ಉಡುಪಿ: ಸ್ವಯಂಪ್ರೇರಿತ ರಕ್ತದಾನ ಶಿಬಿರ

ಉಡುಪಿ: ಮೊಗವೀರ ಯುವ ಸಂಘಟನೆ  ಉಡುಪಿ ಬೆಳ್ಳಂಪಳ್ಳಿ ಘಟಕ, ಡಾ.ಜಿ.ಶಂಕರ್ ‌ಪ್ಯಾಮಿಲಿ ಟ್ರಸ್ಟ್,‌ ಸಹೋದರ ‌ಯುವಕ ಮಂಡಲ ಹನುಮಂತ ‌ನಗರ ಉಡುಪಿ ರೋಟರಿ ಕ್ಲಬ್ ಮಿಡ್ ಟೌನ್ ಉಡುಪಿ, ಎಚ್ ಡಿ ಎಫ್ ಸಿ ಬ್ಯಾಂಕ್ ಮಂಗಳೂರು, ರಕ್ತನಿಧಿ ವಿಭಾಗ ಕೆಎಂಸಿ ‌ಮಣಿಪಾಲ ಇವರ ಸಹಕಾರದಲ್ಲಿ ಶನಿವಾರ ಸ್ವಯಂಪ್ರೇರಿತ ರಕ್ತದಾನ ಶಿಬಿರ ಸಹೋದರ ಯುವಕ‌ ಮಂಡಲ ಹನುಮಂತ ‌ನಗರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸಹೋದರ ಯುವಕ ಮಂಡಲ ಇದರ ಗೌರವಾಧ್ಯಕ್ಷರಾದ ಸಂಜೀವ ಜತ್ತನ್ ಉದ್ಘಾಟಿಸಿದರು. ನಗರಸಭಾ ಸದಸ್ಯ ಸಂತೋಷ್ […]