ಮಧುಮೇಹಿಗಳು ಐಸ್ ಕ್ರೀಮ್ ತಿನ್ನಬಹುದೇ?  ಈ ಮಾಹಿತಿ ಒಮ್ಮೆ ನೋಡಿ, ಆ ಮೇಲೆ ಐಸ್ ಕ್ರೀಂ ತಿನ್ನಲು ಹೊರಡಿ!

ಐಸ್ ಕ್ರೀಮ್ ಎಲ್ಲರಿಗೂ ಇಷ್ಟವಾಗುವ ತಣ್ಣನೆಯ ಸಿಹಿತಿಂಡಿ. ಆದರೆ ಮಧುಮೇಹ ಇರುವವರು ಅದನ್ನು ತಿನ್ನುವುದಕ್ಕೆ ಸಂದೇಹಪಡುತ್ತಾರೆ. ಏಕೆಂದರೆ ಐಸ್ ಕ್ರೀಂನಲ್ಲಿರುವ ಸಕ್ಕರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಬೇಗನೆ ಹೆಚ್ಚಿಸುವ ಸಾಧ್ಯತೆ ಇದೆ ಎನ್ನುವ ಭಯದಲ್ಲಿ. ಆದರೆ ಅವರು ನಿಜವಾಗಲೂ ಐಸ್ ಕ್ರೀಂ ತಿನ್ನಬಹುದೇ ತಿನ್ನಬಾರದೇ ಏನೆಂಬುದನ್ನು ನೋಡೋಣ. ಇಷ್ಟು ಗೊತ್ತಿರಲಿ: ಐಸ್ ಕ್ರೀಂನಲ್ಲಿರುವ ಕಾರ್ಬೋಹೈಡ್ರೇಟ್‌ಗಳು ದೇಹದಲ್ಲಿ ಗ್ಲೂಕೋಸ್‌ಗೆ ತಿರುಗುತ್ತವೆ. ಸಾಮಾನ್ಯವಾಗಿ ಇನ್ಸುಲಿನ್ ಗ್ಲೂಕೋಸ್ ಅನ್ನು ದೇಹದ ಕೋಶಗಳಿಗೆ ತೆಗೆದುಕೊಂಡು ಹೋಗುತ್ತವೆ. ಆದರೆ ಮಧುಮೇಹ ಇರುವವರಲ್ಲಿ ಈ ಪ್ರಕ್ರಿಯೆ […]

ಬ್ಯಾಂಕ್ ಖಾತೆ ಮತ್ತು ಲಾಕರ್ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಏನೆಲ್ಲಾ ಬದಲಾವಣೆ, ಹೊಸ ರೂಲ್ಸ್ ಏನು?

ನಮ್ಮ ಬ್ಯಾಂಕ್ ಖಾತೆ ಮತ್ತು ಲಾಕರ್‌ಗಳಿಗೆ ಸಂಬಂಧಿಸಿದಂತೆ ಒಂದು ದೊಡ್ಡ ಸುದ್ದಿ ಬಂದಿದೆ. ಮುಂದಿನ ತಿಂಗಳು, ಅಂದರೆ ನವೆಂಬರ್ 1ರಿಂದ, ಬ್ಯಾಂಕಿಂಗ್ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿವೆ. ಕೇಂದ್ರ ಸರ್ಕಾರವು “ಬ್ಯಾಂಕಿಂಗ್ ಕಾನೂನು (ತಿದ್ದುಪಡಿ) ಕಾಯ್ದೆ, 2025” ಅಡಿಯಲ್ಲಿ ಈ ಹೊಸ ನಿಯಮಗಳನ್ನು ತರಲು ನಿರ್ಧರಿಸಿದೆ. ಖಾತೆಗೆ ನಾಲ್ಕು ನಾಮಿನಿ ಹಾಕಬಹುದು: ಇದುವರೆಗೂ ಬ್ಯಾಂಕ್ ಖಾತೆಗೆ ಕೇವಲ ಒಬ್ಬರ ಹೆಸರನ್ನು ಮಾತ್ರ ನಾಮಿನಿಯಾಗಿ ಸೇರಿಸಲು ಸಾಧ್ಯವಿತ್ತು. ಆದರೆ ಹೊಸ ನಿಯಮದ ಪ್ರಕಾರ, ಈಗಿನಿಂದ ನೀವು ನಿಮ್ಮ […]

ಮೀನಿನಲ್ಲಿರುವ ಈ ಬ್ಲ್ಯಾಕ್ ಪಾರ್ಟ್ ವೇಸ್ಟ್ ಅಂತ ಬಿಸಾಡ್ಬೇಡಿ: ಇದ್ರಲ್ಲಿದೆ ಅದ್ಬುತ ಆರೋಗ್ಯ

ಮಾಂಸಹಾರಿಗಳಿಗೆ ಚಿಕನ್, ಮಟನ್‌ ಜೊತೆಗೆ ಮೀನು ಕೂಡಾ ಅಚ್ಚುಮೆಚ್ಚಿನ ಆಹಾರ. ವೈದ್ಯರ ಪ್ರಕಾರ ಮೀನು ಆರೋಗ್ಯಕ್ಕೆ ಅತ್ಯಂತ ಉಪಯುಕ್ತವಾದ ಆಹಾರವಾಗಿದ್ದು, ಇದರಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು, ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿರುತ್ತವೆ. ಆದರೆ ಮಾರುಕಟ್ಟೆಯಿಂದ ತಾಜಾ ಮೀನು ತಂದು ಕತ್ತರಿಸಿದಾಗ, ಬಿಳಿ ಮಾಂಸದ ಮಧ್ಯದಲ್ಲಿ ಕಪ್ಪು ಚುಕ್ಕೆಯಂತಿರುವ ಭಾಗವನ್ನು ನೀವು ಗಮನಿಸಿರುತ್ತೀರಿ. ಕೆಲವೊಮ್ಮೆ ಅದು ಕಪ್ಪಷ್ಟೇ ಅಲ್ಲದೆ ಕೆಂಪು, ಕಂದು ಅಥವಾ ಬೂದು ಬಣ್ಣದಲ್ಲಿಯೂ ಕಾಣಬಹುದು. ಅನೇಕರು ಇದನ್ನು ಕೊಳಕು ಅಥವಾ ಮೀನು ಕೆಟ್ಟುಹೋಗಿದೆ ಎಂದು ಭಾವಿಸಿ ತೆಗೆದು […]

ಪ್ರಸಾದ ಶೆಣೈ ಅವರಿಗೆ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯ 2025 ರ ದ್ವಿತೀಯ ಕಥಾ ಪ್ರಶಸ್ತಿ

ಬೆಂಗಳೂರು: ಪ್ರಜಾವಾಣಿ ಪತ್ರಿಕೆಯ ಪ್ರತಿಷ್ಠಿತ ದೀಪಾವಳಿ ಕಥಾ ಸ್ಪರ್ಧೆ 2025 ರ ಪ್ರಶಸ್ತಿಯ ಫಲಿತಾಂಶ ಪ್ರಕಟವಾಗಿದ್ದು ಕತೆಗಾರ ದಯಾನಂದ ಅವರು ಮೊದಲ ಪ್ರಶಸ್ತಿ ಪಡೆದರೆ, ಎರಡನೇ ಕಥಾ ಪ್ರಶಸ್ತಿಯನ್ನು ಕತೆಗಾರ, ಬರಹಗಾರರಾದ ಉಡುಪಿ ಜಿಲ್ಲೆಯ ಕಾರ್ಕಳದ ಪ್ರಸಾದ ಶೆಣೈ ಆರ್ ಕೆ ಅವರು ಪಡೆದುಕೊಂಡಿದ್ದಾರೆ. ಪ್ರಶಸ್ತಿಯು ನಗದು ಮತ್ತು ಪ್ರಶಸ್ತಿಪತ್ರವನ್ನು ಒಳಗೊಂಡಿದೆ. ಪ್ರಸಾದ್ ಶೆಣೈ ಅವರು ಉಡುಪಿXPRESS’ನ ಸಂಪಾದಕರಾಗಿ, ಕ್ರಿಯೇಟಿವ್ ಕಂಟೆಂಟ್ ಹೆಡ್ ಆಗಿ, ಉಪನ್ಯಾಸಕರಾಗಿಯೂ ಸಕ್ರೀಯರಾಗಿದ್ದಾರೆ. “ಲೂಲು ಟ್ರಾವೆಲ್ಸ್” “ಒಂದು ಕಾಡಿನ ಪುಷ್ಪಕ ವಿಮಾನ”, “ನೇರಳೆ […]

ಆಗಾಗ ಒಂದಷ್ಟು ಕ್ಷಣ ನಗೋಣ ಪ್ಲೀಸ್ : ಇಂದು ವಿಶ್ವ ನಗು ದಿನ, ನಗೋದು ಆರೋಗ್ಯಕ್ಕೆ ಒಳ್ಳೇದು

ವಿಶ್ವ ನಗು ದಿನ ಪ್ರತಿ ವರ್ಷ ಅಕ್ಟೋಬರ್ ತಿಂಗಳ ಮೊದಲ ಶುಕ್ರವಾರದಂದು ಆಚರಿಸಲಾಗುತ್ತದೆ. ಈ ದಿನದ ಉದ್ದೇಶ ಸರಳವಾದರೂ ಬಹು ಮುಖ್ಯವಾದದ್ದು – ಜನರ ಮುಖದಲ್ಲಿ ನಗುವನ್ನು ತರಲು ಮತ್ತು ನಗುವಿನ ಮೂಲಕ ಅರು ಆರೋಗ್ಯದಿಂದಿರಿಸಲು ಈ ದಿನವನ್ನು ಆಚರಿಸಲಾಗುತ್ತೆ. ಸ್ಮೈಲಿ ಮುಖದ ಚಿಹ್ನೆಯನ್ನು ರಚಿಸಿದ ಹಾರ್ವೆ ಬಾಲ್ ಅವರು 1999ರಲ್ಲಿ ವಿಶ್ವ ನಗು ದಿನವನ್ನು ಆರಂಭಿಸಿದರು. ನಗುವು ಮಾನವ ಹೃದಯಗಳನ್ನು ಒಂದಾಗಿಸುವ ಶಕ್ತಿ ಹೊಂದಿದೆ ಎನ್ನು ನಂಬಿಕೆ ಅವರದ್ದಾದ್ದರಿಂದ ಈ ದಿನದ ಆಚರಣೆ ಹುಟ್ಟಿಕೊಂಡಿತು. ಏಕೆ […]