ಜೋಪಡಿಯಲ್ಲೇ ಕಮರುತ್ತಿದೆ ಕೊರಗರ ಬೆಚ್ಚಗಿನ ಸೂರಿನ ಕನಸು!:ಕೊರಗರ ಕೊರಗು ಕೇಳೋರ್ಯಾರು?

ಕುಂದಾಪುರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಷ್ಟೇ ಬಾರಿ ಗೆದ್ದು ಬಂದರೂ ಮೂಲನಿವಾಸಿಗಳ ಮೂಲಭೂತ ಸಮಸ್ಯೆಗಳು ಹಾಗೇ ಇರುತ್ತವೆ ಎಂಬುದಕ್ಕೆ ತಾಜಾ ಉದಾಹರಣೆ ಇದು. ಕಳೆದ ಹಲವು ವರ್ಷಗಳಿಂದ ಸುಭದ್ರ ಮನೆ ಇಲ್ಲದೆ, ತೆಂಗಿನಗರಿ, ಟಾರ್ಪಾಲಿನಡಿಯಲ್ಲಿ ಜೀವನ ಸಾಗಿಸುತ್ತಿರುವ ಕೊರಗ ಕುಟುಂಬವೊಂದರ ಕರುಣಾಜಕನಕ ಕತೆ ಇಲ್ಲಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ ಜಡ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಟಿಗುಂಡಿಯಲ್ಲಿರುವ ಎರಡು ಕೊರಗ ಕುಟುಂಬಗಳು ಇಂದಿಗೂ ಸುಭದ್ರ ಮನೆ, ವಿದ್ಯುತ್ ಇಲ್ಲದೇ ಗುಡಿಸಲಿನಲ್ಲಿ ಭಯದ ನೆರಳಲ್ಲೇ ಜೀವನ ಸಾಗಿಸುತ್ತಿವೆ. ಜಡ್ಕಲ್ ಪಂಚಾಯತ್ […]