ವಿದ್ವಾಂಸರು ಅಸಹನೆಯನ್ನು ತೊರೆಯಬೇಕು ಡಾ. ಉಪ್ಪಂಗಳ ರಾಮಭಟ್ಟ

ಉಡುಪಿ: ವಿದ್ವಾಂಸರು ತಮ್ಮ ಅಸಹನೆಯನ್ನು ತೊರೆದು ಇತರ ವಿದ್ವಾಂಸರನ್ನು ಅರ್ಥಮಾಡಿಕೊಳ್ಳುವ ಗುಣಬೆಳೆಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಪ್ರೊ. ಉಪಂಗಳ ರಾಮ ಭಟ್ಟ ನುಡಿದರು. ಅವರು ಬುಧವಾರ ನೂತನ ರವೀಂದ್ರ ಮಂಟಪದಲ್ಲಿ ಪ್ರೊ. ತಾಳ್ತಜೆ ಕೇಶವ ಭಟ್ಟರ ನೆನಪಿನಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಇದರ ಸಂಯುಕ್ತಾಶ್ರಯದಲ್ಲಿ ನಡೆದ ತಾಳ್ತಜೆ ಕೇಶವ ಭಟ್ಟ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡುತ್ತಿದ್ದರು. ಯಾವ ವಿದ್ವಾಂಸರು ಕೂಡ ತಾವು ಪೂರ್ಣರು ಎಂಬ ಅಹಂನ್ನು ಹೊಂದಬಾರದು. ಜ್ಞಾನಕ್ಕೆ […]