ಈ ರೀತಿಯ ಕನಸು ಬಿದ್ದರೆ ಅದೃಷ್ಠದ ದಿನಗಳ ಆರಂಭದ ಸೂಚಕ, ಹಣದ ಆಗಮನ: ಜ್ಯೋತಿಷ್ಯಶಾಸ್ತ್ರ

ಸಾಯೋವರೆಗೂ ಪ್ರತಿಯೊಬ್ಬರಿಗೂ ರಾತ್ರಿಯಲ್ಲಿ ಕನಸು ಬೀಳುತ್ತದೆಮ ಕೆಲವೂಬ್ಬರಿಗೆ ಸ್ವಪ್ನ ನೆನಪಿದ್ದರೆ ಇನ್ನು ಕೆಲವರಿಗೆ ನೆನಪಿರುವುದಿಲ್ಲ. ಸ್ವಪ್ನಗಳು ಚಿತ್ರ ವಿಚಿತ್ರವಾಗಿರುತ್ತವೆ. ಸಂತೋಷ ನೀಡುವ ಸ್ವಪ್ನದಿಂದ ಹಿಡಿದು ದುಃಖಕರ ಸ್ವಪ್ನಗಳು ಕೂಡ ಬೀಳುತ್ತದೆ. ಕೆಲವು ಸ್ವಪ್ನಗಳು ಭಯ ಹುಟ್ಟಿಸುತ್ತವೆ. ಸ್ವಪ್ನ ಮುಂದಾಗುವ ಘಟನೆಗಳಿಗೆ ಮುನ್ಸೂಚನೆ ಎನ್ನಲಾಗುತ್ತದೆ. ಕೆಲವೇ ಕೆಲವು ಜನರಿಗೆ ವಿಶೇಷವಾದ ಕನಸುಗಳು ಬೀಳುತ್ತವೆ. ಅವು ಅವರ  ಭವಿಷ್ಯವನ್ನು ಬದಲಿಸುತ್ತವೆ. ಬೆಟ್ಟದಲ್ಲಿ  ನೀರಿನ ಬುಗ್ಗೆ ಎದ್ದು ಅದನ್ನು ಕುಡಿದಂತೆ ಕಂಡರೆ ಶುಭಕರ ಇದು ಎಲ್ಲರಿಗೂ ಕಾಣುವುದಿಲ್ಲ. ಲಕ್ಷದಲ್ಲಿ ಒಬ್ಬರಿಗೆ ಬೀಳುತ್ತದೆ […]

ಬೆಕ್ಕುರಾಯನೊಂದಿಗೆ ಪ್ರೀತಿಯಾಯ್ತು: ಪುಷ್ಪಾ ಬರೆದ ಬರಹ

ಹೇ ..ಚಿನ್ನು….. ನಿಜವಾಗಿಯು ನೀನೊಬ್ಬ ಸುಂದರ ಯುವಕ ಕಣೊ. ನಿನ್ನ ಕೆಂದುಟಿಯಯೊಳಗಿನ ನಗು ಮಿಟುಕುವ ಕಣ್ಣ ರೆಪ್ಪೆಗಳು ಹಾಲುಗಲ್ಲದ ಮೇಲೆ ಹುರಿಗಡ್ಡದ ನಡುವೆ ಪುಟ್ಟ ನಗು  ಎಲ್ಲವನ್ನೂ ಯೋಚಿಸಿ ಕೂತಿದ್ದೆ ನಿನ್ನ ಗೊತ್ತಾ? ನನ್ನ ರಾಜ  ಅಲ್ವಾ ನೀನು? ನಿನಗೇನು ಚೆನ್ನಾಗಿಯೇ ಇರುತ್ತೀಯ ಬಿಡು,  ಯಾಕಂದ್ರೆ ಯಾವಾಗಲೂ ಎಲ್ಲೆಲ್ಲೋ ಸುತ್ತಾಡ್ಕೊಂಡು ಬರ್ತಿಯಾ .. ಸೂಜಿ ಬೆಳಕಿನಂತೆ ಎಲ್ಲರ ಕಣ್ಣಲ್ಲೂ ಮಿಂಚುತ್ತೀಯಾ. ನಿನ್ನ ಬಗ್ಗೆ   ನಿನ್ನ ಬಗ್ಗೆ ನಿನ್ನ ಗೆಳೆಯ ಚೋಟುನತ್ರ ವಿಚಾರಿಸುತ್ತಲೇ ಇರುತ್ತೇನೆ. ಅವನೆಲ್ಲಾ ನಿನ್ನ ಕತೆ […]

ಶ್ರೀ ಕೃಷ್ಣ ಮಠ: ಚಿಟ್ಟಾಣಿ ಸಂಸ್ಮರಣಾ ಸಪ್ತಾಹ ಉದ್ಘಾಟನೆ

ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ  ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ, ಶ್ರೀವೀರಾಂಜನೇಯ ಯಕ್ಷಮಿತ್ರ ಮಂಡಳಿ, ಬಂಗಾರಮಕ್ಕಿ ಮತ್ತು ಅತಿಥಿ ಕಲಾವಿದರ ಸಹಯೋಗದೊಂದಿಗೆ ಚಿಟ್ಟಾಣಿ ಅಭಿಮಾನಿ ಬಳಗ,ಉಡುಪಿ ಆಯೋಜಿಸುತ್ತಿರುವ ಚಿಟ್ಟಾಣಿ ಸಂಸ್ಮರಣಾ ಸಪ್ತಾಹ – 2019 ,ಈ ಕಾರ್ಯಕ್ರಮವನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಉದ್ಘಾಟಿಸಿದರು. ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು,ಪ್ರಯಾಗದ ಶ್ರೀ ವಿದ್ಯಾತ್ಮತೀರ್ಥ ಶ್ರೀಪಾದರು ಮತ್ತು ವಿಜಯಕುಮಾರ್ ಮುದ್ರಾಡಿ,ತಲ್ಲೂರು ಶಿವರಾಂ ಶೆಟ್ಟಿ ,ಗಂಗಾಧರ ರಾವ್ ಉಪಸ್ಥಿತರಿದ್ದರು.ನಾರಾಯಣ ಎಂ.ಹೆಗಡೆ ಸ್ವಾಗತಿಸಿ ಕಾರ್ಯಕ್ರಮ […]

ಆಗುಂಬೆ ಘಾಟಿ- ಲಘು ಹಾಗೂ ಭಾರಿ ವಾಹನ ಸಂಚಾರಕ್ಕೆ ಮುಕ್ತ

ಉಡುಪಿ : ರಾಷ್ಟ್ರೀಯ ಹೆದ್ದಾರಿ 169 ಎ ರ ಆಗುಂಬೆ ಘಾಟಿಯಲ್ಲಿ ಅತಿಯಾಗಿ ಮಳೆ ಬಂದು ಕೆಲವು ತಿರುವು ಗುಡ್ಡ ಕುಸಿದಿದ್ದು, ದುರಸ್ತಿಗಾಗಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿ ಹಾಗೂ ತದನಂತರದಲ್ಲಿ ದುರಸ್ತಿ ಕಾರ್ಯ ಮುಗಿದ ನಂತರ ಸಾರ್ವಜನಿಕ ಹಿತ ದೃಷ್ಟಿಯಿಂದ ಸುಗಮ ಸಂಚಾರಕ್ಕಾಗಿ ಲಘು ವಾಹನಗಳಾದ ಮಿನಿ ಬಸ್‍ಗಳು, ಜೀಪು, ವ್ಯಾನ್, ಕಾರ್‍ಗಳು ಮತ್ತು ದ್ವಿಚಕ್ರ ವಾಹನಗಳೊಂದಿಗೆ ಎಲ್.ಸಿ.ವಿ ವಾಹನಗಳ ಸಂಚಾರಕ್ಕೆ ಮಾತ್ರ ಮುಕ್ತಗೊಳಿಸಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶಿಸಲಾಗಿತ್ತು. ಪ್ರಸ್ತುತ ಈ […]

ಉಡುಪಿ: ಸ್ವಯಂಪ್ರೇರಿತ ರಕ್ತದಾನ ಶಿಬಿರ

ಉಡುಪಿ: ಮೊಗವೀರ ಯುವ ಸಂಘಟನೆ  ಉಡುಪಿ ಬೆಳ್ಳಂಪಳ್ಳಿ ಘಟಕ, ಡಾ.ಜಿ.ಶಂಕರ್ ‌ಪ್ಯಾಮಿಲಿ ಟ್ರಸ್ಟ್,‌ ಸಹೋದರ ‌ಯುವಕ ಮಂಡಲ ಹನುಮಂತ ‌ನಗರ ಉಡುಪಿ ರೋಟರಿ ಕ್ಲಬ್ ಮಿಡ್ ಟೌನ್ ಉಡುಪಿ, ಎಚ್ ಡಿ ಎಫ್ ಸಿ ಬ್ಯಾಂಕ್ ಮಂಗಳೂರು, ರಕ್ತನಿಧಿ ವಿಭಾಗ ಕೆಎಂಸಿ ‌ಮಣಿಪಾಲ ಇವರ ಸಹಕಾರದಲ್ಲಿ ಶನಿವಾರ ಸ್ವಯಂಪ್ರೇರಿತ ರಕ್ತದಾನ ಶಿಬಿರ ಸಹೋದರ ಯುವಕ‌ ಮಂಡಲ ಹನುಮಂತ ‌ನಗರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸಹೋದರ ಯುವಕ ಮಂಡಲ ಇದರ ಗೌರವಾಧ್ಯಕ್ಷರಾದ ಸಂಜೀವ ಜತ್ತನ್ ಉದ್ಘಾಟಿಸಿದರು. ನಗರಸಭಾ ಸದಸ್ಯ ಸಂತೋಷ್ […]