ನನ್ನೆದೆಯ ಕಾದಂಬರಿಯಲಿ ರಾಜ ನೀನು:ಸುಷ್ಮಾ ಬರೆದ ತಣ್ಣನೆಯ ಬರಹ

ಹಾಗೇ ಸುಮ್ಮನೆ ಏನೋ ಗಾಢವಾದ ಯೋಚನೆಯಲ್ಲಿದ್ದ ಮನಸ್ಸಿಗೆ ಎಲ್ಲಿಂದಲೋ ಒಂದು ಸಿಹಿಗಾಳಿ ಸೋಕಿದಂತಾಯಿತು. ಅದೇಕೋ ತಿಳಿಯದು ತುಸು ಮೆಲ್ಲಗೆ ಮನಸು ಹಿಡಿತ ತಪ್ಪಿತು. ಎಲ್ಲಿಂದಲೋ ಮಧುರವಾಗಿ ಹರಿದು ಬಂದ ಇಂಪಾದ ದನಿಯೊಂದು ನನ್ನೆರಡು ಕರ್ಣಗಳಿಗಪ್ಪಳಿಸಿದವು. ಜಾಗ ಬಿಟ್ಟು ಕದಡಲೇ? ಅಥವಾ ಆ ಮಧುರ ಗೀತೆಯ ಅಲ್ಲೇ ಕುಳಿತು ಆಲಿಸಲೇ? ಮನಸ್ಸಲ್ಲಿ ಕಸಿ-ವಿಸಿ, ಗೊಂದಲ.ಈ ವಯಸ್ಸಿನಲ್ಲಿ ಹಾಗೇ ಅಲ್ವಾ, ಮನಸೊಂದು ಚಂಚಲ. ಆ ಧ್ವನಿಯ ಕಾಣಲೇಬೇಕೆಂದು ಕಣ್ಣುಗಳು, ಅದರೆಡೆಗೆ ನಡೆಯಬೇಕು ಎಂದು ಕಾಲುಗಳು, ಮತ್ತೆ ಕೂರಲು ಸಾಧ್ಯವಿಲ್ಲ. ಮನಸು […]

ಪ್ರೀತಿಸುವ ಹೃದಯಗಳ ಜೊತೆಗಿದ್ದಾನೆ “LOVE ಗುರು”: ಲವ್ ಕುರಿತ ಪ್ರಶ್ನೆ ಕಳುಹಿಸಿ, ಬದುಕನ್ನೇ ಬದಲಿಸೋ ಉತ್ತರ ಪಡೆಯಿರಿ

ಪ್ರೀತಿಸುವ ಸುಖಕ್ಕಿಂತಲೂ ಬೇರೆ ಸುಖವಿಲ್ಲ. ನಾವು ಪ್ರೀತಿಸಿದ ವ್ಯಕ್ತಿಗಳೇ ನಮ್ಮ ಸಂಗಾತಿಯಾಗಿ ಬಂದ್ರೆ ಅದು ಎಲ್ಲವನ್ನೂ ಮೀರಿದ ಖುಷಿ ಎನ್ನುವುದು ಪ್ರೀತಿ ಮಾಡುವವರ ಆಸೆ. ಸುದ್ದಿ ಮತ್ತು ಮನೋರಂಜನಾ ಜಾಲತಾಣದ ಜಗತ್ತಲ್ಲಿ ಈಗಾಗಲೇ ತನ್ನದೇ ಒಂದು ವೇಗದಲ್ಲಿ, ಹೊಸ ಹುರುಪಲ್ಲಿ ಸಾಗುತ್ತಿರುವ ಉಡುಪಿ X press  ಜಾಲತಾಣ, LOVE ಗುರು ಎನ್ನುವ ಹೊಸ ಯೋಜನೆಯೊಂದನ್ನು ಶುರು ಮಾಡಿದೆ. “ಅವಳಂದ್ರೆ ನಂಗಿಷ್ಟ, ಅವಳನ್ನು ಪ್ರೀತಿಸ್ತಾ ಇದ್ದೇನೆ. ಆದ್ರೆ ಇದನ್ನು ಅವಳಿಗೆ ಹೇಳೋದೇಗೆ? ಎಂದು ಕೊನೆಗೂ ತನ್ನ ಮನದ ಆಸೆಯನ್ನು […]