ಕಾರ್ಕಳ ಅತ್ತೂರಿನ ಶ್ರೀಮತಿ ಶೋಭಾ ಮತ್ತು ಶ್ರೀ ಪ್ರಕಾಶ್ ಆಚಾರ್ಯರವರು ನೂತನವಾಗಿ ನಿರ್ಮಿಸಿದ ಶ್ರಾವಣಿ ಗ್ರಹಪ್ರವೇಶದ ಅಂಗವಾಗಿ ಆಗಮಿಸಿದ ಎಲ್ಲರಿಗೂ ವಿವಿಧ ರೀತಿಯ ಹೂ ಹಾಗೂ ರಂಬೂಟಾನ್, ಸೀತಾಪಾಲ, ಪೇರಲೆ, ಜೀಗುಜ್ಜೆ ಗಿಡ ಗಳನ್ನು ವಿತರಿಸಲಾಯಿತು.













ಕಾರ್ಕಳ ಅತ್ತೂರಿನ ಶ್ರೀಮತಿ ಶೋಭಾ ಮತ್ತು ಶ್ರೀ ಪ್ರಕಾಶ್ ಆಚಾರ್ಯರವರು ನೂತನವಾಗಿ ನಿರ್ಮಿಸಿದ ಶ್ರಾವಣಿ ಗ್ರಹಪ್ರವೇಶದ ಅಂಗವಾಗಿ ಆಗಮಿಸಿದ ಎಲ್ಲರಿಗೂ ವಿವಿಧ ರೀತಿಯ ಹೂ ಹಾಗೂ ರಂಬೂಟಾನ್, ಸೀತಾಪಾಲ, ಪೇರಲೆ, ಜೀಗುಜ್ಜೆ ಗಿಡ ಗಳನ್ನು ವಿತರಿಸಲಾಯಿತು.
ಉಡುಪಿ Xpress ಸುದ್ದಿ ಜಾಲತಾಣ. ಕ್ಷಣ ಕ್ಷಣವೂ ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಹೆಗಲಾಗಿ, ನಮ್ಮ ಊರು, ಜನರ ಸಾಧನೆ, ಜಿಲ್ಲೆಗೆ ಸಂಬಂಧಿಸಿದ ವಿಶೇಷ ಮಾಹಿತಿ, ಸುದ್ದಿ ಹಾಗೂ ಮನೋರಂಜನೆ ನೀಡುವುದು ನಮ್ಮ ಮುಖ್ಯ ಧ್ಯೇಯ. ಮನುಷ್ಯ ಪರ ಕಾಳಜಿ, ನಿಖರ ಹಾಗೂ ಪಕ್ವ ಸುದ್ದಿ, ಮಾಹಿತಿಯಿಂದ ಆಹ್ಲಾದಕರ ಸಮಾಜ ನಿರ್ಮಾಣ ಸಾಧ್ಯವೆಂಬುದು ನಮ್ಮ ನಂಬಿಕೆ. ಕರಾವಳಿಗೆ ಧ್ವನಿಯಾಗುವ ನಮ್ಮ ಕನಸು ಕ್ಷಣ ಕ್ಷಣವೂ ಜಾರಿಯಲ್ಲಿರುತ್ತದೆ.