ಉಡುಪಿ ಚಿಟ್ಟಾಡಿ “ಸೇಂಟ್ ಮೇರಿಸ್ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ (ಐಟಿಐ)”ನಲ್ಲಿ ವಿವಿಧ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ.

ಉಡುಪಿ: ಚಿಟ್ಪಾಡಿ ಸೇಂಟ್ ಮೇರಿಸ್ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ (ಐಟಿಐ)ನಲ್ಲಿ 2024 25ರ ಪ್ರವೇಶಾತಿ ಆರಂಭಗೊಂಡಿದ್ದು, ವಿವಿಧ ಕೋರ್ಸ್ ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಲಭ್ಯವಿರುವ ಕೋರ್ಸ್‌ಗಳು:◼️ ಎಲೆಕ್ಟ್ರಿಷಿಯನ್◼️ ಫಿಟ್ಟರ್◼️ ಎಂ.ಎಂ.ವಿ./ಆಟೋಮೊಬೈಲ್◼️ ಮೆಕ್ಯಾನಿಕ್ ಡೀಸೆಲ್ (1ವರ್ಷ) ಸೇಂಟ್ ಮೇರಿಸ್ ಐಟಿಐ ಅನ್ನು ಆಯ್ಕೆ ಮಾಡಲು ಕಾರಣಗಳು:🔹ಅರ್ಹ ಮತ್ತು ಅನುಭವಿ ಅಧ್ಯಾಪಕರಿಂದ ತೀವ್ರವಾದ ತರಬೇತಿ.🔹ಉದ್ಯಮ ಸಿದ್ಧ ಪಠ್ಯಕ್ರಮ.🔹ವಿದ್ಯಾರ್ಥಿವೇತನವನ್ನು ಪಡೆಯಲು ಮಾರ್ಗದರ್ಶನ🔹ಆನ್/ಆಫ್ ಕ್ಯಾಂಪಸ್ ಪ್ಲೇಸ್‌ಮೆಂಟ್ ಮತ್ತು ಉದ್ಯೋಗ ಸಹಾಯ ಕಾರ್ಯಕ್ರಮ🔹ವ್ಯಕ್ತಿತ್ವ ಅಭಿವೃದ್ಧಿ ತರಬೇತಿ ಮತ್ತು ಕಾರ್ಯಕ್ರಮಗಳು ಸೌಲಭ್ಯಗಳು:🔹ಉತ್ಸಾಹಭರಿತ ಮತ್ತು ಅನುಭವಿ ತರಬೇತುದಾರರಿಂದ […]

ಉಡುಪಿ: ಗೀತಾಂಜಲಿ ಸಿಲ್ಕ್”ನಲ್ಲಿ  ಮಳೆಗಾಲದ ಮಾನ್ಸೂನ್ ಮೆಗಾ ಸೇಲ್ ಆರಂಭ.

ಉಡುಪಿ : ಕರಾವಳಿ ಕರ್ನಾಟಕದ ಅತೀ ದೊಡ್ಡ ವಸ್ತ್ರಮಳಿಗೆ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ವಸ್ತ್ರ ಮಳಿಗೆಯಾದ “ಗೀತಾಂಜಲಿ ಸಿಲ್ಕ್”ನಲ್ಲಿ ಮಳೆಗಾಲದ ಮಾನ್ಸೂನ್ ಮೆಗಾ ಸೇಲ್ ಜೂನ್ 7 ರಿಂದ ಆರಂಭವಾಗಿದೆ. ಗೀತಾಂಜಲಿ ಮಾನ್ಸೂನ್ ಮೆಗಾ ಸೇಲ್ ನಲ್ಲಿ ರಿಯಾಯಿತಿ ಹಾಗೂ ದರಕಡಿತ ದಲ್ಲಿ ಬಟ್ಟೆಗಳ ಮೆಗಾ ಸೇಲ್ ನಡೆಯಲಿದೆ ಗ್ರಾಹಕರು ಇಂದೇ ಭೇಟಿ ಕೊಡಿ ಹಾಗೂ ವೈವಿದ್ಯಮಯ ಬಟ್ಟೆಗಳನ್ನು ಅತೀ ಕಡಿಮೆ ದರದಲ್ಲಿ ಪಡೆಯಿರಿ. ಭಾನುವಾರವು ಗ್ರಾಹಕರ ಅನುಕೂಲಕ್ಕಾಗಿ ಮಳಿಗೆ ತೆರೆದಿರಲಿದೆ.

ಕಾರ್ಕಳ: ವಿವಿಧ ರೀತಿಯ ಗಿಡಗಳ ವಿತರಣೆ.

ಕಾರ್ಕಳ ಅತ್ತೂರಿನ ಶ್ರೀಮತಿ ಶೋಭಾ ಮತ್ತು ಶ್ರೀ ಪ್ರಕಾಶ್ ಆಚಾರ್ಯರವರು ನೂತನವಾಗಿ ನಿರ್ಮಿಸಿದ ಶ್ರಾವಣಿ ಗ್ರಹಪ್ರವೇಶದ ಅಂಗವಾಗಿ ಆಗಮಿಸಿದ ಎಲ್ಲರಿಗೂ ವಿವಿಧ ರೀತಿಯ ಹೂ ಹಾಗೂ ರಂಬೂಟಾನ್, ಸೀತಾಪಾಲ, ಪೇರಲೆ, ಜೀಗುಜ್ಜೆ ಗಿಡ ಗಳನ್ನು ವಿತರಿಸಲಾಯಿತು.

MSDC ಓರನ್ ಇಂಟರ್ನ್ಯಾಷನಲ್ ನಲ್ಲಿ “ರಿಸೆಪ್ಷನ್ ಲುಕ್” ಸೆಮಿನಾರ್.

ಮಣಿಪಾಲ: MSDC ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ. ಟಿ.ಎಂ.ಎ ಪೈ ಫೌಂಡೇಶನ್‌ನ ಒಂದು ಘಟಕ) ಓರನ್ ಇಂಟರ್ನ್ಯಾಷನಲ್ ನಲ್ಲಿ ಜೂ.7 ರಂದು (ಶುಕ್ರವಾರ) “ರಿಸೆಪ್ಷನ್ ಲುಕ್” ಸೆಮಿನಾರ್ ರಚಿಸಲಾಯಿತು. ಯುವತಿಯರಿಗೆ “ರಿಸೆಪ್ಷನ್ ಲುಕ್” ಬಗ್ಗೆ ವಿವರವಾಗಿ ತಿಳಿಸಲಾಯಿತು. ವೃತ್ತಿಪರ ಮೇಕಪ್ ಕಲಾವಿದರಾಗಲು ಓರೇನ್‌ಗೆ ಸೇರಿ. ರಿಸೆಪ್ಷನ್ ಮೆಕಪ್’ನ ದಾಖಲಾತಿ ಆರಂಭಗೊಂಡಿದ್ದು, ಯುವತಿಯರಿಗೆ ಇದೊಂದು ಉಪಯುಕ್ತವಾದ ಕೋರ್ಸ್ ಆಗಿದೆ. ಸೀಮಿತ ಸೀಟುಗಳು ಮಾತ್ರ ಲಭ್ಯವಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ಸ್ಥಳ: 3 […]

ಕರೆಂಟ್‌ ಶಾಕ್‌ನಿಂದ ವಿದ್ಯಾರ್ಥಿ ಮೃತ್ಯು.

ದೇವನಹಳ್ಳಿ: ಡಾ.ಬಿ ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿ ಕರೆಂಟ್‌ ಶಾಕ್‌ನಿಂದ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದಲ್ಲಿ ನಡೆದಿದೆ. ಸಾಯಿಭವನ್ (13) ಮೃತ ದುರ್ದೈವಿ. ಹೊಸಕೋಟೆ ತಾಲೂಕಿನ ಸೂಲಿಬೆಲೆ ನಿವಾಸಿ ಸಾಯಿಭವನ್‌ ಕಳೆದ ಎರಡು ವರ್ಷಗಳಿಂದ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಹಾಸ್ಟೆಲ್‌ನಲ್ಲಿದ್ದ ಸಾಯಿಭವನ್‌ ಭಾನುವಾರ ಬೆಳಗ್ಗೆ ಬಟ್ಟೆ ಒಣ ಹಾಕಲು ಹೋಗಿದ್ದಾನೆ. ಈ ವೇಳೆ ವಸತಿ ನಿಲಯದ ಮೇಲಿನ 11KV ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿ […]