ತನುಜಾಸ್ ಮೈಂಡ್ ಥೆರಪಿ ವತಿಯಿಂದ ಮೀಟ್ ಮತ್ತು ಗ್ರೀಟ್ ಸೆಷನ್

ಮಣಿಪಾಲ: ಜೂನ್ 11ರಂದು ಇಲ್ಲಿನ ಆಶ್ಲೇಷ್ ಹೋಟೇಲಿನ ಸಭಾಂಗಣದಲ್ಲಿ ತನುಜಾ ಮಾಬೆನ್ ಅವರ ಮೈಂಡ್ ಥೆರಪಿ ವತಿಯಿಂದ ಮೀಟ್ ಮತ್ತು ಗ್ರೀಟ್ ಸೆಷನ್ ಅನ್ನು ಆಯೋಜಿಸಲಾಗಿತ್ತು. ತನುಜಾ ಮಾಬೆನ್ ಅವರ ಬಳಿ ಆಪ್ತಸ್ಮಾಲೋಚನೆಗೆ ಬರುವ ಕ್ಲೈಂಟ್ ಗಳು ಈ ಸೆಷನ್ ನಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಇದು ಈ ವರ್ಷದ ಎರಡನೇ ಸೆಷನ್ ಆಗಿತ್ತು. ಸೆಷನ್ ತಂಡದ ಕೆಲಸ, ನಂಬಿಕೆ ಮತ್ತು ಮನಸ್ಸನ್ನು ಅರ್ಥಮಾಡಿಕೊಳ್ಳುವ ಚಟುವಟಿಕೆಗಳ ಜೊತೆಗೆ ಮೋಜಿನಿಂದ ತುಂಬಿತ್ತು. ಮೈಂಡ್ ಥೆರಪಿಯ ಹಲವಾರು ಹೊಸ ಮತ್ತು […]

ತನುಜಾಸ್ ಮೈಂಡ್ ಥೆರಪಿ ಆಪ್ತಸಮಾಲೋಚನಾ ಕೇಂದ್ರ ಉದ್ಘಾಟನೆ

ಮಣಿಪಾಲ: ಖ್ಯಾತ ವ್ಯಕ್ತಿತ್ವ ತರಬೇತುಗಾರ್ತಿ ತನುಜಾ ಮಾಬೆನ್ ರವರ ತನುಜಾಸ್ ಮೈಂಡ್ ಥೆರಪಿ ಆಪ್ತಸಮಾಲೋಚನಾ ಕೇಂದ್ರವು ಅ.17 ಸೋಮವಾರದಂದು ಮಣಿಪಾಲದ ಕೆನರಾ ಬ್ಯಾಂಕಿನ ಎದುರು ಮನಿಸಿಪಲ್ ಕಾಂಪ್ಲೆಕ್ಸ್ ನ ಮೊದಲನೆ ಮಹಡಿಯಲ್ಲಿ ಉದ್ಘಾಟನೆಗೊಂಡಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಣಿಪಾಲ್ ಟೆಕ್ನಾಲಜೀಸ್ ನ ಕಾರ್ಯಾಧ್ಯಕ್ಷ ಗೌತಮ್ ಪೈ ಮಾತನಾಡಿ, ಇಂದಿನ ಕಾಲದಲ್ಲಿ ನಮ್ಮಲ್ಲಿ ಹೆಚ್ಚಿನವರು ನಮ್ಮ ಭೌತಿಕ ದೇಹದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುತ್ತೇವೆ. ಮನುಷ್ಯನ ದೇಹವನ್ನು ಗಮನಿಸಿದರೆ ಮಸ್ತಿಷ್ಕವು ನಮ್ಮ ದೇಹದ ಅತ್ಯಂತ ಕಡಿಮೆ ಅರ್ಥಮಾಡಿಕೊಳ್ಳಲಾದ ಭಾಗ. […]

ಮಣಿಪಾಲ: ಅ.17 ರಂದು ತನುಜಾಸ್ ಮೈಂಡ್ ಥೆರಪಿ ಉದ್ಘಾಟನಾ ಕಾರ್ಯಕ್ರಮ

ಮಣಿಪಾಲ: ಖ್ಯಾತ ವ್ಯಕ್ತಿತ್ವ ತರಬೇತುಗಾರ್ತಿ ತನುಜಾ ಮಾಬೆನ್ ರವರ ತನುಜಾಸ್ ಮೈಂಡ್ ಥೆರಪಿ ಅ.17 ಸೋಮವಾರದಂದು 10 ಗಂಟೆಗೆ ಮಣಿಪಾಲದ ಕೆನರಾ ಬ್ಯಾಂಕ್ ನ ಎದುರು ಮನಿಸಿಪಲ್ ಕಾಂಪ್ಲೆಕ್ಸ್ ನ ಮೊದಲನೆ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದ್ದು, ಶಾಸಕ ಕೆ ರಘುಪತಿ ಭಟ್, ಮನಿಪಾಲ್ ಟೆಕ್ನಾಲಜೀಸ್ ನ ಕಾರ್ಯಾಧ್ಯಕ್ಷ ಗೌತಮ್ ಪೈ, ಶಿಕ್ಷಣತಜ್ಞೆ ಕೋಮಲ್ ಜೆನಿಫರ್ ಡಿ’ಸೋಜಾ ಭಾಗವಹಿಸಲಿದ್ದಾರೆ. ಶನಿವಾರ ಪತ್ರಿಕಾ ಭವನದಲ್ಲಿ ಈ ಬಗ್ಗೆ ಮಾಹಿತಿ ನೀಡಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾನಸಿಕ ತರಬೇತುಗಾರ್ತಿ ಮತ್ತು ಚಿಕಿತ್ಸಕಿ ತನುಜಾ ಮಾಬೆನ್, […]