ಮಂಗಳಮುಖಿಯರಿಂದ ಅನೈತಿಕ ಕಾರ್ಯ ದೂರು ಹಿನ್ನೆಲೆ: ಖುದ್ದು ಕಾರ್ಯಾಚರಣೆ ನಡೆಸಿದ ಎಸ್ಪಿ ಅಕ್ಷಯ್ ಹಾಕೆ

ಉಡುಪಿ: ಇಲ್ಲಿನ ಸಿಟಿ ಬಸ್ ನಿಲ್ದಾಣದ ಸಮೀಪ ಮಂಗಳಮುಖಿಯರನ್ನು ಅನೈತಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವ ದೂರಿನ ಹಿನ್ನೆಲೆಯಲ್ಲಿ ಡಿ. 16 ರಂದು ತಡ ರಾತ್ರಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹಾಕೆ ಅಕ್ಷಯ್ ಮಚ್ಚೀಂದ್ರ ಖುದ್ದು ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೇಯ ಸಂದರ್ಭ ಇಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ನಗರದ ಬಸ್ ನಿಲ್ದಾಣಗಳಲ್ಲಿ ರಾತ್ರಿ ಹೊತ್ತಿನಲ್ಲಿ ಕೆಲವು ಮಂಗಳಮುಖಿಯರು ಸಾರ್ವಜನಿಕರ ವಾಹನಗಳನ್ನು ಅಡ್ಡಹಾಕಿ ತೊಂದರೆ ಕೊಡುವ ಬಗ್ಗೆ ವರದಿಯಾಗಿತ್ತು. ಇದಲ್ಲದೆ ದಾರಿದೀಪಗಳನ್ನು ಒಡೆದು ಹಾಕಿ ಜನರಿಂದ ಬಲವಂತವಾಗಿ ಹಣ […]
ಕೋಸ್ಟಲ್ ಕಿಚನ್ ಫ್ಯಾಮಿಲಿ ರೆಸ್ಟೋರೆಂಟ್ : ಕೋಸ್ಟಲ್ ಕಿಚನ್ ವೆಜ್ ಮತ್ತು ನಾನ್ ವೆಜ್ ಫ್ಯಾಮಿಲಿ ರೆಸ್ಟೋರೆಂಟ್

ಉಡುಪಿ: ಕರಾವಳಿಗರ ಆಹಾರ ಅಭಿರುಚಿಗಳಿಗೆ ಅನುಗುಣವಾದ ಕೋಸ್ಟಲ್ ಕಿಚನ್ ವೆಜ್ ಮತ್ತು ನಾನ್ ವೆಜ್ ಫ್ಯಾಮಿಲಿ ರೆಸ್ಟೋರೆಂಟ್ ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿ ಕಾರ್ಯಾರಂಭ ಮಾಡುತ್ತಿದ್ದು, ಶುಚಿ ರುಚಿಯಾದ ಸಮುದ್ರಾಹಾರ, ಚೈನೀಸ್, ತಂದೂರಿ, ಮೀನು ಊಟ, ಜ್ಯೂಸ್ ಮತ್ತು ಐಸ್ ಕ್ರೀಮ್ ಲಭ್ಯವಿದೆ. ಮೆನು ಡೆಸರ್ಟ್ ಐಸ್ ಕ್ರೀಮ್ ಸಿಂಗಲ್ / ಡಬಲ್ ವಿಶೇಷ ಕೋಸ್ಟಲ್ ಕಿಚನ್ ಐಸ್ ಕ್ರೀಮ್ ವಿಶೇಷ ಕೋಸ್ಟಲ್ ಕಿಚನ್ ಶೇಕ್ ಜ್ಯೂಸ್ ಮತ್ತು ಮಿಲ್ಕ್ಶೇಕ್ಗಳು ಮಿಲ್ಕ್ ಶೇಕ್ ಮಾಕ್ ಟೇಲ್ಸ್ […]