ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣ: ಅವಘಡ ಸಂಭವಿಸುವ ಸುಳಿವು ಮೊದಲೇ ಸಿಕ್ಕಿತ್ತಾ.?

ಉಡುಪಿ: ಡಿ. 13ರಂದು ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್ ಗೆ ಅವಘಡ ಸಂಭವಿಸುವ ಮುನ್ಸೂಚನೆ ಮೊದಲೇ ಸಿಕ್ಕಿತ್ತು. ಬೋಟ್ ಬಂದರಿನಿಂದ ಹೊರಟು 3 ಕಿ.ಮೀ. ಕ್ರಮಿಸುತ್ತಿದ್ದಂತೆ ಬೋಟ್  ನ ರೇಡಿಯೇಟರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು ಎಂಬ ಅಂಶ ತಡವಾಗಿ ಬೆಳಕಿಗೆ ಬಂದಿದೆ. ರೇಡಿಯಟರ್ ನಲ್ಲಿ ದೋಷ ಕಂಡು ಬಂದ ತಕ್ಷಣವೇ ಚಾಲಕ ಬೋಟ್ ಅನ್ನು ಬಂದರಿನತ್ತಾ ತಿರುಗಿಸಿದ್ದಾನೆ. ದಡಕ್ಕೆ ಬಂದು ರೇಡಿಯೆಟರ್ ಅನ್ನು ಸರಿಪಡಿಸಿಕೊಂಡು ಪುನಃ ಮೀನುಗಾರಿಕೆ ತೆರಳಿದ್ದಾರೆ. ತಮ್ಮ […]

ಹೆಮ್ಮಾಡಿ ಗ್ರಾಮ ಪಂಚಾಯಿತಿ ಕಚೇರಿ ನೂತನ ಕಟ್ಟಡ ಉದ್ಘಾಟನೆ

ಕುಂದಾಪುರ: ಗ್ರಾಮ ಪಂಚಾಯಿತಿ ಸುಂದರ ಕಟ್ಟಡ ಜನರ ಸೌಲಭ್ಯಕ್ಕೆ ಲಭ್ಯವಾಗುತ್ತಿದ್ದು, ಸರ್ಕಾರ ಜನರಿಗಾಗಿ ರೂಪಿಸಿದ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಮೂಲಕ ಸಾರ್ಥಕತೆ ಪಡೆಯಬೇಕು. ಕಟ್ಟಡ ನೋಡಲು ಸೊಗಸಾಗಿದ್ದರಷ್ಟೆ ಸಾಲದು. ಜನಪರ ಕಾಳಜಿಯಿದ್ದರೆ ಮಾತ್ರ ಕಟ್ಟಡದ ಜೊತೆ ಜನರ ಬದುಕು ಸಂದರವಾಗುತ್ತದೆ ಎಂದು ಕುಂದಾಪುರ ತಾ.ಪಂ ಅಧ್ಯಕ್ಷೆ ಶ್ಯಾಮಲಾ ಕುಂದರ್ ಅಭಿಪ್ರಾಯಪಟ್ಟರು. ಹೆಮ್ಮಾಡಿ ಗ್ರಾಮ ಪಂಚಾಯಿತಿ ಕಚೇರಿ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ನಾಗರಿಕರು ಕೂಡಾ ಉತ್ತಮ ಸೇವೆಯನ್ನು ಸ್ಥಳೀಯಾಡಳಿತದಿಂದ ಪಡೆಯಬೇಕು. ಉತ್ತಮ ಅಭಿವೃದ್ಧಿ ಹಾಗೂ […]