ಡಾ. ಎಂಎನ್ ರಾಜೇಂದ್ರಕುಮಾರ್ ಅವರಿಗೆ ಅಂತರಾಷ್ಟ್ರೀಯ ಪ್ರಶಸ್ತಿ

ಮಂಗಳೂರು: ಇನ್ಸ್ಟಿಟ್ಯೂಟ್ ಆಫ್ ಎಕನಾಮಿಕ್ ಸ್ಟಡೀಸ್ ಹೊಸದಿಲ್ಲಿ ವತಿಯಿಂದ  ಇಂಡೋ- ಶ್ರೀಲಂಕಾ ಎಕಾನಮಿಕ್ ಕೋ-ಆಪರೇಷನ್ ಕಾನ್ಫರೆನ್ಸ್ ನಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ| ಎಂ. ಎನ್. ರಾಜೇಂದ್ರಕುಮಾರ್ ಅವರಿಗೆ ಇಂಟರ್ನ್ಯಾಷನಲ್ ಲೀಡರ್ಶಿಪ್ ಇನ್ನೋವೇಶನ್ ಎಕ್ಸಲೆನ್ಸ್ ಅವಾರ್ಡ್ 2019 ಪ್ರಶಸ್ತಿಯನ್ನು ಶ್ರೀಲಂಕಾದಲ್ಲಿ ನೀಡಿ ಗೌರವಿಸಲಾಯಿತು. ಶ್ರೀಲಂಕಾದ ವಿದೇಶಾಂಗ ಸಚಿವ ದಿನೇಶ್ ಗುಣವರ್ಧನ ಮತ್ತು ಫ್ರಾನ್ಸ್ ಮಿಂಡಾನಾವೊದ ಅಂತರಾಷ್ಟ್ರೀಯ ರಾಜಕುಮಾರಿ ಇಸಾಬೆಲ್ಲೆ ಲಾಫೋರ್ಗ್ ಅವರಿಂದ ಡಾ| ರಾಜೇಂದ್ರ ಕುಮಾರ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.ಶ್ರೀಲಂಕಾದ ಹೈ ಕಮಿಷನರ್ […]

ತೆಂಕನಿಡಿಯೂರು ಗ್ರಾ.ಪಂ. ದುರಾಡಳಿತದ ವಿರುದ್ದ ವೀರಮಾರುತಿ ವ್ಯಾಯಾಮ ಶಾಲೆ ನೇತೃತ್ವದಲ್ಲಿ ಮುತ್ತಿಗೆ

ಉಡುಪಿ: ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿಯವರ ಮುಂದಾಳತ್ವದಲ್ಲಿ ವ್ಯಾಯಾಮ ಶಾಲೆ ಪದಾಧಿಕಾರಿಗಳು ಹಾಗೂ ತೆಂಕನಿಡಿಯೂರು ಗ್ರಾಮಸ್ಥರನ್ನು ಜೊತೆಗೂಡಿಸಿ ತೆಂಕನಿಡಿಯೂರು ಗ್ರಾಮ ಪಂಚಾಯತ್ ದುರಾಡಳಿತದ ವಿರುದ್ದ ಪಂಚಾಯತಿ ಗೆ ಮುತ್ತಿಗೆ ಹಾಕಿ ಶುಕ್ರವಾರ ಪ್ರತಿಭಟನೆ ನಡೆಸಿದರು. ವ್ಯಾಯಾಮ ಶಾಲೆಯ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಮಾತನಾಡಿ ಗ್ರಾಮ ಪಂಚಾಯತ್ ಉದ್ದೇಶ ಪೂರ್ವಕವಾಗಿ ವ್ಯಾಯಾಮ ಶಾಲೆಯ ರಸ್ತೆಗೆ ಬಂದಂತಹ ಅನುದಾನವನ್ನು ಸಮರ್ಪಕ ರೀತಿಯಲ್ಲಿ ಉಪಯೋಗಿಸದೆ ತನ್ನ ಬೇಜವ್ಬಾರಿತನದಿಂದ ಅನುದಾನ ಹಿಂದೆ ಹೋಗುವಂತೆ ಮಾಡಿದೆ ಅದೇ ರೀತಿ ಇಲ್ಲಿನ […]

ಪೇಜಾವರ ಶ್ರೀಗಳ ಕೃಷ್ಣೈಕ್ಯ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಸಂತಾಪ

ಉಡುಪಿ: ಪೇಜಾವರ ಸ್ವಾಮೀಜಿಯ ನಿಧನಕ್ಕೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಸ್ವಾಮೀಜಿಯ ಅಗಲಿಕೆಯ ಸುದ್ದಿ ದುಃಖ ತಂದಿದೆ. ಹಿಂದೂ ಧರ್ಮದ ಪ್ರಮುಖ ಸ್ವಾಮಿಜಿಯಾಗಿದ್ದ ಪೇಜಾವರ ಶ್ರೀ ಅವರು ತಮ್ಮ ನಿಲುವನ್ನು ನೇರವಾಗಿ ವ್ಯಕ್ತಪಡಿಸುತ್ತಿದ್ದರು. ಅವರ ಅಗಲಿಕೆಯಿಂದಾಗಿ ಒರ್ವ ಹಿರಿಯ ಧರ್ಮದರ್ಶಿ  ಕಳೆದುಕೊಂಡಂತಾಗಿದೆ ಎಂದು ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೇಜಾವರ ಶ್ರೀ ಕೃಷ್ಣೈಕ್ಯ: ಗಣ್ಯರ ಸಂತಾಪ

ಉಡುಪಿ: ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರ ನಿಧನಕ್ಕೆ ರಾಜಕೀಯ, ಧಾರ್ಮಿಕ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಹಾಗೆಯೇ ಸಂಘ ಸಂಸ್ಥೆಗಳು ಸಹ ಭಾವಪೂರ್ವ ನುಡಿನಮನ ಸಲ್ಲಿಸಿವೆ. ಪೇಜಾವರ ಶ್ರೀಗಳ ವಿಧಿವಶರಾಗಿರುವ ವಿಚಾರ ಅರಗಿಸಿಕೊಳ್ಳಲು ತೀರಾ ಕಷ್ಟವಾಗುತ್ತಿದೆ. ನನ್ನ ತಂದೆ ಮಧ್ವರಾಜ್‌ ಅವರ ಕಾಲದಿಂದಲೂ ಪೇಜಾವರ ಶ್ರೀ ನಮ್ಮ ಕುಟುಂಬಕ್ಕೆ ಮಾರ್ಗದರ್ಶಕರಾಗಿದ್ದರು. ಉಡುಪಿಯ ಅಭಿವೃದ್ಧಿಗೆ ನಾನು ಕಂಡ ಕನಸನ್ನು ನನಸು ಮಾಡಲು ಸದಾ ಸಲಹೆ ಸೂಚನೆ ನೀಡುತ್ತಿದ್ದರು. ನನಗೆ ಮಾರ್ಗದರ್ಶನ ಹಾಗೂ ಆಶೀರ್ವಾದ ಮಾಡುತ್ತಿದ್ದ ಶ್ರೀಗಳು […]

ಸಿದ್ದಾಪುರ ವಲಯ ಕೋಟಿ-ಚೆನ್ನಯ ಕ್ರೀಡಾ ಕೂಟ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿನೆ

ಸಿದ್ದಾಪುರ: ಸಿದ್ದಾಪುರ ವಲಯ ಕೋಟಿ-ಚೆನ್ನಯ ಕ್ರೀಡಾ ಕೂಟ ವಾಲಿಬಾಲ್ ಪಂದ್ಯಾವಳಿಯನ್ನು ಇಂದು ಸಂಜೆ ಸಿದ್ದಾಪುರದಲ್ಲಿ ಬೈಂದೂರು ಮಾಜಿ ಶಾಸಕರಾದ ಗೋಪಾಲ ಪೂಜಾರಿ ಅವರು ಉದ್ಘಾಟಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ರಾಜು ಪೂಜಾರಿ,  ಕುಂದಾಪುರ ತಾಲ್ಲೂಕು ಪಂಚಾಯಿತ್ ಸದಸ್ಯರು  ವಾಸುದೇವ ಪೈ ಸಿದ್ದಾಪುರ, ಜಿಲ್ಲಾ  ಪಂಚಾಯಿತ್ ಸದಸ್ಯ  ರೋಹಿತ್ ಕುಮಾರ್  ಶೆಟ್ಟಿ,  ಬಿಲ್ಲವ ಸಂಘದ  ಅಧ್ಯಕ್ಷ ಗಾಂಧಿ ಪೂಜಾರಿ ಐರೈಬೈಲು, ಸಿದ್ದಾಪುರ ಗ್ರಾಮ ಪಂಚಾಯಿತ್  ಉಪಾಧ್ಯಕ್ಷ  ಭಾರತ್ ಕಾಮತ್  ಸಿದ್ದಾಪುರ, ಕೃಷ್ಣ […]