ದೈವದ ನುಡಿ: ಶಿವಪ್ರಕಾಶ್ ಕ್ಲಿಕ್ಕಿಸಿದ ಚಿತ್ರ

ಶಿವಪ್ರಕಾಶ್ ವೃತ್ತಿಪರ ಛಾಯಾಗ್ರಾಹಕರು. ಉಡುಪಿ ಜಿಲ್ಲೆಯ ಹಿರಿಯಡ್ಕ ನಿವಾಸಿ.ಅವರು ಕ್ಲಿಕ್ಕಿಸಿದ “ದೈವದ “ಚಿತ್ರ ಕರಾವಳಿಯ ಭೂತ ಕೋಲದ ವಿಶಿಷ್ಟತೆಯನ್ನು ಸಾರುತ್ತಿದೆ.