿ ಸಚಿವ ಸೊರಕೆ ವ್ಯಂಗ್ಯ

ಉಡುಪಿ: ಸದ್ಯ ಕೊರೊನಾ ಸೋಂಕಿನ ಪ್ರಕರಣದಲ್ಲಿ ಅಮೆರಿಕಾ ಮೊದಲ ಸ್ಥಾನದಲ್ಲಿದೆ. ಭಾರತ ಎರಡನೇ ಸ್ಥಾನದಲ್ಲಿದೆ. ಇದಕ್ಕೆ ಫೆಬ್ರವರಿಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಪ್ಪುಗೆ ( ನಮಸ್ತೆ ಟ್ರಂಪ್) ಕಾರ್ಯಕ್ರಮ ಕಾರಣವಾಗಿರಬಹುದು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಲೇವಡಿ ಮಾಡಿದರು. ಬುಧವಾರ ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೊರೊನಾದ ಬಗ್ಗೆ ಭಯದ ವಾತಾವರಣ ಸೃಷ್ಟಿಸಿದ್ದಾರೆ. ಜನರಿಗೆ ಈ ಮೊದಲು ಯಾವುದೇ ರೋಗ ಬರಲಿಲ್ಲವೆ. ಆದರೆ ಈಗ ಎಲ್ಲವನ್ನೂ […]

ಕನಸಿನ ಮನೆ ಕಟ್ಟುವ ಆಸೆಯಾ? ನಿಮ್ಮ ಕನಸನ್ನು ನನಸು ಮಾಡುತ್ತೆ ಉಡುಪಿಯ ಕೂಲ್ ಹೌಸ್ ಕನ್ಸ್ಟ್ರಕ್ಷನ್

ನಮ್ಮ ಕನಸಿನ ಮನೆಯನ್ನು ನಾವು ಅಂದುಕೊಂಡಂತೆಯೇ ನಿರ್ಮಿಸುವವರು ಕಡಿಮೆ ಮಂದಿ. ಆದರೂ ಅದ್ಬುತ ಎನ್ನಿಸುವಂತಹ ಮನೆಯನ್ನು ನಿರ್ಮಿಸುವುದು ಸುಲಭದ ಕೆಲಸವೇನೂ ಅಲ್ಲ. ಇಲ್ಲೊಂದು ಅದ್ಬುತ ಗುಣಮಟ್ಟದ ಮನೆಗಳನ್ನು ಕಟ್ಟಿಕೊಡುವ, ನಮ್ಮ ಕನಸನ್ನು ಕಾರ್ಯರೂಪಕ್ಕಿಳಿಸಿ ಮನೆ ಎಂದರೆ ಹೀಗಿರಬೇಕು ಎನ್ನುವ ಫೀಲ್ ಮೂಡಿಸುವ ಮನೆ ನಿರ್ಮಾಣ ಸಂಸ್ಥೆಯೊಂದಿದೆ. ಆ ಸಂಸ್ಥೆಯ ಹೆಸರೇ ಕೂಲ್ ಹೌಸ್ ಕನ್ಸ್ಟ್ರಕ್ಷನ್ ಉಡುಪಿ. ಹೆಸರೇ ಹೇಳುವಂತೆ ಕೂಲ್ ಎನ್ನಿಸುವಂತಹ, ಮನಸ್ಸಿಗೆ ಖುಷಿಯ ಫೀಲ್ ಮೂಡಿಸುವಂತಹ ನೂರಾರು ಮನೆಗಳನ್ನು ಈಗಾಗಲೇ ಕಟ್ಟಿದ ಕೂಲ್ ಹೌಸ್ ಕನ್ಸ್ಟ್ರಕ್ಷನ್, […]

ಉದ್ಯಾವರ ಕೈಗಾರಿಕಾ ವಲಯ ಭೂ ಪರಿವರ್ತನೆ: ಜಿಪಂ ಅಧ್ಯಕ್ಷರ ಆದೇಶಕ್ಕೆ ಹೈಕೋರ್ಟ್ ಶಾಶ್ವತ ತಡೆಯಾಜ್ಞೆ- ಸೊರಕೆ

ಉಡುಪಿ: ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಏಕಾಏಕಿಯಾಗಿ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೈಗಾರಿಕಾ ವಲಯ ಭೂ ಪರಿವರ್ತನೆಗೆ ನೀಡಿದ ಆದೇಶಕ್ಕೆ ಹೈಕೋರ್ಟ್ ಶಾಶ್ವತ ತಡೆಯಾಜ್ಞೆ ನೀಡಿದೆ. ಇದು ಉದ್ಯಾವರ ಗ್ರಾಮಸ್ಥರ ಪರಿಸರ ಉಳಿಸುವ ಹೋರಾಟಕ್ಕೆ ಹಾಗೂ ಉದ್ಯಾವರ ಗ್ರಾಮ ಪಂಚಾಯತ್ ಗೆ ಸಿಕ್ಕಿದ ಜಯ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು. ಇಂದು ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೈಗಾರಿಕಾ ವಲಯ ಸ್ಥಾಪನೆಗೆ ಅವಕಾಶ ಕೊಡಬಾರದೆಂದು ಉದ್ಯಾವರ ಗ್ರಾಮ ಪಂಚಾಯತ್ ನಲ್ಲಿ ಸರ್ವಾನುಮತದಿಂದ ತೀರ್ಮಾನ […]