ಅಪರೂಪದ ಮಲಬಾರ್ ಟ್ರೀ ಟೋಡ್ ಕಪ್ಪೆ 110 ಕಡೆಗಳಲ್ಲಿ ಪತ್ತೆ: ಕಪ್ಪೆ ಅಧ್ಯಯನಕ್ಕಾಗಿ ನಡಿತಿದೆ ವಿಶೇಷ ಅಭಿಯಾನ

ವಿಶೇಷ ವರದಿ-ಎನ್.ಎಚ್ ಪೊಲ್ಯ ಉಡುಪಿ:  ಪಶ್ಚಿಮಘಟ್ಟ ಪ್ರದೇಶದಲ್ಲಿ ಮೂರು ವಾರಗಳ ಕಾಲ ಮಾತ್ರ ಕಂಡುಬರುವ ಎಂಡೆಮಿಕ್ ಮತ್ತು ಅಳಿವಿ ನಂಚಿನಲ್ಲಿರುವ ಅತ್ಯಂತ ವಿಶಿಷ್ಟ ಕಪ್ಪೆ ಪ್ರಬೇಧ ‘ಮಲಬಾರ್ ಟ್ರೀ ಟೋಡ್’ ಕುರಿತು ಈಗಾಗಲೇ ಅಧ್ಯಯನವನ್ನು ಕೈಗೆತ್ತಿಕೊಳ್ಳಲಾದ್ದು ಈ ಅಭಿಯಾನದಲ್ಲಿ  5 ವರ್ಷಗಳಲ್ಲಿ ಸುಮಾರು 110 ಕಡೆಗಳಲ್ಲಿ ಈ ಕಪ್ಪೆ ಪತ್ತೆಯಾಗಿದೆ. ಮೆಟಸ್ಟ್ರಿಂಗ್ ಫೌಂಡೇಶನ್ ಮುನ್ನಡೆಸುತ್ತಿರುವ ಇಂಡಿಯಾ ಬಯೋ ಡೈವರ್ಸಿಟಿ ಪೋರ್ಟಲ್‌ನಲ್ಲಿರುವ ಫ್ರಾಗ್ ವಾಚ್ ಮೂಲಕ ‘ಮ್ಯಾಪಿಂಗ್ ಮಲಬಾರ್ ಟ್ರೀ ಟೋಡ್’ ಎಂಬ ಅಭಿಯಾನವನ್ನು 2015ರಿಂದ ನಡೆಸಲಾಗುತ್ತಿದೆ. ಈ […]

ಲವ್ ಜಿಹಾದ್ ಕೊರೊನಾಗಿಂತಲೂ ಭೀಕರ; ವೀಣಾ ಎಸ್.ಶೆಟ್ಟಿ

ಉಡುಪಿ: ಉಡುಪಿಯಲ್ಲಿ ನಡೆದ ಲವ್ ಜಿಹಾದ್ ಜನಸಾಮಾನ್ಯರಲ್ಲಿ ಭಯ ಮೂಡಿಸಿದೆ. ಈ ಜಿಹಾದ್ ಎನ್ನುವುದು ಕೊರೋನಾ ವೈರಸ್ ಗಿಂತಲೂ ಭೀಕರವಾಗಿದೆ ಎಂದು ಉಡುಪಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಎಸ್. ಶೆಟ್ಟಿ ಹೇಳಿದ್ದಾರೆ. ಹಿಂದೂ ಹೆಣ್ಣುಮಕ್ಕಳನ್ನು ಗುರಿಯಾಗಿಸಿ ಪ್ರೀತಿಯ ನಾಟಕವಾಡಿ ಮತಾಂತರ ಮಾಡುತ್ತಾರೆ. ಅಲ್ಲದೇ ಅವರ ಬದುಕನ್ನು ಛಿಧ್ರಗೊಳಿಸುವ, ಹಿಂದೂ ಸಮಾಜವನ್ನು ಅಸ್ಥಿರವಾಗಿಸುವ ಸಂಚು ರೂಪಿಸುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ನಮ್ಮ ದೇಶದ ಸಂಸ್ಕೃತಿಯನ್ನು ನಾಶ ಮಾಡಲು ಕೆಲವು ಮತಾಂಧರ ವ್ಯವಸ್ಥಿತ ಸಂಚು ಈ ಲವ್ […]

ಪ್ರಕಾಶ್ ಸಮೂಹ ಸಂಸ್ಥೆಯ ಸಂಸ್ಥಾಪಕ ದಿ. ಬೋಳ ಪೂಜಾರಿಯವರ ಪತ್ನಿ ಯಶೋಧಾ ನಿಧನ

ಉಡುಪಿ: ಪ್ರಕಾಶ್ ಸಮೂಹ ಸಂಸ್ಥೆಯ ಸಂಸ್ಥಾಪಕರಾದ ದಿ. ಬೋಳ ಪೂಜಾರಿ ಅವರ ಪತ್ನಿ ಯಶೋಧಾ (90) ಇವರು ಕಪ್ಪೆಟ್ಟುವಿನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಮೃತರು ಐವರು ಪುತ್ರರು, ಐವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.