ವಿ.ಹಿಂ.ಪ ಕಾಂತರಗೋಳಿ ಶ್ರದ್ದಾಂಜಲಿ ಸಭೆ

ಬೈಲೂರು: ವಿಶ್ವ  ಹಿಂದು ಪರಿಷತ್ ಬಜರಂಗದಳ ಘಟಕ ಕಾಂತರಗೋಳಿ & ಛತ್ರಪತಿ ಶಿವಾಜಿ ಮಹಾರಾಜ್ ಕಾಂತರಗೋಳಿ ಇವರ ವತಿಯಿಂದ ಹುತಾತ್ಮ ಸೈನಿಕರ ಆತ್ಮಕ್ಕೆ ಶಾಂತಿ ಕೋರಿ, ಶ್ರದ್ಧಾಂಜಲಿ ಸಭೆಯನ್ನು ರವಿವಾರ ರಾತ್ರಿ ನಡೆಸಲಾಯಿತು.

ಬೈಲೂರು ಕಾಂತರಗೋಳಿ: ಹುತಾತ್ಮ ಯೋಧರಿಗೆ ನಮನ

ಬೈಲೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಕಳ ಬೈಲೂರು ವಲಯದ, ಕಾಂತರಗೋಳಿ ಒಕ್ಕೂಟದ ಎಲ್ಲಾ ಸ್ವಸಹಾಯ ಸಂಘಗಳ ವತಿಯಿಂದ ಜಮ್ಮು ಕಾಶ್ಮೀರದ ಪುಲ್ವಾಮ ದಲ್ಲಿ ಆತಂಕವಾದಿಗಳ ಆತ್ಮಹತ್ಯಾ ಬಾಂಬ್ ಗೆ ಹುತಾತ್ಮರಾದ  ಭಾರತೀಯ ವೀರ ಯೋಧರ ಆತ್ಮಕ್ಕೆ ಶಾಂತಿ ಸಿಗಲೆಂದು ಭಾನುವಾರ ಪ್ರಾರ್ಥಿಸಲಾಯಿತು. ಕ್ಷೇತ್ರದ ಆರಾಧ್ಯ ಮೂರ್ತಿ ಮಂಜುನಾಥ ಸ್ವಾಮಿಯನ್ನು ಪ್ರಾರ್ಥಿಸುತ್ತಾ  ಮೌನಾಚರಣೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಉಷಾ ಪೂಜಾರ್ತಿ, ಪದಾಧಿಕಾರಿಗಳಾದ  ಕಾಂತ ಪೂಜಾರಿ, ಯಶೋದಾ ಶೆಟ್ಟಿ, ಜ್ಯೋತಿ ಪ್ರಶಾಂತ್, ಸುದರ್ಶನ್ ಆಚಾರ್ಯ ಮತ್ತು […]

ಪುಲ್ವಾಮಾ‌ದಲ್ಲಿ ಇಬ್ಬರು ಭಯೋತ್ಪಾದಕರನ್ನು ಡಿಶುಂ‌ ಮಾಡಿದ ಸೇನೆ:ಸೇಡು ತೀರಿಸಿಯೇ ಬಿಟ್ಟಿತು ನಮ್ಮ ಭಾರತೀಯ ಸೇನೆ

ರಾಷ್ಟ ಸುದ್ದಿ: ಪುಲ್ವಾಮಾ ದಾಳಿಯಲ್ಲಿ ಮಡಿದ ವೀರ ಯೋಧರಿಗೆ ಕಂಬನಿ‌ ಇಡೀ ದೇಶವನ್ನು ಆವರಿಸಿಕೊಂಡಿರುವ  ಹೊತ್ತಿನಲ್ಲೇ.ಭಾರತೀಯ ಸೇನೆ‌ ಭಯೋತ್ಪಾದಕರನ್ನು ಹತ್ಯೆಗೈದ ಸುದ್ದಿಗೆ ಇಡೀ ದೇಶವೇ ಪಾಕ್ ವಿರುದ್ದ ಸೇಡು ತೀರಿಸಿಕೊಂಡ ಉತ್ಸಾಹದಲ್ಲಿದೆ. ಹೌದುಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಅಬ್ದುಲ್ ರಶೀದ್ ಘಾಜಿ ಹಾಗೂ ಜೈಶ್ ಎ ಮಹಮ್ಮದ್ ನ ಕಮಾಂಡರ್ ಕಮ್ರಾನ್ ನನ್ನು ಭಾರತೀಯ ಸೇನೆ ಇಂದು ಮುಂಜಾನೆ ಹೊಡೆದುರುಳಿಸಿ ತನ್ನ‌ ಸೇಡು ತೀರಿಸಿಯೇಬಿಟ್ಟಿದೆ.ಮುಂಜಾನೆ ಸೇನೆ ಹಾಗೂ ಉಗ್ರರ ನಡುವೆ ಗುಂಡಿನ‌ ಸುರಿಮಳೆ ನಡೆದಿದ್ದು, ಇಬ್ಬರು ಉಗ್ರರನ್ನು […]