ಸಿದ್ದರಾಮಯ್ಯ ರ ವಿರುದ್ದ ಬಾಲಿಶ ಹೇಳಿಕೆ ಸಲ್ಲದು: ಐವನ್

ಮಂಗಳೂರು: ಡಿಕೆ ಶಿವಕುಮಾರ್ ಬಂಧನಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಕಾರಣ ಎಂದು ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿ’ ಸೋಜಾ ಆಕ್ರೋಶ ಹೊರಹಾಕಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಐವನ್ ಡಿ’ ಸೋಜಾ, ನಳಿನ್ ಕುಮಾರ್ ಕಟೀಲ್ ಢಮ್ಮಿ ರಾಜ್ಯಾಧ್ಯಕ್ಷನಾಗಿದ್ದು, ಬಿಜೆಪಿ – ಆರ್ ಎಸ್ ಎಸ್ ಒಳಜಗಳದಿಂದಾಗಿ ನಳಿನ್ ನೇಮಕವಾಗಿದೆ ಅಷ್ಟೇ. ರಾಜ್ಯಾಧ್ಯರಾಗಿ ಈ ರೀತಿಯ ಹೇಳಿಕೆ ನೀಡಿವುದು ಸರಿಯಲ್ಲ ಎಂದು ಹೇಳಿದ್ದಾರೆ. ಸಿದ್ಧರಾಮಯ್ಯ ವಿರುದ್ಧ ನಳಿನ್ ಲಘವಾಗಿ ಮಾತನಾಡುತ್ತಿದ್ದಾರೆ. […]