ವಿ.ಹಿಂ.ಪ ಕಾಂತರಗೋಳಿ ಶ್ರದ್ದಾಂಜಲಿ ಸಭೆ

ಬೈಲೂರು: ವಿಶ್ವ  ಹಿಂದು ಪರಿಷತ್ ಬಜರಂಗದಳ ಘಟಕ ಕಾಂತರಗೋಳಿ & ಛತ್ರಪತಿ ಶಿವಾಜಿ ಮಹಾರಾಜ್ ಕಾಂತರಗೋಳಿ ಇವರ ವತಿಯಿಂದ ಹುತಾತ್ಮ ಸೈನಿಕರ ಆತ್ಮಕ್ಕೆ ಶಾಂತಿ ಕೋರಿ, ಶ್ರದ್ಧಾಂಜಲಿ ಸಭೆಯನ್ನು ರವಿವಾರ ರಾತ್ರಿ ನಡೆಸಲಾಯಿತು.