ಐ ಲವ್ ಯೂ ಹೇಳುವುದು ಭಾವನೆಯ ಅಭಿವ್ಯಕ್ತಿ, ಲೈಂಗಿಕ ಕಿರುಕುಳವಲ್ಲ:ಹೈ ಕೋರ್ಟ್

ಮಹಾರಾಷ್ಟ್ರ: ಐ ಲವ್ ಯೂ ಎಂದು ಹೇಳುವುದು ಭಾವನೆ ಅಭಿವ್ಯಕ್ತಿ. ಈ ಮಾತಿನ ಹಿಂದೆ ಲೈಂಗಿಕ ಉದ್ದೇಶ ಇರುವುದಿಲ್ಲ ಎಂದು ಮುಂಬೈ ಹೈ ಕೋರ್ಟ್ ನ ನಾಗಪುರ ಪೀಠ ಹೇಳಿದೆ.  17 ವರ್ಷದ ಬಾಲಕಿಗೆ 35 ವರ್ಷದ ವ್ಯಕ್ತಿಯೊಬ್ಬ ಐ ಲವ್ ಯೂ ಎನ್ನುವ ಮೂಲಕ  ಪ್ರೇಮ ನಿವೇದನೆ ಮಾಡಿದ್ದ ಇದರ ವಿರುದ್ಧ ಬಾಲಕಿ ದೂರು ನೀಡಿದ್ದಳು. ಆರೋಪಿಯ ಮೇಲೆ ಪೊಲೀಸರು ಫೋಕ್ಸೋ ಕೇಸ್ ದಾಖಲಿಸಿದ್ದರು.ಈ ಪ್ರಕರಣವಾಗಿ ಹತ್ತು ವರ್ಷಗಳಾದ ಮೇಲೆ ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ […]

12 ಕ್ಕೂ ಹೆಚ್ಚು ನಟರ ಜೊತೆ ಅಫೇರ್, ಆದ್ರೆ ಈಗಲೂ ಸಿಂಗಲ್, ರೋಲ್ ಮಾಡೆಲ್: ಈ ಹಿರಿಯ ನಟಿ ಮತ್ತೆ ಸುದ್ದಿಯಾಗಿರೋದು ಯಾಕೆ ಗೊತ್ತಾ?

ಕೆಲವೊಂದು ವಿವಾದಗಳಲ್ಲಿ ವಿನಾಕಾರಣ ಸಿಕ್ಕಿ ಹಾಕಿಕೊಳ್ಳದೇ ಬಹಳಷ್ಟು ನಟರ ಜೊತೆ ವೈಯಕ್ತಿಕ ಅಫೇರ್ ಇದ್ದರೂ ಕೊನೆಗೂ ಏಕಾಂಗಿತನ ಅನುಭವಿಸುವ ಮತ್ತು ಯಾರ ಜೊತೆಗೂ ಸೆಟಲ್ ಆಗದೇ ಪ್ರೇಮಿವಿವಾದದ ಮೂಲಕ ಆಗಾಗ ಕಾಣಿಸಿಕೊಳ್ಳುವ ನಟಿಯರಿಗೇನೂ ಚಿತ್ರರಂಗದಲ್ಲಿ ಕೊರತೆಯಿಲ್ಲ ಕೊನೆಗೆ ಯಾರ ಜೊತೆಗೋ ವಿವಾಹವಾಗಿ ಕೊನೆಗೆ ವಿಚ್ಚೇದನ ಜಗಳದ ಮೂಲಕ ಸುದ್ದಿಯಾಗುವರೂ ಇದ್ದಾರೆ. ಆದರೆ ವಿವಾಹವಾಗದೇ ಅಂದುಕೊಂಡಂತೆ ಬದುಕುತ್ತಿರುವ ಹಿರಿಯ ನಟಿಯೊಬ್ಬರು ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿದ್ದಾರೆ. ಇಂತಹ ಸುಂದರ ನಟಿ ಬೇರೆ ಯಾರೂ ಅಲ್ಲ ಬಾಲಿವುಡ್ ನ ಸುರ […]

ಕೊನೆಗೂ ನಿಜವಾಯ್ತು ಮಂತ್ರದೇವತೆಯ ನುಡಿ : 36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಮಗ

ಮೂಡಬಿದ್ರೆ: ಕೆಲಸಕ್ಕೆಂದು ಮುಂಬೈಗೆ ಹೋಗಿದ್ದ  ಮಗ  36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ್ದಾರೆ. ಮಗ ಮರಳಿ ಮನೆಗೆ ಬಂದೇ ಬರುತ್ತಾನೆ ಎಂದು ಕೆಲವು ಸಮಯದ ಹಿಂದೆ ಮಂತ್ರದೇತೆ  ನೀಡಿದ್ದ ಅಭಯ ನಿಜವಾಗಿದ್ದು ಕುಟುಂಬದವರು ಸಂತಸಗೊಂಡಿದ್ದಾರೆ.  ಹೌದು ಇಂತಹ ಘಟನೆಗೆ ಸಾಕ್ಷಿಯಾದದ್ದು ಮೂಡುಬಿದಿರೆ ತಾಲೂಕಿನ ಇರುವೈಲು ಗ್ರಾಮ. ಈ ಗ್ರಾಮದ ಚಂದ್ರಶೇಖರ್ ಎನ್ನುವ ವ್ಯಕ್ತಿ  ಕಳೆದ 36 ವರ್ಷಗಳ ಹಿಂದೆ ಕೆಲಸಕ್ಕೆಂದು ಮುಂಬೈಗೆ ಹೋಗಿದ್ದರು. ಹೀಗೆ ಹೋದವರು ಸುಮಾರು 7 ತಿಂಗಳು ಮಾತ್ರ ಮನೆಯವರಿಗೆ ಪತ್ರದ ಮೂಲಕ […]

ದೀಪಿಕಾ ಎದೆಯ ಬಗ್ಗೆ ಜಾಹೀರಾತು ನಿರ್ದೇಶಕ ಹೇಳಿದ ಆ ಕೆಟ್ಟ ಡೈಲಾಗ್ ! ಕೊನೆಗೆ ದೀಪಿಕಾ ಮಾಡಿದ್ದೇನು?

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಾಯಿಯಾದ ನಂತರ ಮತ್ತೆ ಚಿತ್ರರಂಗಕ್ಕೆ ಮರಳಿದ್ದು ದೀಪಿಕಾ ಅಭಿಮಾನಿಗಳು ಸಖತ್ ಥ್ರಿಲ್ಲ್ ಆಗಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ದೀಪಿಕಾ ಪಡುಕೋಣೆ ತಮ್ಮ ಜೀವನದಲ್ಲಾದ ಘಟನೆಯೊಂದರ ಕುರಿತು ಓಪನ್ ತಾಕ್ ಕೊಟ್ಟಿದ್ದಾರೆ ದೀಪಿಕಾ ಪಡುಕೋಣೆ ಮಾಡೆಲಿಂಗ್ ಮತ್ತು ಜಾಹೀರಾತು ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ದೀಪಿಕಾ ಒಳಉಡುಪು ಉತ್ಪನ್ನದ ಕುರಿತು ಒಂದು ಜಾಹೀರಾತಿನ ಫೋಟೋ ಶೂಟ್ ಗಾಗಿ ಕ್ಯಾಮರಾ ಮುಂದೆ ಪೋಸ್ ಕೊಟ್ಟಾಗ ಅಲ್ಲಿದ್ದ ಜಾಹೀರಾತು ನಿರ್ದೇಶಕರು, ಲೈಂಗಿಕವಾಗಿ ಕಮೆಂಟ್ ಮಾಡಿದ್ದು ದೀಪಿಕಾಗೆ ತೀರಾ […]

ಕನ್ನಡಿಗರ ತೀವ್ರ ಆಕ್ರೋಶಕ್ಕೆ ಉಲ್ಟಾ ಹೊಡೆದ ಸೋನು ನಿಗಮ್! ಹೊಸ ಹೇಳಿಕೆ ಏನು?

ನಿನ್ನೆಯಿಂದ  ತಾನು ನೀಡಿದ ಹೇಳಿಕೆಯ ಕಾರಣಕ್ಕೆ ಗಾಯಕ ಸೋನು ನಿಗಮ್ ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗುತ್ತಲೇ ಇದ್ದಾರೆ. ಕನ್ನಡ ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ ದಾಳಿಯಾಗಿದೆ ಎಂದು ವಿವಾದಿತ ಹೇಳಿಕೆ ನೀಡಿದ್ದ ಈ ಗಾಯಕ ಇದೀಗ ತನ್ನ ಮಾತುಗಳನ್ನು ಬೇರೊಂದು ರೀತಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ. ಈ ಹೇಳಿಕೆಯ ವಿರುದ್ಧ ಬೆಂಗಳೂರಿನ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗುತ್ತಿದ್ದಂತೆಯೇ ಸೋನು ನಿಗಮ್ ತನ್ನ ಹೇಳಿಕೆಯ ಟೋನ್ ಬದಲಿಸಿಕೊಂಡಿದ್ದಾರೆ.  ಕನ್ನಡ ಕನ್ನಡ ಎಂದು ಪ್ರೀತಿಯಿಂದ  ಕರೆಯುವುದಕ್ಕೂ, ಕನ್ನಡ ಕನ್ನಡ ಎಂದು ಧಮ್ಕಿ […]