ಕೆ.ಸಿ.ರಾವ್ ರಾಷ್ಟ್ರೀಯ ಪಕ್ಷ ಘೋಷಣೆ: ಪಕ್ಷ ಸದಸ್ಯರಿಂದ ಮದ್ಯದ ಬಾಟಲಿ ಮತ್ತು ಕೋಳಿ ವಿತರಣೆ

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆಸಿ ರಾವ್ ನಾಳೆ ವಾರಂಗಲ್‌ನಲ್ಲಿ ರಾಷ್ಟ್ರೀಯ ಪಕ್ಷವನ್ನು ಆರಂಭಿಸುವ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ. ಅದಕ್ಕೂ ಮುನ್ನ ಟಿಆರ್‌ಎಸ್ ನಾಯಕ  ಸ್ಥಳೀಯರಿಗೆ ಮದ್ಯದ ಬಾಟಲ್ ಮತ್ತು ಕೋಳಿ ವಿತರಿಸುತ್ತಿರುವ ವೀಡಿಯೋವನ್ನು ಸುದ್ದಿ ಸಂಸ್ಥೆ ಎ.ಎನ್.ಐ ಹಂಚಿಕೊಂಡಿದೆ.