ಶ್ರೀ ಕೃಷ್ಣ ಮಠ: “ನೃತ್ಯಾಂಜಲಿ” ಕಾರ್ಯಕ್ರಮ

ಉಡುಪಿ: ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ, ಉಡುಪಿಯ ಹೆಜ್ಜೆ-ಗೆಜ್ಜೆ ಪ್ರತಿಷ್ಠಾನ(ರಿ) ಇದರ ರಜತ ಮಹೋತ್ಸವದ ಅಂಗವಾಗಿ ಕುಂದಾಪುರದ ನೃತ್ಯ ವಸಂತ ನಾಟ್ಯಾಲಯದ ವಿದುಷಿ ಪ್ರವೀತಾ ಅಶೋಕ್ ರವರ ಶಿಷ್ಯರಿಂದ  ಭರತನಾಟ್ಯ  ಕಾರ್ಯಕ್ರಮ ನಡೆಯಿತು.