ಉಡುಪಿ: ಕುಕ್ಕಿಕಟ್ಟೆಯಲ್ಲಿ ನೂತನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನ ಉದ್ಘಾಟಿನೆ

ಉಡುಪಿ: ನಾರಾಯಣ ಗುರುಗಳ ಹೆಸರಿನಲ್ಲಿ ನೂತನ ಸಭಾಭವನ ನಿರ್ಮಿಸಿರುವುದು ಉತ್ತಮ ನಡೆಯಾಗಿದೆ. ಯುತ ಸಂಘಟನೆ, ಸಭಾಭವನ ನಿರ್ಮಾಣದಿಂದ ಸಮಾಜವನ್ನು ಒಗ್ಗೂಡಿಸುವ ಕೆಲಸವಾಗಲಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಶಿಸಿದರು. ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಇಂದಿರಾನಗರ- ಕುಕ್ಕಿಕಟ್ಟೆ ವತಿಯಿಂದ ಕುಕ್ಕಿಕಟ್ಟೆಯಲ್ಲಿ ನಿರ್ಮಿಸಲಾದ ಬ್ರಹ್ಮಶ್ರೀ ನಾರಾಯಣಗುರು ಸಭಾಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದರು. ಶಾಸಕ ಯಶ್‌ಪಾಲ್ ಎ. ಸುವರ್ಣ ಮಾತನಾಡಿ, ಹಿಂದೂ ಸಮಾಜವನ್ನು ಒಗ್ಗೂಡಿಸುವಲ್ಲಿ ಶ್ರಮಿಸಿದ ನಾರಾಯಣ ಗುರುಗಳ […]

ಉಡುಪಿ: ಸೆ.15ರಂದು ಕುಕ್ಕಿಕಟ್ಟೆಯಲ್ಲಿ ನೂತನ “ಬ್ರಹ್ಮಶ್ರೀ ನಾರಾಯಣಗುರು ಸಭಾಭವನ” ಉದ್ಘಾಟನೆ.

ಉಡುಪಿ: ಉಡುಪಿ ಕುಕ್ಕಿಕಟ್ಟೆ ಇಂದಿರಾ ನಗರದಲ್ಲಿ (ಬೈಲೂರು, ಕೊರಂಗ್ರಪಾಡಿ, ಅಲೆವೂರು, ಚಿಟ್ಟಾಡಿ, ಇಂದಿರಾ ನಗರ, ಮಾರ್ಪಳ್ಳಿ, ಕೆಮ್ತೂರು ಮತ್ತು ಮಂಚಿ ಗ್ರಾಮಗಳ ಬಿಲ್ಲವರ ಒಕ್ಕೂಟ) ನೂತನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನ ಉದ್ಘಾಟನೆಯು ಸೆ.15 ರವಿವಾರ ನಡೆಯಲಿದೆ. ಸೆ.14 ಶನಿವಾರ ರಾತ್ರಿ ವಾಸ್ತುಪೂಜೆ, ಹೋಮ, ದಿಕ್ಪಾಲಕ ಬಲಿ ನಡೆಯಲಿದ್ದು, ಸೆ.15 ರವಿವಾರ ಬೆಳಿಗ್ಗೆ ಗಂಟೆ 8.00ರಿಂದ ಗಣಹೋಮ ಮತ್ತು “ಶ್ರೀ ಸತ್ಯನಾರಾಯಣ ಪೂಜೆ” ನಡೆಯಲಿದೆ. ಬೆಳಿಗ್ಗೆ ಗಂಟೆ 10.30ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ:ಅಧ್ಯಕ್ಷತೆಯನ್ನು ಶ್ರೀ ಗೋಪಾಲ ಪೂಜಾರಿ, ಮಂಚಿ, […]