ದ.ಕ.ಜಿಲ್ಲೆ: ಕೊರೋನಾಗೆ 7 ಮಂದಿ ಬಲಿ: 297 ಮಂದಿಗೆ ಪಾಸಿಟಿವ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೊರೋನಾಗೆ 7 ಮಂದಿ ಬಲಿಯಾಗಿದ್ದು, ಬರೋಬ್ಬರಿ 297 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಸಾವನ್ನಪ್ಪಿದವರ ಪೈಕಿ ಮಂಗಳೂರು ನಗರದ ಐದು ಮಂದಿ ಹಾಗೂ ಇಬ್ಬರು ಹೊರ ಜಿಲ್ಲೆಯವರು. ಜಿಲ್ಲೆಯಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 337ಕ್ಕೆ ಏರಿಕೆಯಾಗಿದೆ. ಇಂದು ಮಂಗಳೂರಿನ 160, ಸುಳ್ಯದ 42, ಬಂಟ್ವಾಳದ 36, ಬೆಳ್ತಂಗಡಿಯ 21, ಪುತ್ತೂರಿನ 14, ಹಾಗೂ ಹೊರ ಜಿಲ್ಲೆಯ 24 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಸಂಪರ್ಕವೇ ಪತ್ತೆಯಾಗದ 123, ILI ಪ್ರಕರಣದಿಂದ […]

ರಾಜಕೀಯ ಪಕ್ಷವೊಂದರ ವಿರುದ್ಧ ಹೇಳಿಕೆ ವಿಚಾರ: ಡಿಸಿ ಜಗದೀಶ್ ಸ್ಪಷ್ಟನೆ

ಉಡುಪಿ: ರಾಜಕೀಯ ಪಕ್ಷವೊಂದರ ವಿರುದ್ಧ ಜಿಲ್ಲಾಧಿಕಾರಿ ಹೇಳಿಕೆ ನೀಡಿದ್ದಾರೆಂದು ಖಾಸಗಿ ವೆಬ್ ಸೈಟ್ ಸುದ್ದಿ ಪ್ರಕಟಿಸಿರುವ ಬಗ್ಗೆ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದ್ದಾರೆ.

ಮೊದಲ ನೋಟ : ಮಂಜುಳಾ. ಜಿ. ತೆಕ್ಕಟ್ಟೆ ಬರೆದ ಪುಟ್ಟ ಕತೆ

♦ ಮಂಜುಳಾ . ಜಿ . ತೆಕ್ಕಟ್ಟೆ ಕಂಪನಿ ಉದ್ಯೋಗಿ ಒಬ್ಬ ಎಂದಿನಂತೆ ಈ ಸಂಜೆ ಕೂಡ ಚಹಾ ಕುಡಿಯಲೆಂದು ಸ್ನೇಹಿತರೊಂದಿಗೆ ರಸ್ತೆಯೆ ಪಕ್ಕದ ಅಂಗಡಿಗೆ ಹೋಗುತ್ತಾರೆ. ಚಹಾ ಕುಡಿಯುತ್ತ ಹರಟೆ ಹೊಡೆಯಲು ಇವರೆಲ್ಲರ ಗಮನ ಅಲ್ಲೇ ರಸ್ತೆಯ ಹತ್ತಿರ ನಿಂತಿದ್ದ ಹುಡುಗನ ಕಡೆ  ಹೋಗುತ್ತದೆ. ಆ ಹುಡುಗನ ಮೈ ಬಟ್ಟೆಯೆಲ್ಲ ಕೊಳೆ, ತಲೆ ಬಾಚಣಿಗೆ ಕಾಣದೆ ಎಷ್ಟೋ ದಿನವಾದಂತಿತ್ತು, ದೇಹ ಕೃಶವಾಗಿತ್ತು, ಹೊಟ್ಟೆಗೆ ಊಟವಿಲ್ಲದೆ ಎಷ್ಟೋ ದಿನವಾದಂತೆ ಇತ್ತು. ಚಿಕ್ಕಂದಿನಿಂದ ಶ್ರೀಮಂತಿಕೆಯಲ್ಲಿ ಬೆಳೆದ ಈ ಕಂಪನಿ […]

ಕೆಜಿಎಫ್ 2 ಚಿತ್ರದಲ್ಲಿ ಅನಂತ್ ನಾಗ್ ಬದಲು ಪ್ರಕಾಶ್ ರೈ?: ನಿರ್ದೇಶಕ ಹೇಳಿದ್ದು ಏನು

ಬೆಂಗಳೂರು: ಕೆಜಿಎಫ್ 2 ಚಿತ್ರದಲ್ಲಿ ಅನಂತ್ ನಾಗ್ ಪಾತ್ರವನ್ನು ಪ್ರಕಾಶ್ ರೈ ಮುಂದುವರಿಸಲಿದ್ದಾರೆ ಎಂಬ ವದಂತಿಗೆ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಸ್ಪಷ್ಟನೆ ನೀಡಿದ್ದಾರೆ. ವಿವಾದಕ್ಕೆ ಕಾರಣ ಏನು.? ಕೆಜಿಎಫ್ 2 ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ನಟ ಪ್ರಕಾಶ್ ರೈ ಚಿತ್ರವನ್ನು ಚಿತ್ರತಂಡ ಟ್ವೀಟ್ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡಮಟ್ಟ ಚರ್ಚೆಯನ್ನು ಹುಟ್ಟುಹಾಕಿತ್ತು. ಕೆಜಿಎಫ್ ಮೊದಲ ಭಾಗದ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅನಂತ್ ನಾಗ್ ಪಾತ್ರವನ್ನು ಪ್ರಕಾಶ್ ರೈ ಮುಂದುವರೆಸುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು. ಕೆಲವರು ನಾವು ಸಿನಿಮಾವನ್ನು […]

ಮನೆಗೆ ಬ್ರೆಡ್ ತಂದಿದ್ದೀರಾ? ಹಾಗಿದ್ರೆ ಒಮ್ಮೆ ಬ್ರೆಡ್ ಮಂಚೂರಿ ಮಾಡಿ ಸವೀರಿ

ಬ್ರೆಡ್ ,ಸಾಧಾರಣ ಎಲ್ಲರ ಮನೆಯಲ್ಲೂ ಉಪಯೋಗಿಸುವ ಸಾಮಾನ್ಯ ಖಾದ್ಯ. ಬ್ರೆಡ್ ಜಾಮ್, ಬ್ರೆಡ್ ಆಮ್ಲೇಟ್, ಬ್ರೆಡ್ ಬೋಂಡಾ ಮಾಡಿ ನೀವೆಲ್ಲಾ  ಸವಿದಿರಬಹುದು.ಆದರೆ ಇನ್ನೊಂದು ಬ್ರೆಡ್ ನಿಂದ ಮಾಡಬಹುದಾದ ಸಿಂಪಲ್ ರೆಸಿಪಿಯನ್ನು ನಾವ್ ಹೇಳ್ತೇವೆ ನೋಡಿ ಅದುವೇ ಬ್ರೆಡ್ ಮಂಚೂರಿ. ಮಂಚೂರಿ ಮಾಡೋಕೆ ಏನೇನ್ ಬೇಕು? ಜೋಳದ ಹಿಟ್ಟು– 2 ಚಮಚ , ಮೈದಾ ಹಿಟ್ಟು – 4 ಚಮಚ, ಕಾಳುಮೆಣಸಿನ ಪುಡಿ– ಅರ್ಧ ಚಮಚ, ಶುಂಠಿ, ಬೆಳ್ಳುಳ್ಳಿ ಪೇಸ್ಟ್– ಅರ್ಧ ಚಮಚ, ಶುಂಠಿ, ಬೆಳ್ಳುಳ್ಳಿ– ಸಣ್ಣಗೆ ಹೆಚ್ಚಿದ್ದು […]