ಶೀರೂರು ಪರ್ಯಾಯ ಎಪಿಎಂಸಿ’ಯಿಂದ ಹೊರೆಕಾಣಿಕೆ.

ಉಡುಪಿ: ಶೀರೂರು ಪರ್ಯಾಯದ ಅಂಗವಾಗಿ ಎಪಿಎಂಸಿ ಮತ್ತು ಆಖಿಲ ಭಾರತ ವೀರಶೈವ ಮಹಾಸಭಾ ಉಡುಪಿ‌ ಜಿಲ್ಲೆ ಮತ್ತು ಇತರ ಸಮುದಾಯಗಳ ವತಿಯಿಂದ ಹೊರೆಕಾಣಿಕೆ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಎಪಿಎಂಸಿಯ ವಿವಿಧ ವಿಭಾಗಗಳ ಅಧಿಕಾರಿಗಳು ಮತ್ತು ವಿವಿಧ ಸಮುದಾಯಗಳ ಮುಖಂಡರು ಹಾಗೂ ಭಕ್ತರು ಹೊರೆಕಾಣಿಕೆ ಮೆರವಣಿಗೆಯಲ್ಲಿ ಪಾಲ್ಗೊಂಡರು.