ಫೆ.14 ‘ದ ತವಾ ಪಂಜಾಬ್’ ರೆಸ್ಟೋರೆಂಟ್ ಶುಭಾರಂಭ

ಮಣಿಪಾಲ: ಇಲ್ಲಿನ ವಿದ್ಯಾರತ್ನ ನಗರದಲ್ಲಿರುವ ಶಾಂಭವಿ ಸೋವರಿನ್ ಕಟ್ಟಡದಲ್ಲಿ ನಾಳೆ ಸಂಜೆ 6.30 ಕ್ಕೆ ‘ದ ತವಾ ಪಂಜಾಬ್’ ರೆಸ್ಟೋರೆಂಟ್ ಶುಭಾರಂಭಗೊಳ್ಳುತ್ತಿದ್ದು, ತುಳು ಚಿತ್ರನಟ-ನಿರ್ದೇಶಕ ಅರ್ಜುನ್ ಕಾಪಿಕಾಡ್, ಹಾಗೂ ನಟ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.