ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನ ಶ್ರೀ ಬಬ್ಬುಸ್ವಾಮಿ ಮೂಲ ಕ್ಷೇತ್ರ: ಅದ್ದೂರಿ ಬ್ರಹ್ಮಕಲಶೋತ್ಸವ

ಬ್ರಹ್ಮಾವರ: ಕಚ್ಚೂರು ಶ್ರೀ ಮಾಲ್ತಿದೇವಿ  ದೇವಸ್ಥಾನ ಶ್ರೀ ಬಬ್ಬುಸ್ವಾಮಿ ಮೂಲ ಕ್ಷೇತ್ರದಲ್ಲಿ ಶನಿವಾರ ಅಷ್ಟಬಂಧ ಬ್ರಹ್ಮಕಲಶೋತ್ಸವ ಜರಗಿತು. ಸಂಸದೆ ಶೋಭಾ ಕರಂದ್ಲಾಜೆ, ಆಡಳಿತ ಮಂಡಳಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗೋಕುಲ್ ದಾಸ್ ಬಾರ್ಕೂರು, ಗೌರವಾಧ್ಯಕ್ಷ, ಜಿ. ಪಂ. ಅಧ್ಯಕ್ಷ ದಿನಕರ್ ಬಾಬು, ಪದಾಧಿಕಾರಿಗಳಾದ ಚನ್ನಪ್ಪ ಮೂಲ್ಕಿ, ಪ್ರೇಮಾನಂದ್, ರಘುರಾಮ್, ಕಮಲಾಕ್ಷ, ಬಾಬು ಮಲ್ಲಾರ್, ಶಿವಪ್ಪ ನಂತೂರು, ರವಿರಾಜ್, ಶಶಿಕಾಂತ್, ವಾಸುದೇವ ಹಂಗಾರಕಟ್ಟೆ, ದಯಾನಂದ್, ಶಂಕರ ಬೆಳಕು, ಕೆ.ಆರ್. ಕೃಷ್ಣ, ಜನಾರ್ಧನ ಬಿಜೈ ಮೊದಲಾದವರು ಉಪಸ್ಥಿತರಿದ್ದರು. ವೇ.ಮೂ. ರಮೇಶ್ […]