ಹಲ್ಲೆ ಆರೋಪಿ‌ ಯೋಗೀಶ್ ಸಾಲ್ಯಾನ್ ಬಿಜೆಪಿಯಿಂದ ಅಮಾನತು

ಉಡುಪಿ: ಕರ್ತವ್ಯ ನಿರತ ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ ನಡೆಸಿರುವ ಆರೋಪಿ ಬಿಜೆಪಿ ಪಕ್ಷದ, ವಡಾಭಾಂಡೇಶ್ವರ ನಗರಸಭಾ ಸದಸ್ಯ ಯೊಗೀಶ್ ಸಾಲ್ಯಾನ್ ಅವರನ್ನು ಮಂಗಳವಾರ ಬಿಜೆಪಿಯಿಂದ ಅಮಾನತುಗೊಳಿಸಲಾಗಿದೆ. ಘಟನೆಯ ಕುರಿತು ಖಂಡನೆ ವ್ಯಕ್ತಪಡಿಸಿದ್ದ ಬಿಜೆಪಿ‌ ಜಿಲ್ಲಾಧ್ಯಕ್ಷ ಮಟ್ಟಾರು‌ ರತ್ನಾಕರ ಹೆಗ್ಡೆ ಅವರು, ಕರ್ತವ್ಯ ನಿರತ ಅಧಿಕಾರಿ ಮೇಲೆ ಹಲ್ಲೆ ನಡೆಸಿರುವ ಕ್ರಮ ಖಂಡನೀಯ. ಬಿಜೆಪಿ ಪಕ್ಷ ಇಂಥ ವಿಚಾರ ಸಹಿಸುವುದಿಲ್ಲ. ಆರೋಪಿತರ ವಿರುದ್ದ ಪಕ್ಷದ ವತಿಯಿಂದ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದರು. ಘಟನೆ ಹಿನ್ನೆಲೆ: ಮಂಗಳವಾರ ಉಡುಪಿ […]

ಉಡುಪಿ: ಆರೋಗ್ಯ ನಿರೀಕ್ಷಕರ ಮೇಲೆ ನಗರಸಭೆ ಸದಸ್ಯನಿಂದ ಹಲ್ಲೆ

ಉಡುಪಿ: ಉಡುಪಿ ನಗರಸಭೆ ಸದಸ್ಯರೊಬ್ಬರು ನಗರಸಭೆ ಆರೋಗ್ಯ ನಿರೀಕ್ಷಕರೊಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆಸಿದೆ. ಆರೋಗ್ಯ ನಿರೀಕ್ಷಕ ಪ್ರಸನ್ನ ಕುಮಾರ್​ ಹಲ್ಲೆಗೆ ಒಳಗಾದವರು. ಉಡುಪಿ ನಗರಸಭೆಯ ವಡಭಾಂಡೇಶ್ವರ ವಾರ್ಡ್​ನ ಸದಸ್ಯ ಯೋಗೀಶ್​ ಹಲ್ಲೆ ಮಾಡಿದವರು. ಹಲ್ಲೆಗೆ ಒಳಗಾಗಿರುವ ಆರೋಗ್ಯ ನಿರೀಕ್ಷಕರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ವಿಷಯ ತಿಳಿದ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಆಸ್ಪತ್ರೆ ಬಳಿ ಜಮಾಯಿಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ವಡಭಾಂಡೇಶ್ವರ ಪರಿಸರದಲ್ಲಿ ರಸ್ತೆಯ ಕಲ್ಲು ತೆಗೆಯುವ ವಿಚಾರಕ್ಕೆ ಸಂಬಂಧಿಸಿದಂತೆ ನಗರಸಭೆ ಕಚೇರಿಗೆ […]

‘ವಿವಿದ್’ ಹೋಲ್ಸೇಲ್ ಪಾರ್ಲರ್ ಆ್ಯಂಡ್ ಕಾಸ್ಮೇಟಿಕ್ ಪ್ರೋಡಕ್ಸ್ ಮಳಿಗೆ ಶುಭಾರಂಭ

ಉಡುಪಿ: ನಗರದ ಡಯಾನ ಸರ್ಕಲ್, ಪಾಂಡುರಂಗ ಟವರ್, ಎಚ್ಡಿಎಫ್ಸಿ ಬ್ಯಾಂಕ್ ನ ಸಮೀಪ ವಿವಿಧ ಹೋಲ್ಸೇಲ್ ಪಾರ್ನರ್ ಅಂಡ್ ಕಾಸ್ಮೇಟಿಕ್ ಪ್ರೋಡಕ್ಟ್ ಮಳಿಗೆಯು ಜುಲೈ 11ರಂದು ಶುಭಾರಂಭಗೊಂಡಿದೆ. ಮಳಿಗೆಯಲ್ಲಿ ಪಾರ್ಲರ್ ಅಂಡ್ ಕಾಸ್ಮೇಟಿಕ್ ಫ್ಯಾನ್ಸಿ ಉತ್ಪನ್ನಗಳು ಹೋಲ್ಸೇಲ್ ಹಾಗೂ ರೀಟೇಲ್ ದರದಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಉತ್ಪನ್ನಗಳನ್ನು ಕಲ್ಪಿಸಿದೆ.   ಮಳಿಗೆಯಲ್ಲಿ ಕಂಪನಿ ಬ್ರಾಂಡ್ ಗಳಾದ ಮೇಬಿಲ್ಯಾನ್ ನ್ಯೂಯಾರ್ಕ್, ಗಾರ್ನಿಯರ್, ಲೋರಿಯಲ್, ಸ್ಟಾಕ್ಸ್, ಮ್ಯಾಟ್ರಿಕ್ಸ್, ಮ್ಯಾಕ್, ಟಿಬಿಸಿ, ಲ್ಯಾಕ್ಮೆ, ಹೂಡ್ ಬ್ಯೂಟಿ, ಹಿಲಾರಿ ರೋಡ, ಮಿ-ಯಾನ್ […]

ತುಳುನಾಡ ಸಂಸ್ಕೃತಿ ದೇಶದ ಬೇರೆಲ್ಲೂ ‌ಕಾಣಸಿಗದು: ತುಳಸಿ ದೇವಾಡಿಗ

ಉಡುಪಿ: ತುಳುನಾಡಿನಲ್ಲಿ ನಾವು ಆಚರಿಸುವ‌ ಸಂಸ್ಕೃತಿ, ಸಂಪ್ರದಾಯಗಳು ಬಹಳ ವೈಶಿಷ್ಟ್ಯತೆ ಹೊಂದಿವೆ. ಈ ವಿಶಿಷ್ಟ ಸಂಸ್ಕೃತಿ ದೇಶದ ಬೇರೆಲ್ಲೂ ಕಾಣಸಿಗದು. ಆದರೆ ನಮ್ಮದೇ ಕೆಲವೊಂದು ತಪ್ಪಿನಿಂದ ತುಳು ಸಂಸ್ಕೃತಿ ಅವನತಿಯ ಕಡೆಗೆ ಸಾಗುತ್ತಿದೆ ಎಂದು ನಿವೃತ್ತ ಸೈನಿಕ ಶಿಕ್ಷಕಿ ತುಳಸಿ ದೇವಾಡಿಗ ಕಟಪಾಡಿ ಹೇಳಿದರು. ತುಳುಕೂಟ ಉಡುಪಿ ವತಿಯಿಂದ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಶನಿವಾರ ಆಯೋಜಿಸಿದ ಮದರೆಂಗಿದ ರಂಗ್‌ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತುಳುನಾಡಿನ ಹಿಂದಿನ ಸಂಸ್ಕೃತಿ ಹಾಗೂ ಈಗಿನ ಸಂಸ್ಕೃತಿಯಲ್ಲಿ ಬಹಳಷ್ಟು ವ್ಯಾತ್ಯಾಸಗಳಾಗಿವೆ. […]

ಉಡುಪಿಯಲ್ಲಿ ‘ಕಲಾಸಿಲ್ಕ್ ಕಾಟನ್‌ ಎಕ್ಸ್‌ಪೋ- 2019’ ಮಾನ್ಸೂನ್‌ ಸ್ಪೆಷಲ್ ಆಫರ್‌ ಶೇ.65 ದರ ಕಡಿತ ಮಾರಾಟ

ಉಡುಪಿ: ದೇಶದ ವಿವಿಧ ಭಾಗದಲ್ಲಿ ದೊರೆಯುವ ಎಲ್ಲಾ ವಸ್ತುಗಳು ಇದೀಗ ಬನ್ನಂಜೆ, ಮಲ್ಪೆ ಉಡುಪಿ ರಸ್ತೆಯಲ್ಲಿರುವ ಶ್ರೀ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ ಮೊದಲ ಬಾರಿಗೆ ಕಲಾಸಿಲ್ಕ್ ಕಾಟನ್‌ ಎಕ್ಸ್‌ಫೋ 2019 ದಲ್ಲಿ ಹ್ಯಾಂಡ್‌ ಲೂಮ್‌ ಮತ್ತು ಹ್ಯಾಂಡಿಕ್ರಾಫ್ಟ್‌ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು, ಈಗಾಗಲೇ ಪ್ರಾರಂಭಗೊಂಡಿದೆ. ಮಾನ್ಸೂನ್‌ ಸ್ಪೆಷಲ್ ಆಫರ್‌ ಶೇ.65 ದರ ಕಡಿತ ಮಾರಾಟ ಬೆಳಗ್ಗೆ 10ರಿಂದ ರಾತ್ರಿ 9.30ರ ವರೆಗೆ ನಡೆಯುತ್ತಿದೆ. ಪ್ರದರ್ಶನದಲ್ಲಿ 24 ರಾಜ್ಯದ ವಸ್ತುಗಳ 100 ಕೌಂಟರ್‌ಗಳು ಇವೆ. ಇದರಲ್ಲಿ ಆಂಧ್ರ […]